Sullia ಆಟೋ ರಿಕ್ಷಾದಲ್ಲಿ ವ್ಯಕ್ತಿ ಸಾವು
Team Udayavani, Sep 22, 2023, 11:12 PM IST
ಸುಳ್ಯ: ಅಸೌಖ್ಯದಿಂದಿದ್ದ ಚೆಂಬು ಗ್ರಾಮ ಅನ್ಯಾಳದ ವ್ಯಕ್ತಿಯೊಬ್ಬರು ಆಟೋ ರಿಕ್ಷಾದಲ್ಲಿ ಪಂಜ ಸಮೀಪದ ಕರಿಕ್ಕಳಕ್ಕೆ ಹೋಗಿ ವಾಪಸಾಗುತ್ತಿದ್ದಾಗ ರಿಕ್ಷಾದಲ್ಲೆ ಅಸ್ವಸ್ಥಗೊಂಡು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.
ಮಡಿಕೇರಿಯ ಚೆಂಬು ಸಮೀಪದ ಅನ್ಯಾಳದ ಚಂದ್ರಶೇಖರ ಅವರು ಅಸೌಖ್ಯದಿಂದಿದ್ದರು. ಅವರು ಔಷಧಿಗೆಂದು ಕರಿಕ್ಕಳಕ್ಕೆ ಆಟೋದಲ್ಲಿ ಹೋಗಿ ವಾಪಸಾಗುತ್ತಿದ್ದಾಗ ನಿಂತಿಕಲ್ಲು ಸಮೀಪ ಅವರು ಅಸ್ವಸ್ಥಗೊಂಡು ರಿಕ್ಷಾದಲ್ಲೆ ಕುಸಿದು ಬಿದ್ದಿದ್ದಾರೆ. ತತ್ಕ್ಷಣ ಕ್ಲಿನಿಕ್ಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು