
ಕಾಶಿ ತೀರ್ಥ ಯಾತ್ರೆಗೆ ಹೋಗಿದ್ದ ಮನ್ನಿಪ್ಪಾಡಿ ನಿವಾಸಿ ಹೃದಯಾಘಾತದಿಂದ ನಿಧನ
Team Udayavani, Nov 10, 2022, 6:58 PM IST

ಕಾಸರಗೋಡು: ಕಾಶಿ ತೀರ್ಥ ಯಾತ್ರೆಗಾಗಿ ತೆರಳಿದ ಮನ್ನಿಪ್ಪಾಡಿ ವಿವೇಕಾನಂದ ನಗರದ ದೂಮಪ್ಪ ಗಟ್ಟಿ ಯಾನೆ ಕೊರಗಪ್ಪ (62) ಹೃದಯಾಘಾತದಿಂದ ಸಾವಿಗೀಡಾದರು.
ಇವರು ಸಹಿತ 30 ಮಂದಿ ತಂಡ ಹತ್ತು ದಿನಗಳ ಹಿಂದೆ ಕಾಶಿ ಶ್ರೀ ವಿಶ್ವನಾಥ ಕ್ಷೇತ್ರಕ್ಕೆ ತೀರ್ಥಯಾತ್ರೆ ತೆರಳಿತ್ತು. ಸೋಮವಾರ ಪವಿತ್ರ ಗಂಗಾ ಸ್ನಾನ ಮಾಡಿ, ಕ್ಷೇತ್ರ ದರ್ಶನಗೈದಿದ್ದರು. ಅಂದು ರಾತ್ರಿ 8.30 ಕ್ಕೆ ಮನೆಗೆ ಫೋನ್ ಕರೆ ಮಾಡಿ ಮನೆಯವರೊಂದಿಗೆ ಮಾತನಾಡಿದ್ದರು. ಕೆಲವೇ ಹೊತ್ತಿನ ಬಳಿಕ ದೂಮಪ್ಪ ಗಟ್ಟಿ ಅವರಿಗೆ ಹೃದಯಾಘಾತವಾಗಿದ್ದು, ತತ್ಕ್ಷಣ ಸಾವು ಸಂಭವಿಸಿತು.
ಮೃತ ದೇಹವನ್ನು ನ.10 ರಂದು ಬೆಳಗ್ಗೆ ಸ್ವಗೃಹಕ್ಕೆ ತಲುಪಿಸಲಾಯಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ

ದೆಹಲಿ-ಎನ್ಸಿಆರ್ನಲ್ಲಿ ಗುಡುಗು ಸಹಿತ ಮಳೆ; 9 ವಿಮಾನಗಳು ಬೇರೆಡೆಗೆ

ಜಿಲ್ಲೆಯಲ್ಲಿ 1,239 ರೌಡಿಶೀಟರ್ ಗಳು: ವಿಜಯಪುರ ಡಿಸಿ ಡಾ.ವಿ.ಬಿ.ದಾನಮ್ಮನವರ

ಚುನಾವಣಾ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ವಿರುದ್ಧ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

ಅಭ್ಯರ್ಥಿಗಳು ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು: ಬಳ್ಳಾರಿ ಡಿಸಿ ಪವನ್ ಕುಮಾರ್

ಅಭ್ಯರ್ಥಿಗಳು ತಮ್ಮ ಅಪರಾಧದ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟಿಸಬೇಕು; ಪವನ್ ಕುಮಾರ್