KSRTC ಓವರ್ ಲೋಡ್: ಬಸ್ ಚಲಾಯಿಸಲು ಒಪ್ಪದ ಚಾಲಕ!
Team Udayavani, Oct 27, 2023, 11:46 PM IST
ಆಲಂಕಾರು: ಕಡಬದಿಂದ ಶಾಂತಿಮುಗೇರು ಮಾರ್ಗ ವಾಗಿ ಹೋಗುವ ಬೆಳಗ್ಗಿನ ಪ್ರಥಮ ಬಸ್ (ಕೆಎಸ್ಸಾರ್ಟಿಸಿ) ಓವರ್ ಲೋಡ್ ಆದ ಹಿನ್ನೆಲೆಯಲ್ಲಿ ಮುಂದಕ್ಕೆ ಚಲಾಯಿಸಲು ಚಾಲಕ ಒಪ್ಪದ ಕಾರಣ ಬಸ್ ಸುಮಾರು ಅರ್ಧಗಂಟೆ ಶಾಂತಿಮುಗೇರುವಿಗೆ ಆಲಂಕಾರಿನಲ್ಲಿ ಕವಲೊಡೆಯುವ ಮಾರ್ಗದಲ್ಲಿ ಬಾಕಿಯಾದ ವಿದ್ಯಮಾನ ಶುಕ್ರವಾರ ನಡೆಯಿತು.
ಬಸ್ ಆಲಂಕಾರು ತಲುಪುವಾಗ ಸಾಮರ್ಥ್ಯಕ್ಕಿಂತ ಅಧಿಕ ಅಂದರೆ 130ಕ್ಕೂ ಹೆಚ್ಚು ಜನ ಪ್ರಯಾಣಿಕರು ತುಂಬಿದ್ದರು. ಆಗ ಚಾಲಕ ಬಸ್ಸಿನಿಂದ ಅರ್ಧ ಜನ ಇಳಿಯಬೇಕು ಇಲ್ಲದಿದ್ದರೆ ಬಸ್ಸನ್ನು ಮುಂದಕ್ಕೆ ಚಲಾಯಿ ಸುವುದಿಲ್ಲ ಎಂದು ಹೇಳಿದರು.
ಕಳೆದ ವಾರ ಕುದ್ಮಾರಿನಲ್ಲಿ ಈ ಚಾಲಕನೇ ಚಲಾಯಿಸುತ್ತಿದ್ದ ಇದೇ ಸಮಯದ ಬಸ್ಸಿನ ಹಿಂಬದಿಯ ಚಕ್ರ ಒಡೆದು ಹೋಗಿ ಮುಂದೆ ಚಲಿಸದಂತಾಗಿತ್ತು. ಪ್ರಯಾಣಿಕರೋರ್ವರು ಪುತ್ತೂರು ಘಟಕಕ್ಕೆ ಕರೆ ಮಾಡಿ ಸಮಸ್ಯೆ ಪರಿಹರಿ
ಸುವಂತೆ ವಿನಂತಿಸಿದರು. ಅಧಿಕಾರಿ ಸೂಚನೆ ಮೇರೆಗೆ ಬಸ್ ಹೊರಟಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು
Road Mishap;ಅರಂತೋಡು: ಕಾರು – ಬೈಕ್ ಢಿಕ್ಕಿ: ಸವಾರ ಸಾವು
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ
Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ