ಉಪ್ಪುಂದ: 3-4 ದಿನದ ಗಂಡು ಕರುಗಳನ್ನು ಬಿಟ್ಟು ಹೋದ ಅಪರಿಚಿತರು… ಆಹಾರ ಇಲ್ಲದೆ ಕರು ಸಾವು


Team Udayavani, Jun 1, 2023, 6:37 AM IST

ಉಪ್ಪುಂದ: 3-4 ದಿನದ ಗಂಡು ಕರುಗಳನ್ನು ಬಿಟ್ಟು ಹೋದ ಅಪರಿಚಿತರು… ಆಹಾರ ಇಲ್ಲದೆ ಕರು ಸಾವು

ಉಪ್ಪುಂದ: ಹೇರೂರು ಗ್ರಾಮದ ಯರುಕೋಣೆ ಸಮೀಪದ ಆಲ್‌ ಗೆದ್ದಕೇರಿಯಲ್ಲಿ ಮೇ 31ರಂದು 3-4 ದಿನಗಳ ಗಂಡು ಕರುಗಳನ್ನು ಬಿಟ್ಟು ಘಟನೆ ನಡೆದಿದೆ.

ಹೈಬ್ರಿಡ್‌ ಜಾನುವಾರುಗಳಿಗೆ ಹುಟ್ಟಿದ 3-4 ದಿನಗಳ ಸುಮಾರು 10-12 ಗಂಡು ಕರುಗಳನ್ನು ಅಪರಿಚಿತರು ವಾಹನದಲ್ಲಿ ತಂದು ಆಲ್‌ ಗೆದ್ದಕೇರಿಯ ಕಲ್ಲುಪಾರಿಗಳ ಮಧ್ಯೆ ಬಿಟ್ಟು ಹೋಗಿದ್ದಾರೆ.

ಸ್ಥಳೀಯ ನಿವಾಸಿ ಶಿಕ್ಷಕ ಜಯಪ್ರಕಾಶ ಶೆಟ್ಟಿ ಅವರು ಶಾಲೆಯಿಂದ ಮನೆಗೆ ಬರುವ ಸಮಯ ಕರುಗಳ ಕೂಗಾಟ ಕೇಳಿಸಿದ್ದು ಹತ್ತಿರ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ.
ಒಂದು ಕರು ನೀರು ಆಹಾರ ಇಲ್ಲದೆ ಹಸಿವಿನಿಂದ ಸತ್ತು ಹೋಗಿದೆ. ಕೆಲವು ಕರುಗಳು ಹಸಿವಿನಿಂದ ನಿತ್ರಾಣ ಗೊಂಡಿದ್ದು ಸ್ಥಳೀಯರು ನೀರು ಕುಡಿಸಿ, ಹುಲ್ಲು ನೀಡಿ ಉಪಚರಿಸಿದರು.

10-12 ಕರುಗಳನ್ನು ಬಿಟ್ಟು ಹೋಗಿರುವುದಾಗಿ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದು 5 ಕರುಗಳು ಕಲ್ಲುಪಾರಿಗಳ ಮಧ್ಯೆ ಸಿಕ್ಕಿದೆ. ಇನ್ನುಳಿದ ಕರುಗಳಿಗೆ ಹುಡುಕಾಟ ನಡೆಸಲಾಗುತ್ತಿದೆ.
ನಾಗೇಶ್‌ ಯರುಕೋಣೆ ಅವರುಸಿಕ್ಕಿದ ಕರುಗಳನ್ನು ಮನೆಗೆ ತಂದು ತಾತ್ಕಾಲಿಕವಾಗಿ ಉಪ ಚರಿಸುತ್ತಿದ್ದಾರೆ.

ಟಾಪ್ ನ್ಯೂಸ್

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ

Mangaluru ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕುಸಿದು ಸಾವು

Mangaluru ಪೊಲೀಸ್‌ ಹೆಡ್‌ಕಾನ್‌ಸ್ಟೆಬಲ್‌ ಕುಸಿದು ಸಾವು

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

Mangaluru ವಯೋವೃದ್ಧ ಸಹೋದರಿಯರು ಆತ್ಮಹತ್ಯೆ

arrestMangaluru ಗಾಂಜಾ ಸೇವನೆ: ಇಬ್ಬರ ಬಂಧನ

Mangaluru ಗಾಂಜಾ ಸೇವನೆ: ಇಬ್ಬರ ಬಂಧನ

POliceTheft case: ಯಡ್ತಾಡಿ; ಮನೆಯಲ್ಲಿ ಕಳವು: ಪ್ರಕರಣ ದಾಖಲು

Theft case: ಯಡ್ತಾಡಿ; ಮನೆಯಲ್ಲಿ ಕಳವು: ಪ್ರಕರಣ ದಾಖಲು

Kapu ಮಜೂರು: ಸೋಲಾರ್‌ ದಾರಿ ದೀಪದ ಬ್ಯಾಟರಿ ಕಳವು

Kapu ಮಜೂರು: ಸೋಲಾರ್‌ ದಾರಿ ದೀಪದ ಬ್ಯಾಟರಿ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ

POliceTheft case: ಯಡ್ತಾಡಿ; ಮನೆಯಲ್ಲಿ ಕಳವು: ಪ್ರಕರಣ ದಾಖಲು

Theft case: ಯಡ್ತಾಡಿ; ಮನೆಯಲ್ಲಿ ಕಳವು: ಪ್ರಕರಣ ದಾಖಲು

Kapu ಮಜೂರು: ಸೋಲಾರ್‌ ದಾರಿ ದೀಪದ ಬ್ಯಾಟರಿ ಕಳವು

Kapu ಮಜೂರು: ಸೋಲಾರ್‌ ದಾರಿ ದೀಪದ ಬ್ಯಾಟರಿ ಕಳವು

Manipal ವೇಶ್ಯಾವಾಟಿಕೆ: ಇಬ್ಬರ ಬಂಧನ; ಓರ್ವ ಪರಾರಿ

Manipal ವೇಶ್ಯಾವಾಟಿಕೆ: ಇಬ್ಬರ ಬಂಧನ; ಓರ್ವ ಪರಾರಿ

MUST WATCH

udayavani youtube

ಮತ್ತೆ ಸುದ್ದಿಯಲ್ಲಿದ್ದಾರೆ ರಶ್ಮಿ ಸಾಮಂತ್ ಏನಿದು

udayavani youtube

ಉಡುಪಿಯ ಕೃಷ್ಣಮಠದ ರಾಜಾಂಗಣದಲ್ಲೊಂದು ಹೋಟೆಲ್ ಬಿಸಿ ಬಿಸಿ ಇಡ್ಲಿ ಚಟ್ನಿಗೆ ಬಾರಿ ಫೇಮಸ್

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

ಹೊಸ ಸೇರ್ಪಡೆ

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

Shivamogga Case ಸಾರ್ವತ್ರಿಕ ಆಕ್ರೋಶ: ಸಮಾಜದ ಸ್ವಾಸ್ಥ್ಯ ಯಾರೂ ಕೆಡಿಸಬಾರದು: ಪೇಜಾವರ ಶ್ರೀ

world animal day

World Animal Welfare Day: ಪ್ರಾಣಿಗಳ ಕ್ಷೇಮಕ್ಕಾಗಿ ಶ್ರಮಿಸುವ ಜಗತ್ತು ಸೃಷ್ಟಿಯಾಗಲಿ

malaria vaccine

Malaria : ಮಲೇರಿಯಾ ಲಸಿಕೆಗೆ ಡಬ್ಲ್ಯುಎಚ್‌ಒ ಅಸ್ತು

Vande Bharat: ವಂದೇ ಭಾರತ್‌ ರೈಲು ಸೇವೆ ದೇಶಾದ್ಯಂತ ವಿಸ್ತರಣೆ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ

Kundapura ಪ್ರಸಿದ್ಧ ಯಾತ್ರಾ ಸ್ಥಳಗಳಾದ ತಿರುಪತಿ, ವಾರಾಣಸಿ ರೈಲಿಗೆ ಬೇಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.