Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ


Team Udayavani, Sep 27, 2023, 11:56 PM IST

Mangaluru ನವದುರ್ಗಾ ಟಿವಿಎಸ್‌: ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

ಮಂಗಳೂರು: ಕೊಟ್ಟಾರಚೌಕಿಯಲ್ಲಿರುವ ನವದುರ್ಗಾ ಟಿವಿಎಸ್‌ ಮಳಿಗೆಯಲ್ಲಿ ನೂತನ ಐಕ್ಯೂಬ್‌ ಎಲೆಕ್ಟ್ರಿಕ್‌ ಸ್ಕೂಟರನ್ನು ಮಾರುಕಟ್ಟೆಗೆ ಬುಧವಾರ ಬಿಡುಗಡೆ ಮಾಡಲಾಯಿತು.

ತುಳು ರಂಗಭೂಮಿ ನಟ ನವೀನ್‌ ಡಿ. ಪಡೀಲ್‌ ಬಿಡುಗಡೆ ನೆರವೇರಿಸಿ ಮಾತನಾಡಿ, ನಾನು ಸ್ವತ್ಛ ಮಂಗಳೂರು ರಾಯಭಾರಿ ಯಾಗಿದ್ದವನು, ಸ್ವತ್ಛ ಹಾಗೂ ಮಾಲಿನ್ಯ ಪರಿಸರ ನಮ್ಮೆಲ್ಲರಿಗೂ ಅಗತ್ಯ, ಇಂತಹ ದ್ವಿಚಕ್ರ ವಾಹನದಿಂದ ಮಂಗಳೂರು ಮಾಲಿನ್ಯಮುಕ್ತವಾಗಲಿ ಎಂದು ಹಾರೈಸಿದರು.

ಕಡಿಮೆ ಖರ್ಚಿನಲ್ಲಿ ನಗರದೊಳಗೆ ಸಂಚರಿಸುವವರಿಗೆ ಇಂತಹ ಸ್ಕೂಟರ್‌ ಹೇಳಿ ಮಾಡಿಸಿದ್ದು, ನಾವು ಮರು ಮಾರಾಟದ ಮೌಲ್ಯ ನೋಡುತ್ತಾ ದ್ವಿಚಕ್ರ ವಾಹನ ಕೊಳ್ಳುವ ಅಭ್ಯಾಸ ಹಲವರಿಗೆ ಇದೆ. ಆದರೆ ಕಡಿಮೆ ವೆಚ್ಚದಲ್ಲಿ ಸುಂದರ ಸವಾರಿಗಾಗಿ ನಮಗಾಗಿ ನಾವು ವಾಹನ ಕೊಳ್ಳುವುದು ಲೇಸು ಎಂದರು. ನವದುರ್ಗಾದ ಆಡಳಿತ ನಿರ್ದೇಶಕರಾದ ಚಂದ್ರ ಕುಮಾರ್‌ ನಾಯಕ ಹಾಗೂ ಉದಯ ಕುಮಾರ್‌ ನಾಯಕ್‌ ಉಪಸ್ಥಿತರಿದ್ದರು.

25 ಮಂದಿ ನೂತನ ಐಕ್ಯೂಬ್‌ ಸ್ಕೂಟರ್‌ ಗ್ರಾಹಕರಿಗೆ ವಾಹನದ ಕೀಲಿ ಕೈಯನ್ನು ನವೀನ್‌ ಡಿ. ಪಡೀಲ್‌ ಹಸ್ತಾಂತರಿಸಿದರು.

ಐಕ್ಯೂಬ್‌ ವೈಶಿಷ್ಟ್ಯ
ಭಾರತದ ಗ್ರೀನ್‌ ಟು-ವೀಲರ್‌ ಆಫ್‌ ದಿ ಯಿಯರ್‌ ಪ್ರಶಸ್ತಿಗೆ ಪಾತ್ರವಾಗಿರುವ ಐಕ್ಯೂಬ್‌ 4.2 ಸೆಕೆಂಡ್‌ಗಳಲ್ಲಿ 40 ಕಿ.ಮೀ/ಪ್ರತೀ ಗಂಟೆ ವೇಗ ಪಡೆಯಬಲ್ಲದು. ಕ್ಯೂ ಪಾರ್ಕ್‌ ಅಸಿಸ್ಟೆಂಟ್‌ ಮೂಲಕ ರಿವರ್ಸ್‌ ಚಲಾಯಿಸಲು ನೆರವಾಗುತ್ತದೆ. ಒಮ್ಮೆ ಚಾರ್ಜ್‌ ಮಾಡಿದರೆ 145 ಕಿ.ಮೀ ಚಲಾಯಿಸ ಬಹು ದಾಗಿದೆ. ಪ್ಲಗ್‌ ಆ್ಯಂಡ್‌ ಪ್ಲೇ ಕ್ಯಾರಿ ಅಲಾಂಗ್‌ ಚಾರ್ಜರ್‌ ಹೊಂದಿದ್ದು ಎಲ್ಲೇ ಆದರೂ ನಿಲ್ಲಿಸಿ ಚಾರ್ಜ್‌ ಮಾಡಬಹುದು.

ಸ್ಮಾರ್ಟ್‌ ಎಲ್‌ಇಡಿ ಹೆಡ್‌ಲೈಟ್‌ ವಿತ್‌ ಡಿಆರ್‌ಎಲ್‌, 32 ಲೀಟರ್‌ ಸ್ಟೋರೇಜ್‌, 7 ಇಂಚಿನ ಮಲ್ಟಿಫಂಕ್ಷನಲ್‌ ಟಚ್‌ ಸ್ಕ್ರೀನ್‌ ಡ್ಯಾಶ್‌ಬೋರ್ಡ್‌, ಫಾಸ್ಟ್‌ ಚಾರ್ಜಿಂಗ್‌, ಅಲೆಕ್ಸಾ ಇಂಟಿಗ್ರೇಶನ್‌, ರಿಮೋಟ್‌ ವೆಹಿಕಲ್‌ ಇಮ್ಮೊಬಿಲೈಸರ್‌, ಕೀಲೆಸ್‌ ಅನ್‌ಲಾಕಿಂಗ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.

 

ಟಾಪ್ ನ್ಯೂಸ್

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Badagannur ದಿಢೀರ್‌ ಅಸ್ವಸ್ಥ: ವ್ಯಕ್ತಿ ಸಾವು

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Kalladka ಮೈನವಿರೇಳಿಸುವ ಕವಾಯತುಗಳಿಗೆ ಸಾಕ್ಷಿಯಾದ ಮೈದಾನ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Udupi ಪುತ್ತಿಗೆ ಪರ್ಯಾಯ ಸಮಿತಿ ಧರ್ಮಸ್ಥಳ ಭೇಟಿ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ

Dharmasthala ದೀಪೋತ್ಸವ; ಹೊಸಕಟ್ಟೆ ಉತ್ಸವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Sirsi ಬಳಿ ಬಸ್‌-ಕಾರು ನಡುವೆ ಅಪಘಾತ: ಮೂಡುಪೆರಾರ ರುದ್ರಭೂಮಿಯಲ್ಲಿ ಮೂವರ ಅಂತ್ಯಕ್ರಿಯೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆDemocracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Democracyಮೌಲ್ಯ ಉಳಿಸಿದ ಶ್ರೀ ಕೇಶವಾನಂದ ಭಾರತಿ ಪ್ರಕರಣ:ಗೋವಾ ರಾಜ್ಯಪಾಲ ಶ್ರೀಧರನ್‌ ಪಿಳ್ಳೆ

Moodbidri ಡಿ. 14ರಿಂದ 17: ಆಳ್ವಾಸ್‌ ವಿರಾಸತ್‌

Moodbidri ಡಿ. 14ರಿಂದ 17: ಆಳ್ವಾಸ್‌ ವಿರಾಸತ್‌

lokMangaluru, ಉಡುಪಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌

Mangaluru, ಉಡುಪಿಯಲ್ಲಿ ರಾಷ್ಟ್ರೀಯ ಲೋಕ ಅದಾಲತ್‌

Mangaluru; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

Mangaluru; ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

ELEPHANT HINDU

Elephant: ಆನೆಯ ದಾರಿಗೆ ನಮ್ಮದೇ ಅಡ್ಡಿ !

rat virtual

Rat: ಇಲಿ ಮೆದುಳಿನ ಚಟುವಟಿಕೆ ಅಧ್ಯಯನದ ಉದ್ದೇಶ- ಇಲಿಗಳಿಗೆ ವರ್ಚುವಲ್‌ ರಿಯಾಲಿಟಿ ಕನ್ನಡಕ

beml

BEML: ಬೆಮೆಲ್‌ ಪರೀಕ್ಷೆಯಲ್ಲೂ ಕನ್ನಡಿಗರಿಗೆ ಅನ್ಯಾಯ

MONEY GONI

Jharkhand: ದೇಶದ ಅತೀ ದೊಡ್ಡ ಅಕ್ರಮ ಹಣ ಬೇಟೆ- ಬಗೆದಷ್ಟೂ ಹೊರಬರುತ್ತಿದೆ ನೋಟುಗಳ ಕಟ್ಟು

Sand Transport: ಮರಳು ಸಹಿತ ಟಿಪ್ಪರ್‌ ವಶ

Hiriadka ಮರಳು ಸಾಗಾಟ: ಮರಳು ಸಹಿತ ಟಿಪ್ಪರ್‌ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.