ಕುಂಬಳೆ: ಕೆರೆಗೆ ಬಿದ್ದು ಯುವಕ ಸಾವು
Team Udayavani, Sep 20, 2022, 6:10 PM IST
ಕುಂಬಳೆ: ಸಂಬಂಧಿಕರ ಮನೆಯಿಂದ ಅತಿಥಿ ಸತ್ಕಾರ ಪಡೆದು ಮರಳುತ್ತಿದ್ದಾಗ ದಾರಿ ಬದಿಯಲ್ಲಿದ್ದ ಕೆರೆಗೆ ಬಿದ್ದು ಕುಂಬಳೆ ಮಾವಿನಕಟ್ಟೆ ನಿವಾಸಿ ಕೊಡ್ಯಮ್ಮೆ ಕುಂಡಾಪು ನಿವಾಸಿ ಸೈನುದ್ದೀನ್ ಅವರ ಪುತ್ರ ಮೊಬೈಲ್ ಅಂಗಡಿ ಮಾಲಕ ಸಿನಾನ್ (20) ಮೃತಪಟ್ಟಿದ್ದಾರೆ.
ಬಂದ್ಯೋಡು ಬಳಿಯ ಚಿನ್ನಮೊಗರುನಲ್ಲಿ ಸಂಬಂಧಿಕರ ಮನೆಯಲ್ಲಿ ಅತಿಥಿ ಸತ್ಕಾರ ಏರ್ಪಡಿಸಲಾಗಿತ್ತು. ಸಿನಾನ್ ಹಾಗೂ ಸಹೋದರ ಸಮೀರ್ ತಮ್ಮ ಕಾರು ನಿಲ್ಲಿಸಿದ್ದ ಸ್ಥಳಕ್ಕೆ ಮರಳುತ್ತಿದ್ದಂತೆ ಸಿನಾನ್ ಆಯ ತಪ್ಪಿ ಕೆರೆಗೆ ಬಿದ್ದಿದ್ದರು. ಜತೆಗಿದ್ದ ಸಮೀರ್ ಕೂಡಲೇ ಕೆರೆಗೆ ಹಾರಿ ಸಹೋದರನನ್ನು ರಕ್ಷಿಸಲು ಯತ್ನಿಸಿದ್ದರು. ಅವರ ಬೊಬ್ಬೆ ಕೇಳಿ ಕಾರ್ಯಕ್ರಮದ ಮನೆಯಲ್ಲಿದ್ದವರು ಅಲ್ಲಿಗೆ ಬಂದು ಇಬ್ಬರನ್ನೂ ಮೇಲಕ್ಕೆತ್ತಿದರೂ ಸಿನಾನ್ ಅವರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ