Suratkal: ಎಂಆರ್ಪಿಎಲ್ಎಂಡಿಯಾಗಿ ಸಂಜಯ್ ವರ್ಮ
Team Udayavani, Jun 2, 2023, 6:45 AM IST
ಸುರತ್ಕಲ್ : ಎಂಆರ್ಪಿಎಲ್ನ ಆಡಳಿತ ನಿರ್ದೇಶಕರಾಗಿ (ಪ್ರಭಾರ) ಹಿರಿಯ ಅಧಿಕಾರಿ ಸಂಸ್ಥೆಯ ರಿಫೈನರಿ ವಿಭಾಗದ ನಿರ್ದೇಶಕ ಸಂಜಯ್ ವರ್ಮ ಅವರನ್ನು ನೇಮಿಸಿ ಕೇಂದ್ರದ ಪೆಟ್ರೋಲಿಯಂ ಸಚಿವಾಲಯ ಆದೇಶ ಹೊರಡಿಸಿದೆ. ಎಂ. ವೆಂಕಟೇಶ್ ನಿವೃತ್ತಿ ಹೊಂದಿದ್ದು, ತೆರವಾದ ಸ್ಥಾನಕ್ಕೆ ನೇಮಕ ನಡೆದಿದೆ.
ಮೆಕ್ಯಾನಿಕಲ್ ಎಂಜಿನಿಯರ್ ಅಗಿರುವ ಇವರು 1993ರಲ್ಲಿ ಸೇವೆಗೆ ಸೇರಿದ್ದು, 2020ರಿಂದ ರಿಫೈನರಿ ವಿಭಾಗದ ನಿರ್ದೇಶಕರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ullala: ಮಲಗಿದ್ದಲ್ಲೇ ಹೃದಯಾಘಾತದಿಂದ ಸಾವು
Mangaluru: ಮದ್ಯಜಪ್ತಿ,16.4 ಕೆಜಿ ಡ್ರಗ್ಸ್ ವಶ: ಜಿಲ್ಲಾಧಿಕಾರಿ ಮಾಹಿತಿ
Private Bus ಯಾನ ದರ 4 ಪಟ್ಟು ಹೆಚ್ಚಳ! ಮತದಾನಕ್ಕೆ ಬರುವವರ ಕಿಸೆಗೆ ಕತ್ತರಿ
Dakshina Kannada ರಾಜಕೀಯ ಮೇಲಾಟದ ಕ್ಷೇತ್ರದಲ್ಲಿ ಮತದಾರರದ್ದೇ ಕುತೂಹಲ!
ಅಧಿಕಾರಕ್ಕಾಗಿ ಪಿಎಫ್ಐಯ ರಾಜಕೀಯ ಮುಖವಾದ ಎಸ್ಡಿಪಿಐ ಜತೆ ಕಾಂಗ್ರೆಸ್ ಹೊಂದಾಣಿಕೆ: ನಳಿನ್