ತ್ಯಾಜ್ಯಕ್ಕೆ ಮುಗಿಬೀಳುತ್ತಿರುವ ಪ್ರಾಣಿಗಳು, ಅಪಘಾತಕ್ಕೂ ಆಹ್ವಾನ

ಸಿಟಿಜನ್‌ ಸರ್ಕಲ್‌ -ಕೊಡವೂರು ಮಾರ್ಗ

Team Udayavani, Nov 17, 2022, 10:58 AM IST

4

ಮಲ್ಪೆ: ಸಿಟಿಜನ್‌ ಸರ್ಕಲ್‌ ನಿಂದ ಕೊಡವೂರು ರಸ್ತೆಯ ಜೇಮ್ಸ್‌ ಕಂಪೌಂಡ್‌ ಬಳಿ ರಸ್ತೆ ಬದಿಯಲ್ಲಿ ಕಳೆದ 7-8 ವರ್ಷಗಳಿಂದ ನಿತ್ಯ ಕಸ ಸುರಿಯಲಾಗುತ್ತದೆ. ಪ್ಲಾಸಿಕ್‌ ಚೀಲದೊಳಗಿರುವ ಆಹಾರವನ್ನು ತಿನ್ನಲು ದನಗಳು ಇಲ್ಲಿ ಸಾಲುಗಟ್ಟಿ ನಿಲ್ಲುತ್ತವೆ. ಪ್ಲಾಸಿಕ್‌ ಕವರನ್ನು ಬಿಡಿಸಲಾಗದ ಇವು ಆಹಾರವನ್ನು ಇಡೀ ಪ್ಲಾಸ್ಟಿಕ್‌ನೊಂದಿಗೆ ನುಂಗುತ್ತವೆ. ಇದರಿಂದ ಪ್ಲಾಸ್ಟಿಕ್‌ ಕರಗದೆ ಹೊಟ್ಟೆಯಲ್ಲಿ ಹಾಗೆ ಉಳಿದು ಎಷ್ಟೊ ದನಗಳು ಹೊಟ್ಟೆನೋವು ಇನ್ನಿತರ ಕಾಯಿಲೆಗೆ ಗುರಿಯಾಗಿ ಅಸು ನೀಗುತ್ತವೆ. ಮಾತ್ರವಲ್ಲದೆ ದನಗಳ ಓಡಾಟದಿಂದ ರಾತ್ರಿ ವೇಳೆ ಇಲ್ಲಿನ ವಾಹನ ಸಂಚಾರಕ್ಕೂ ತೊಂದರೆಯಾಗಿದೆ.

ಕಸವನ್ನು ಎಲ್ಲೆಂದರಲ್ಲಿ ಎಸೆಯುವುದು ಪ್ರಾಣಿಗಳಿಗೆ ಮಾರಕವಾಗಿದೆ. ಹಸು, ಬೆಕ್ಕು, ನಾಯಿ ಇತ್ಯಾದಿಗಳು ಪ್ಲಾಸ್ಟಿಕ್‌ ಚೀಲಗಳನ್ನು ತಿನ್ನುವುದರಿಂದ ಅವುಗಳ ಹೊಟ್ಟೆಗೆ ಸೇರಿ ಪ್ರಾಣಕ್ಕೆ ಕುತ್ತು ಬರುವ ಪರಿಸ್ಥಿತಿ ಉಂಟಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಲೈಟ್‌ ಇಲ್ಲದೆ ಅಪಘಾತಕ್ಕೂ ಕಾರಣ

ರಾತ್ರಿ ವೇಳೆ ಇಲ್ಲಿ ಆಹಾರ ತಿನ್ನಲು ಬರುವ ದನಗಳು ರಸ್ತೆಯಲ್ಲಿ ಓಡಾಡುತ್ತಿದ್ದು ಇಲ್ಲಿ ದಾರಿದೀಪ ಇಲ್ಲದ ಕಾರಣ ನಿತ್ಯ ಇಲ್ಲಿ ಅಪಘಾತಗಳಾಗುತ್ತದೆ. ದ್ವಿಚಕ್ರ ಸವಾರರು ಕತ್ತಲೆಯಲ್ಲಿ ಎದುರು ಬರುವ ದನಗಳು ಕಾಣದೆ ಅದಕ್ಕೆ ಢಿಕ್ಕಿ ಹೊಡೆದು ಅನಾಹುತಕ್ಕೆ ಒಳಗಾಗುತ್ತಿದ್ದಾರೆ. ಕನಿಷ್ಟ ಇಲ್ಲಿನ ದಾರಿದೀಪದ ವ್ಯವಸ್ಥೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಸೂಕ್ತ ಕ್ರಮ ಕೈಗೊಳ್ಳಿ: ಕೆಲವು ಮಂದಿ ರಾಜಾರೋಷವಾಗಿ ರಸ್ತೆ ಬದಿ ಕಸ ಎಸೆದು ನಗರದ ಸೌಂದರ್ಯ ಕೆಡಿಸುತ್ತಿದ್ದಾರಲ್ಲದೆ ಹಸುಗಳ ಜೀವಬಲಿಗೂ ಕಾರಣರಾಗು ತ್ತಿದ್ದಾರೆ. ಇಂತವರ ವಿರುದ್ಧ ಕಠಿನ ಕ್ರಮ ಕೈಗೊಳ್ಳದ ಹೊರತು ಇದಕ್ಕೆ ಕಡಿವಾಣ ಹಾಕುವುದು ಅಸಾಧ್ಯ. ಇಲ್ಲಿ ದಾರಿದೀಪ ಇಲ್ಲದೆ ಅಪಘಾತ ಉಂಟಾಗುತ್ತಿದ್ದು ಸಂಬಂಧಪಟ್ಟ ವರು ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. –ಪ್ರಶಾಂತ್‌ ಸನಿಲ್‌, ಜೇಮ್ಸ್‌ ಕಂಪೌಂಡ್‌

ಟಾಪ್ ನ್ಯೂಸ್

angara

ಸುಳ್ಯ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ಸಚಿವ ಅಂಗಾರ ಪ್ರತಿಕ್ರಿಯೆ 

vinesh

ಬಜರಂಗ್‌, ವಿನೇಶ್‌ ವಿದೇಶಿ ತರಬೇತಿಗೆ ಒಪ್ಪಿಗೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

ನಾನ್ಯಾಕೆ ವರುಣಾಗೆ ಹೋಗಲಿ?: ಸಚಿವ ವಿ.ಸೋಮಣ್ಣ

ನಾನ್ಯಾಕೆ ವರುಣಾಗೆ ಹೋಗಲಿ?: ಸಚಿವ ವಿ.ಸೋಮಣ್ಣ

police siren

ವಿದ್ಯಾರ್ಥಿನಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25 ಸಾವಿರ ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ : ಪೇಜಾವರ ಶ್ರೀ

25 ಸಾವಿರ ಭಕ್ತರ ವಸತಿ ಸಾಮರ್ಥ್ಯದ ಯಾತ್ರಿ ಭವನ : ಪೇಜಾವರ ಶ್ರೀ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

shirwa

ಕುರ್ಕಾಲು:ಯುವತಿ ನಾಪತ್ತೆ

ಮೂಳೂರು : ಪೆಟ್ರೋಲ್‌ ಪಂಪ್‌ನಲ್ಲಿ ಕಾರು ಚಾಲಕನಿಂದ ಧಾಂದಲೆ ; ಸಿಬಂದಿಗೆ ಹಲ್ಲೆ

ಮೂಳೂರು : ಪೆಟ್ರೋಲ್‌ ಪಂಪ್‌ನಲ್ಲಿ ಕಾರು ಚಾಲಕನಿಂದ ಧಾಂದಲೆ ; ಸಿಬಂದಿಗೆ ಹಲ್ಲೆ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

angara

ಸುಳ್ಯ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ಸಚಿವ ಅಂಗಾರ ಪ್ರತಿಕ್ರಿಯೆ 

vinesh

ಬಜರಂಗ್‌, ವಿನೇಶ್‌ ವಿದೇಶಿ ತರಬೇತಿಗೆ ಒಪ್ಪಿಗೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಪಾಕಿಸ್ತಾನ ಸಚಿವನ ಅಶ್ಲೀಲ ಪದ ಬಳಕೆ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಮುಂದಿನ ಬಾರಿಯೂ ನಾನೇ ಸಿಎಂ: ಬೊಮ್ಮಾಯಿ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

ಹೆದ್ದಾರಿ ಕೆಲಸ ತ್ವರಿತಗೊಳಿಸಿ, ಗುತ್ತಿಗೆದಾರರು ಕೈಬಿಡದಿರಿ: ಸಂಸದ ನಳಿನ್‌ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.