![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ಮಳೆಗಾಲ ಆರಂಭಕ್ಕೆ ಮೊದಲೇ ತುಂಬೆ ಡ್ಯಾಂ ಭರ್ತಿ!
Team Udayavani, Jun 1, 2020, 10:37 AM IST
![ಮಳೆಗಾಲ ಆರಂಭಕ್ಕೆ ಮೊದಲೇ ತುಂಬೆ ಡ್ಯಾಂ ಭರ್ತಿ!](https://www.udayavani.com/wp-content/uploads/2020/06/thumbe-dam-620x412.jpg)
ಮಂಗಳೂರಿಗೆ ನೀರು ಪೂರೈಕೆ ಮಾಡುವ ತುಂಬೆ ಡ್ಯಾಂ.
ಬಂಟ್ವಾಳ: ಹಿಂದಿನ ವರ್ಷಗಳಲ್ಲಿ ಈ ಹೊತ್ತಿಗೆ ನೀರಿಲ್ಲದೆ ಭಣಗುಡು ತ್ತಿದ್ದ ತುಂಬೆ ಡ್ಯಾಂನಲ್ಲಿ ಈ ಬಾರಿ ಪೂರ್ತಿ ನೀರು ತುಂಬಿಕೊಂಡಿದೆ. ಮಳೆಯ ಮುನ್ನೆಚ್ಚರಿಕೆಯಾಗಿ ಅರ್ಧ ಮೀಟರ್ನಷ್ಟು ಕಡಿಮೆ ನಿಲ್ಲಿಸಲಾಗಿದೆ.
ಪ್ರಸ್ತುತ ತುಂಬೆ ಡ್ಯಾಂನಲ್ಲಿ 5.50 ಮೀ. ನೀರಿದ್ದು, ಸುಮಾರು ಒಂದೂವರೆ ತಿಂಗಳು ಮಳೆ ವಿಳಂಬವಾದರೂ ಮಂಗಳೂರಿನ ಜನತೆ ಆತಂಕ ಪಡಬೇಕಿಲ್ಲ. ಅಂದರೆ ಅಷ್ಟು ಸಮಯಕ್ಕೆ ಬೇಕಾಗುವ ನೀರು ಸಂಗ್ರಹವಿದೆ. ಜತೆಗೆ ಶಂಭೂರು ಡ್ಯಾಂನಲ್ಲಿಯೂ 18.90 ಮೀ. ನೀರಿದ್ದು, ಹೀಗಾಗಿ ಈ ಬಾರಿ ಕುಡಿಯುವ ನೀರಿನ ಬಗ್ಗೆ ಆತಂಕ ಪಡಬೇಕಿಲ್ಲ.
ಸ್ವಲ್ಪ ಸಮಯದ ಹಿಂದೆ ತುಂಬೆ ಡ್ಯಾಂನಲ್ಲಿ 6 ಮೀ.ವರೆಗೂ ನೀರು ನಿಲ್ಲಿಸಲಾಗಿತ್ತು. ಆದರೆ ಈಗ ಮಳೆಯ ನಿರೀಕ್ಷೆ ಇದ್ದು, ಅರ್ಧ ಮೀಟರ್ ನೀರು ಕಡಿಮೆ ಮಾಡಲಾಗಿದೆ. ಮುಂದೆ ಮಳೆ ಪರಿಸ್ಥಿತಿ ಗಮನಿಸಿಕೊಂಡು ಡ್ಯಾಂನ ಗೇಟ್ಗಳನ್ನು ಎತ್ತುವ ಕಾರ್ಯವೂ ನಡೆಯಲಿದೆ. ಮಳೆ ನೀರಿನ ಜತೆಗೆ ಮರದ ದಿಮ್ಮಿ, ಕಸಕಡ್ಡಿ ಹರಿದು ಬರುವುದರಿಂದ ಡ್ಯಾಂ ಶುದ್ಧವಾಗಿಡುವ ಉದ್ದೇಶದಿಂದ ಒಂದೊಂದೇ ಗೇಟ್ ತೆರೆಯಲಾಗುತ್ತದೆ. ಪೂರ್ತಿ ನೀರು ತುಂಬಿದರೆ ಎಲ್ಲ ಗೇಟ್ ತೆರೆಯಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಸ್ತುತ ತುಂಬೆ ಡ್ಯಾಂನಲ್ಲಿ 5.50 ಮೀ. ನೀರಿದ್ದು, ಮಳೆಯ ಆತಂಕದಿಂದ ಅರ್ಧ ಮೀ. ನೀರು ಕಡಿಮೆ ನಿಲ್ಲಿಸಲಾಗಿದೆ. ಇದು ಮುಂದಿನ ಒಂದೂವರೆ ತಿಂಗಳಿಗೆ ಸಾಕು.
– ನರೇಶ್ ಶೆಣೈ, ಎಇಇ, ಮನಪಾ
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.