ಕಾಶಿ ತೀರ್ಥ ಯಾತ್ರೆಗೆ ಹೋಗಿದ್ದ ಮನ್ನಿಪ್ಪಾಡಿ ನಿವಾಸಿ ಹೃದಯಾಘಾತದಿಂದ ನಿಧನ
Team Udayavani, Nov 10, 2022, 6:58 PM IST
ಕಾಸರಗೋಡು: ಕಾಶಿ ತೀರ್ಥ ಯಾತ್ರೆಗಾಗಿ ತೆರಳಿದ ಮನ್ನಿಪ್ಪಾಡಿ ವಿವೇಕಾನಂದ ನಗರದ ದೂಮಪ್ಪ ಗಟ್ಟಿ ಯಾನೆ ಕೊರಗಪ್ಪ (62) ಹೃದಯಾಘಾತದಿಂದ ಸಾವಿಗೀಡಾದರು.
ಇವರು ಸಹಿತ 30 ಮಂದಿ ತಂಡ ಹತ್ತು ದಿನಗಳ ಹಿಂದೆ ಕಾಶಿ ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ತೀರ್ಥಯಾತ್ರೆ ತೆರಳಿತ್ತು. ಸೋಮವಾರ ಪವಿತ್ರ ಗಂಗಾ ಸ್ನಾನ ಮಾಡಿ, ಕ್ಷೇತ್ರ ದರ್ಶನಗೈದಿದ್ದರು. ಅಂದು ರಾತ್ರಿ 8.30 ಕ್ಕೆ ಮನೆಗೆ ಫೋನ್ ಕರೆ ಮಾಡಿ ಮನೆಯವರೊಂದಿಗೆ ಮಾತನಾಡಿದ್ದರು. ಕೆಲವೇ ಹೊತ್ತಿನ ಬಳಿಕ ದೂಮಪ್ಪ ಗಟ್ಟಿ ಅವರಿಗೆ ಹೃದಯಾಘಾತವಾಗಿದ್ದು, ತತ್ಕ್ಷಣ ಸಾವು ಸಂಭವಿಸಿತು.
ಮೃತ ದೇಹವನ್ನು ನ.10 ರಂದು ಬೆಳಗ್ಗೆ ಸ್ವಗೃಹಕ್ಕೆ ತಲುಪಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ