ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌; ಇಂದಿನಿಂದ ಅಪ್ನಾ ಹಾಲಿಡೇಸ್‌ ಪ್ರವಾಸ ಮೇಳ

ಪ್ರತಿಯೊಬ್ಬ ಪ್ರವಾಸಿಗರಿಗೆ ವಿಶೇಷ ಕೊಡುಗೆ/ಡಿಸ್ಕೌಂಟ್‌ ನೀಡಲಾಗುವುದು.

Team Udayavani, Jan 30, 2023, 1:17 PM IST

ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌; ಇಂದಿನಿಂದ ಅಪ್ನಾ ಹಾಲಿಡೇಸ್‌ ಪ್ರವಾಸ ಮೇಳ

ಉಡುಪಿ: ಕಳೆದ 15 ವರ್ಷಗಳಿಂದ ಪ್ರವಾಸ ಪ್ರಿಯರಿಗೆ ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಗಳ ಸೌಲಭ್ಯಗಳನ್ನು ಒದಗಿಸುತ್ತಿರುವ ಕರಾವಳಿ ಕರ್ನಾಟಕದ ಪ್ರತಿಷ್ಠಿತ ರಜಾಕಾಲೀನ ಪ್ರವಾಸಗಳ ಸಂಯೋಜಕ “ಅಪ್ನಾ ಹಾಲಿಡೇಸ್‌’ ಜ.30ರಿಂದ 4 ದಿನಗಳ ಕಾಲ ಮಂಗಳೂರು ಮತ್ತು ಉಡುಪಿಯಲ್ಲಿ ಪ್ರವಾಸ ಮೇಳವನ್ನು ಸಂಯೋಜಿಸಿದೆ.

ಜ.30 ಮತ್ತು 31 ರಂದು ಮಂಗಳೂರಿನ ಆರ್ಯ ಸಮಾಜ ರಸ್ತೆಯಲ್ಲಿರುವ “ಕುಡ್ಲ ವಿಲ್ಲಾ’ದಲ್ಲಿ ಹಾಗೂ ಫೆ.1 ಮತ್ತು 2 ರಂದು ಉಡುಪಿಯ ಕೋರ್ಟ್‌ ಹಿಂಬದಿ ರಸ್ತೆಯಲ್ಲಿರುವ “ಉಡುಪಿ ಇನ್‌ – ಬಿಬಿ’ ವಠಾರದಲ್ಲಿ ಅಪ್ನಾ ಹಾಲಿಡೇಸ್‌ ಪ್ರವಾಸ ಮೇಳ ನಡೆಯಲಿದೆ.

ಈ ಪ್ರವಾಸ ಮೇಳದಲ್ಲಿ ಮುಂದಿನ ರಜಾದಿನಗಳಲ್ಲಿ ತೆರಳಲಿರುವ ಸ್ವಿಜರ್‌ಲ್ಯಾಂಡ್‌ ಸಹಿತ 13 ದೇಶಗಳ ವಿವಿಧ ಯುರೋಪ್‌ ಪ್ರವಾಸಗಳು (ಮೇ 10, 15, 29, ಜೂನ್‌ 20, ಜುಲೈ 7, 24 : 8/9/10/13 ದಿನಗಳು), ಸಿಂಗಾಪುರ-ಮಲೇಷ್ಯಾ-ಥೈಲ್ಯಾಂಡ್‌ (ಎಪ್ರಿಲ್‌ 11, ಮೇ 16, ಆಗಸ್ಟ್‌ 8 : 7/11 ದಿನಗಳು), ದುಬಾೖ ಡಿಲೈಟ್‌ (ಫೆಬ್ರವರಿ 11, ಮಾರ್ಚ್‌ 17 : 5 ದಿನಗಳು), ವಿಯೆಟ್ನಾಂ-ಕಂಬೋಡಿಯಾ (ಮಾರ್ಚ್‌ 12, ಮೇ 15 : 9 ದಿನಗಳು), ಬೆಸ್ಟ್‌ ಆಫ್‌ ಪಿಲಿಫೈನ್ಸ್‌ (ಎಪ್ರಿಲ್‌ 17 : 8 ದಿನಗಳು) ಮುಂತಾದ ವಿದೇಶ ತಂಡಪ್ರವಾಸಗಳನ್ನು ಕಾದಿರಿಸುವ ಪ್ರತಿಯೊಬ್ಬ ಪ್ರವಾಸಿಗರಿಗೆ ವಿಶೇಷ ಕೊಡುಗೆ/ಡಿಸ್ಕೌಂಟ್‌ ನೀಡಲಾಗುವುದು.

ಅಲ್ಲದೇ ಪ್ರವಾಸ ಮೇಳಗಳಿಗೆ ಭೇಟಿ ನೀಡುವ ಪ್ರತಿಯೊಬ್ಬ ಪ್ರವಾಸ ಪ್ರಿಯರಿಗೆ ವಿಶೇಷ ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಇದರೊಂದಿಗೆ ಕಾಶಿ ಯಾತ್ರೆ, ಕಾಶ್ಮೀರ, ಗುಜರಾತ್‌ ಪ್ರವಾಸ, ದಕ್ಷಿಣ ಭಾರತ ಯಾತ್ರೆ, ರಾಜಸ್ಥಾನ್‌ ಪ್ರವಾಸ, ಚಾರ್‌ಧಾಮ್‌ ಪ್ರವಾಸ ಮುಂತಾದ ದೇಶೀಯ ಪ್ರವಾಸಗಳಿಗೂ ಈ ಕೊಡುಗೆ ಲಭ್ಯವಿದೆ. ಅಲ್ಲದೇ ದೇಶ, ವಿದೇಶದಾದ್ಯಂತ ಸುಮಾರು 350ಕ್ಕೂ ಅಧಿಕ ಪ್ರೇಕ್ಷಣೀಯ ಪ್ರವಾಸ ಪ್ಯಾಕೇಜ್‌ಗಳನ್ನು ಕೂಡಾ ಪ್ರವಾಸ
ಪ್ರಿಯರ ಅನುಕೂಲಕ್ಕೆ ತಕ್ಕಂತೆ ರೂಪಿಸಿ ಸಂಯೋಜಿಸಲಾಗುವುದು.

ಪ್ರವಾಸ ಪ್ರಿಯರು ಈ ಪ್ರವಾಸ ಮೇಳದಲ್ಲಿ ಭಾಗವಹಿಸಿ, ಲಭ್ಯವಿರುವ ಪ್ರವಾಸ ಪ್ಯಾಕೇಜ್‌ಗಳ ವಿಶೇಷ ಡಿಸ್ಕೌಂಟ್‌ಗಳು, ರಿಯಾಯತಿ ಮತ್ತು ಪೂರ್ವ ನಿರ್ಧರಿತ ಸೌಲಭ್ಯಗಳ ಸದುಪಯೋಗ ಪಡೆಯಬಹುದು ಎಂದು ಅಪ್ನಾ ಹಾಲಿಡೇಸ್‌ನ ಮುಖ್ಯ ಕಾರ್ಯನಿರ್ವಹಣಾಕಾರಿ ಮಂಜುಳಾ ನಾಗರಾಜ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Kharge (2)

ರಾಹುಲ್ ಅನರ್ಹ; ಖರ್ಗೆ ಸೇರಿ ವಿಪಕ್ಷ ನಾಯಕರಿಂದ ವ್ಯಾಪಕ ಆಕ್ರೋಶ

bel defence

ಭಾರತೀಯ ರಕ್ಷಣಾ ಸಚಿವಾಲಯದೊಂದಿಗೆ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ ಮಹತ್ವದ ಒಪ್ಪಂದ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎ. 2: “ಬಸಂತ್‌ ಉತ್ಸವ್‌’; ಸಿತಾರ್‌-ಬಾನ್ಸುರಿ ಜುಗಲ್‌ಬಂದಿ

ಎ. 2: “ಬಸಂತ್‌ ಉತ್ಸವ್‌’; ಸಿತಾರ್‌-ಬಾನ್ಸುರಿ ಜುಗಲ್‌ಬಂದಿ

3-shirwa

ಬಂಟಕಲ್‌ ತಾಂತ್ರಿಕ ಕಾಲೇಜು: ಅನಂತೋತ್ಸವಕ್ಕೆ ಚಾಲನೆ

2-shirwa

ಶಿರ್ವ: ಢಿಕ್ಕಿ ಹೊಡೆದು ಪರಾರಿಯಾಗಿದ್ದ ರಿಕ್ಷಾ ಚಾಲಕ ವಶಕ್ಕೆ

ಉಭಯ ಜಿಲ್ಲೆಗಳಲ್ಲಿ 3.21 ಲಕ್ಷ ಫ‌ಲಾನುಭವಿಗಳಿಗೆ ಪಿಂಚಣಿ ಲಾಭ

ಉಭಯ ಜಿಲ್ಲೆಗಳಲ್ಲಿ 3.21 ಲಕ್ಷ ಫ‌ಲಾನುಭವಿಗಳಿಗೆ ಪಿಂಚಣಿ ಲಾಭ

MOULYA

ಮಾ. 27ರಿಂದ ಐದು ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ

MUST WATCH

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

ಹೊಸ ಸೇರ್ಪಡೆ

U T KHADER

ರಾಹುಲ್ ಗಾಂಧಿ ಅನರ್ಹ ಪ್ರಕರಣ ಸಂಸದೀಯ ನಿಯಮ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ:ಯು.ಟಿ.ಖಾದರ್

Yatindra

ಸಿದ್ದರಾಮಯ್ಯ ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ: ಡಾ.ಯತೀಂದ್ರ

1-sad-sad-d

64 ಅಧಿಕೃತ ತಿದ್ದುಪಡಿಗಳೊಂದಿಗೆ ಹಣಕಾಸು ಮಸೂದೆ ಅಂಗೀಕರಿಸಿದ ಲೋಕಸಭೆ

swamiji ticket

ಬೆಂಗಳೂರಿನಲ್ಲಿ ನೇಕಾರರಿಗೆ ಟಿಕೆಟ್‌ನೀಡಲು ಸ್ವಾಮೀಜಿಗಳಿಂದ ಒತ್ತಾಯ

Dark-circle

ಮುಖದ ಅಂದ ಕೆಡಿಸುವ “ಡಾರ್ಕ್ ಸರ್ಕಲ್ಸ್” ನಿವಾರಣೆಗೆ ಈ ಮನೆಮದ್ದು ಬಳಸಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.