ಎನ್ಐಟಿಕೆ ಮುಂಭಾಗ ಅಂಡರ್ ಪಾಸ್ ಬಳಿ ತಡೆಗೋಡೆ ಬಿರುಕು
Team Udayavani, Oct 31, 2022, 11:12 AM IST
ಸುರತ್ಕಲ್: ಸುರತ್ಕಲ್ನ ರಾಷ್ಟ್ರೀಯ ಹೆದ್ದಾರಿ 66ರ ಎನ್ ಐಟಿಕೆಯಿಂದ ಅನತಿ ದೂರದಲ್ಲಿ ಮಾಡಲಾದ ಅಂಡರ್ ಪಾಸ್ ಬಳಿ ನಿರ್ಮಿಸಲಾದ ತಡೆಗೋಡೆಯ ಕಲ್ಲುಗಳು ಉದುರಿ ಬೀಳುತ್ತಿವೆ.
ಭಾರೀ ಗಾತ್ರದ ವಾಹನ ಸಂಚಾರದ ವೇಳೆ ಮೇಲ್ಸೇತುವೆ ಈ ಭಾಗದಲ್ಲಿ ತಡೆಗೋಡೆಗೆ ವಾಹನ ಢಿಕ್ಕಿ ಹೊಡೆದಿರುವ ಸಾಧ್ಯತೆಯಿದ್ದು, ಪರಿಣಾಮ ಉದ್ದಕ್ಕೂ ಹಾಕಲಾದ ಕಬ್ಬಿಣದ ತಡೆಗೋಡೆಯ ಒಂದೆರಡು ಕಂಬಗಳು ಉರುಳಿಬಿದ್ದಿದ್ದರೆ, ಇನ್ನು ಕೆಲವು ಆಗಲೋ ಈಗಲೋ ಎಂಬಂತಿವೆ.
ಸದ್ಯಕ್ಕೆ ಹೆದ್ದಾರಿಗೆ ಸಮಸ್ಯೆ ಇಲ್ಲವಾದರೂ ತತ್ಕ್ಷಣ ಉದುರಿ ಬೀಳುತ್ತಿರುವ ಭಾಗದಲ್ಲಿ ಸುರಕ್ಷೆ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ. ಇಲ್ಲವಾದಲ್ಲಿ ಕಬ್ಬಿಣದ ಗೋಡೆ ಉರುಳಿ ಬೀಳುವುದು ಖಚಿತ. ಈ ಭಾಗದಲ್ಲಿ ಎನ್ ಐಟಿಕೆ ವಿದ್ಯಾರ್ಥಿಗಳು, ಸುತ್ತಮುತ್ತಲಿನ ನಿವಾಸಿಗಳು ಉಪಯೋಗಿಸುತ್ತಿದ್ದು, ಅವಘಡವಾಗುವ ಮುನ್ನ ಹೆದ್ದಾರಿ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ