24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

ಮೆಸ್ಕಾಂನಿಂದ ಗ್ರಾಹಕರಿಗೆ ವಿದ್ಯುತ್‌ ಶಾಕ್‌!

Team Udayavani, Dec 7, 2021, 7:20 AM IST

24 ಸಾವಿರ ರೂ. ಬಿಲ್‌ ಕಟ್ಟಲು ಹೇಳಿ ಫ್ಯೂಸ್‌ ತೆಗೆದು ದಬ್ಟಾಳಿಕೆ

ಬೆಳ್ತಂಗಡಿ: ಮೀಟರ್‌ನಲ್ಲಿ ತಾಂತ್ರಿಕ ದೋಷವಿದೆ ಎಂದು ತಿಳಿದಿದ್ದರೂ 24,000 ರೂ. ಅಧಿಕ ಬಿಲ್‌ ನಮೂದಿಸಿ ಡಿ. 1ರ ಬೆಳಗ್ಗೆ ಫ್ಯೂಸ್‌ ತೆಗೆದು ಹಾಕುವ ಮೂಲಕ ನೆರಿಯ ಗ್ರಾಮದ ಜೋಸೆಫ್‌ ಗಂಡಿಬಾಗಿಲು ಅವರ ಮೇಲೆ ಮೆಸ್ಕಾಂ ದಬ್ಟಾಳಿಕೆ ನಡೆಸಿದ ಘಟನೆ ನಡೆದಿದೆ.

ಜೋಸೆಫ್‌ ಅವರು 2018ರ ಅಕ್ಟೋಬರ್‌ವರೆಗೆ ಮಾಸಿಕ ಬಿಲ್‌ ಕಟ್ಟಿದ್ದರು. 200 ರೂ. ಬರುತ್ತಿದ್ದ ಬಿಲ್‌ ಇದ್ದಕ್ಕಿದ್ದಂತೆ 500, 1,000 ರೂ. ಮೇಲೆ ಬರಲು ಆರಂಭವಾಗಿತ್ತು. ಅದನ್ನು ಪ್ರಶ್ನಿಸಿದಾಗ ಮೀಟರ್‌ ಫಾಲ್ಟ್ ಇದೆ. ಹೊಸ ಮೀಟರ್‌ ಅಳವಡಿಸಬೇಕು ಎಂದಿದ್ದರು. ಮೀಟರ್‌ ಸಮಸ್ಯೆ ಇದ್ದ ಕಾರಣ 2020ರ ನವೆಂಬರ್‌ನಲ್ಲಿ 13,000 ರೂ. ಬಿಲ್‌ ಪೆಂಡಿಂಗ್‌ ಆಗಿತ್ತು. ಈ ಕುರಿತು ಮೆಸ್ಕಾಂ ಫ್ಯೂಸ್‌ ತೆಗೆದಿದ್ದರು.

ವರದಿಯಲ್ಲಿ ಮೀಟರ್‌ ಸಮಸ್ಯೆ ಇರುವ ಕುರಿತು ಮೆಸ್ಕಾಂ ತಿಳಿಸಿದ್ದರೂ ಗ್ರಾಹಕರಿಗೆ ವರದಿ ಕುರಿತು ಮಾಹಿತಿ ಪ್ರತಿ ಕೇಳಿದಾಗ ನೀಡಿಲ್ಲ. ಬಳಿಕ 2020 ನವೆಂಬರ್‌ನಲ್ಲಿ ಹೊಸ ಮೀಟರ್‌ ಅಳವಡಿಸಿದ್ದರು. ಆದರೆ ಹಿಂದಿನ ಬಿಲ್‌ ಮೊತ್ತ ಕಡಿತಗೊಳಿಸದೆ ಮತ್ತೆ ಹೆಚ್ಚುವರಿ ಬಿಲ್‌ ಬಂದಿತ್ತು. ಈ ಕುರಿತು ಮತ್ತೆ ದೂರು ನೀಡಿದ್ದರೂ ಮೆಸ್ಕಾಂ ಹಿಂದಿನ ಮೊತ್ತ ಪಾವತಿಸಬೇಕು ಎಂದು ಪಟ್ಟು ಬಿಡದೆ ಸತಾಯಿಸಿತ್ತು.

ಇದನ್ನೂ ಓದಿ:ಚಂದ್ರನ ಮೇಲೆ ಮನೆ ಕಟ್ಟಿದವರಾರು? ಚೀನಾದ ರೋವರ್‌ ಕಣ್ಣಿಗೆ ಬಿತ್ತು “ನಿಗೂಢ ಘನಾಕೃತಿ’

ಉಡಾಫೆ ಉತ್ತರ
ಒಟ್ಟು ಬಾಕಿ ಇರುವ ಮೊತ್ತ 4,000 ರೂ. ಮೀಟರ್‌ ಸರಿ ಇಲ್ಲದೆ ಇರುವುದರಿಂದ ಎಇ ಹೇಳಿದಂತೆ 6 ತಿಂಗಳು ಬಿಲ್‌ ಕಡಿತ ಮಾಡಬೇಕಿದ್ದರಿಂದ 1,500 ಕಡಿತ ಮಾಡಬೇಕಿತ್ತು. . ಇದನ್ನು ಪ್ರಶ್ನಿಸಿದರೂ ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಜೋಸೆಫ್‌ ದೂರಿದ್ದಾರೆ.

ಮೆಸ್ಕಾನಿಂದ ದೌರ್ಜನ್ಯ
ಈ ಕುರಿತು ಮೆಸ್ಕಾಂ ಅಧಿಕಾರಿಗಳಿಗೆ ದೂರಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದೀಗ ಒಟ್ಟು 24,000
ರೂ. ಕಟ್ಟಲೇಬೇಕೆಂದು ಫ್ಯೂಸ್‌ ತೆಗೆದಿದ್ದಾರೆ. ಮನೆಯಲ್ಲಿ ಎಂಡೋ ಪೀಡಿತ ಮಗಳು ಮತ್ತು ಪತ್ನಿಯೂ ಆರೋಗ್ಯ ಸಮಸ್ಯೆಯಿಂದ ನರಳುತ್ತಿದ್ದಾಳೆ. ಈ ನಡುವೆ ಅಷ್ಟೊಂದು ಬಿಲ್‌ ಹೇಗೆ ಪಾವತಿಸಲಿ ಎಂದು ಜೋಸೆಫ್ ಅಳಲು ವ್ಯಕ್ತಪಡಿಸಿದ್ದಾರೆ.

ಜೋಸೆಫ್‌ ಅವರು ಕಳೆದ 2 ವರ್ಷ
ಗಳಿಂದ ಬಿಲ್‌ ಪಾವತಿಸಿಲ್ಲ. ಮೀಟರ್‌ ಸಮಸ್ಯೆ ಎಂದು ತಿಳಿದು ಬಂದ ಬಳಿಕ 6 ತಿಂಗಳ ಬಿಲ್‌ ಕಡಿತಗೊಳಿಸಲಾಗಿದೆ. ಆದರೆ ಅವರು 2018ರ ಬಳಿಕ ಕನಿಷ್ಠ ಮೊತ್ತವನ್ನೂ ಪಾವತಿಸಿಲ್ಲ. ಹೊಸ ಮೀಟರ್‌ ಅಳವಡಿಸಿದ ಬಳಿಕ ತಿಂಗಳಿಗೆ 72 ಯುನಿಟ್‌ನಂತೆ 800 ಯುನಿಟ್‌ ಆಗಿದೆ. ಬಳಸಿದ ವಿದ್ಯುತ್‌ ಬಿಲ್‌ ಪಾವತಿಸಬೇಕೆಂದು ಹೇಳಿದ್ದೇವೆ.
– ಶಿವಶಂಕರ್‌, ಎಇ,
ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.