ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌; ಇಂದಿನಿಂದ ಅಪ್ನಾ ಹಾಲಿಡೇಸ್‌ ಪ್ರವಾಸ ಮೇಳ

ಪ್ರತಿಯೊಬ್ಬ ಪ್ರವಾಸಿಗರಿಗೆ ವಿಶೇಷ ಕೊಡುಗೆ/ಡಿಸ್ಕೌಂಟ್‌ ನೀಡಲಾಗುವುದು.

Team Udayavani, Jan 30, 2023, 1:17 PM IST

ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌; ಇಂದಿನಿಂದ ಅಪ್ನಾ ಹಾಲಿಡೇಸ್‌ ಪ್ರವಾಸ ಮೇಳ

ಉಡುಪಿ: ಕಳೆದ 15 ವರ್ಷಗಳಿಂದ ಪ್ರವಾಸ ಪ್ರಿಯರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ ಸೌಲಭ್ಯಗಳನ್ನು ಒದಗಿಸುತ್ತಿರುವ ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಜಾಕಾಲೀನ ಪ್ರವಾಸಗಳ ಸಂಯೋಜಕ “ಅಪ್ನಾ ಹಾಲಿಡೇಸ್‌’ ಜ.30ರಿಂದ 4 ದಿನಗಳ ಕಾಲ ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸ ಮೇಳವನ್ನು ಸಂಯೋಜಿಸಿದೆ.

ಜ.30 ಮತ್ತು 31 ರಂದು ಮಂಗಳೂರಿನ ಆರ್ಯ ಸಮಾಜ ರಸ್ತೆಯಲ್ಲಿರುವ “ಕುಡ್ಲ ವಿಲ್ಲಾ’ದಲ್ಲಿ ಹಾಗೂ ಫೆ.1 ಮತ್ತು 2 ರಂದು ಉಡುಪಿಯ ಕೋರ್ಟ್‌ ಹಿಂಬದಿ ರಸ್ತೆಯಲ್ಲಿರುವ “ಉಡುಪಿ ಇನ್‌ – ಬಿಬಿ’ ವಠಾರದಲ್ಲಿ ಅಪ್ನಾ ಹಾಲಿಡೇಸ್‌ ಪ್ರವಾಸ ಮೇಳ ನಡೆಯಲಿದೆ.

ಈ ಪ್ರವಾಸ ಮೇಳದಲ್ಲಿ ಮುಂದಿನ ರಜಾದಿನಗಳಲ್ಲಿ ತೆರಳಲಿರುವ ಸ್ವಿಜರ್‌ಲ್ಯಾಂಡ್‌ ಸಹಿತ 13 ದೇಶಗಳ ವಿವಿಧ ಯುರೋಪ್‌ ಪ್ರವಾಸಗಳು (ಮೇ 10, 15, 29, ಜೂನ್‌ 20, ಜುಲೈ 7, 24 : 8/9/10/13 ದಿನಗಳು), ಸಿಂಗಾಪುರ-ಮಲೇಷ್ಯಾ-ಥೈಲ್ಯಾಂಡ್‌ (ಎಪ್ರಿಲ್‌ 11, ಮೇ 16, ಆಗಸ್ಟ್‌ 8 : 7/11 ದಿನಗಳು), ದುಬಾೖ ಡಿಲೈಟ್‌ (ಫೆಬ್ರವರಿ 11, ಮಾರ್ಚ್‌ 17 : 5 ದಿನಗಳು), ವಿಯೆಟ್ನಾಂ-ಕಂಬೋಡಿಯಾ (ಮಾರ್ಚ್‌ 12, ಮೇ 15 : 9 ದಿನಗಳು), ಬೆಸ್ಟ್‌ ಆಫ್‌ ಪಿಲಿಫೈನ್ಸ್‌ (ಎಪ್ರಿಲ್‌ 17 : 8 ದಿನಗಳು) ಮುಂತಾದ ವಿದೇಶ ತಂಡಪ್ರವಾಸಗಳನ್ನು ಕಾದಿರಿಸುವ ಪ್ರತಿಯೊಬ್ಬ ಪ್ರವಾಸಿಗರಿಗೆ ವಿಶೇಷ ಕೊಡುಗೆ/ಡಿಸ್ಕೌಂಟ್‌ ನೀಡಲಾಗುವುದು.

ಅಲ್ಲದೇ ಪ್ರವಾಸ ಮೇಳಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸ ಪ್ರಿಯರಿಗೆ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಇದರೊಂದಿಗೆ ಕಾಶಿ ಯಾತ್ರೆ, ಕಾಶ್ಮೀರ, ಗುಜರಾತ್‌ ಪ್ರವಾಸ, ದಕ್ಷಿಣ ಭಾರತ ಯಾತ್ರೆ, ರಾಜಸ್ಥಾನ್‌ ಪ್ರವಾಸ, ಚಾರ್‌ಧಾಮ್‌ ಪ್ರವಾಸ ಮುಂತಾದ ದೇಶೀಯ ಪ್ರವಾಸಗಳಿಗೂ ಈ ಕೊಡುಗೆ ಲಭ್ಯವಿದೆ. ಅಲ್ಲದೇ ದೇಶ, ವಿದೇಶದಾದ್ಯಂತ ಸುಮಾರು 350ಕ್ಕೂ ಅಧಿಕ ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌ಗಳನ್ನು ಕೂಡಾ ಪ್ರವಾಸ
ಪ್ರಿಯರ ಅನುಕೂಲಕ್ಕೆ ತಕ್ಕಂತೆ ರೂಪಿಸಿ ಸಂಯೋಜಿಸಲಾಗುವುದು.

ಪ್ರವಾಸ ಪ್ರಿಯರು ಈ ಪ್ರವಾಸ ಮೇಳದಲ್ಲಿ ಭಾಗವಹಿಸಿ, ಲಭ್ಯವಿರುವ ಪ್ರವಾಸ ಪ್ಯಾಕೇಜ್‌ಗಳ ವಿಶೇಷ ಡಿಸ್ಕೌಂಟ್‌ಗಳು, ರಿಯಾಯತಿ ಮತ್ತು ಪೂರ್ವ ನಿರ್ಧರಿತ ಸೌಲಭ್ಯಗಳ ಸದುಪಯೋಗ ಪಡೆಯಬಹುದು ಎಂದು ಅಪ್ನಾ ಹಾಲಿಡೇಸ್‌ನ ಮುಖ್ಯ ಕಾರ್ಯನಿರ್ವಹಣಾಕಾರಿ ಮಂಜುಳಾ ನಾಗರಾಜ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.