ಪತ್ತೆಯಾದದ್ದು ಬೋಟ್ ಅವಶೇಷವಲ್ಲ ; ಬಂಡೆ
Team Udayavani, Feb 9, 2019, 12:44 AM IST
ಉಡುಪಿ: ಮಹಾರಾಷ್ಟ್ರದ ಮಲ್ವಾಣ್ ಸಮುದ್ರ ಪ್ರದೇಶದಲ್ಲಿ ಸೋನಾರ್ ತಂತ್ರಜ್ಞಾನದ ಮೂಲಕ ಶೋಧ ನಡೆಸುತ್ತಿರುವ ನೌಕಾಪಡೆಯ ಹಡ ಗಿಗೆ ಪತ್ತೆಯಾಗಿರುವುದು ಸುವರ್ಣ ತ್ರಿಭುಜ ಬೋಟ್ನ ಭಾಗಗಳಲ್ಲ, ಅದು ಸಮುದ್ರದೊಳಗಿರುವ ಬಂಡೆ ಎಂದು ಎಸ್ಪಿ ಲಕ್ಷ್ಮಣ ಬ. ನಿಂಬರಗಿ ತಿಳಿಸಿ ದ್ದಾರೆ.
ಸುವರ್ಣ ತ್ರಿಭುಜ ಬೋಟ್ 23 ಮೀಟರ್ ಉದ್ದವಿತ್ತು. ಪತ್ತೆಯಾಗಿರುವ ಕಲ್ಲು ಸುಮಾರು 21 ಮೀಟರ್ ಉದ್ದವಿದೆ. ಅಲ್ಲಿಯೇ ಅಕ್ಕಪಕ್ಕದಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಇದುವರೆಗೆ ಸುವರ್ಣ ತ್ರಿಭುಜದಲ್ಲಿದ್ದ ಮೀನಿನ ಬಾಕ್ಸ್ಗಳು ಮಾತ್ರ ಸಿಕ್ಕಿವೆ. ಅನಂತರ ಕ್ಯಾಬಿನ್ನ ಮೇಲ್ಛಾವಣಿ ಪತ್ತೆಯಾಗಿತ್ತು. ಆದರೆ ಅದು ಸುವರ್ಣ ತ್ರಿಭುಜದ್ದಲ್ಲ ಎಂದು ಮೀನುಗಾರರು ಹೇಳಿ ದ್ದಾರೆ. ಹಾಗಾಗಿ ಅದರ ಬಗ್ಗೆ ಕರಾವಳಿ ರಕ್ಷಣಾ ಪಡೆಯ ಕಾರವಾರ ಎಸ್ಪಿ ತನಿಖೆ ನಡೆಸುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ