Shirva: ಬಿರುಕು ಬಿಟ್ಟ ರಸ್ತೆ; ಶಾಲಾ ಮಕ್ಕಳ ವಾಹನಗಳ ರಸ್ತೆ ಬದಲಿಸಲು ಮನವಿ
Team Udayavani, Jul 6, 2023, 3:05 PM IST
ಶಿರ್ವ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕಾಪು ತಾಲೂಕಿನ ಬೆಳ್ಳೆ ಗ್ರಾಮದ ಪಡುಬೆಳ್ಳೆ-ಭದ್ರಮಾ-ಕುಂತಳನಗರ ಸಂಪರ್ಕ ರಸ್ತೆಯಲ್ಲಿ ಪಾಪನಾಶಿನಿ ನದಿಗೆ ನಿರ್ಮಿಸಲಾದ ಸೇತುವೆಯ ಕೂಡು ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿದ್ದು,ಸುರಿದ ಭಾರೀ ಮಳೆಗೆ ರಸ್ತೆ ಬಿರುಕು ಬಿಟ್ಟು ಅಪಾಯದ ಭೀತಿ ಎದುರಾಗಿದೆ.
ಗ್ರಾ.ಪಂ. ಮನವಿ
ಹೊಸದಾಗಿ ನಿರ್ಮಾಣಗೊಂಡ ಪಡುಬೆಳ್ಳೆ-ಭದ್ರಮಾ-ಕುಂತಳನಗರ ರಸ್ತೆಯು ಮಳೆಗಾಲದಲ್ಲಿ ಅಪಾಯದ ಸ್ಥಿತಿಯಲ್ಲಿರುವುದರಿಂದ ಪರಿಸರದ ವಿದ್ಯಾಸಂಸ್ಥೆಗಳು ತಮ್ಮ ಶಾಲಾ ಮಕ್ಕಳ ವಾಹನವನ್ನು ಈ ರಸ್ತೆಯಲ್ಲಿ ಸಂಚರಿಸದಂತೆ ಮತ್ತು ಬದಲಿ ವ್ಯವಸ್ಥೆ ಅನುಸರಿಸಲು ಬೆಳ್ಳೆ ಗ್ರಾ.ಪಂ. ಆಡಳಿತ ಪತ್ರ ಬರೆದಿದ್ದು, ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಜಾಗರೂಕರಾಗಿರುವಂತೆ ಗ್ರಾ.ಪಂ.ಮನವಿ ಮಾಡಿಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
D.K,Udupi ಸಿಎನ್ಜಿ ಇಂಧನ ಕೊರತೆ: ಬಂಕ್ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು
Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು