ಪೊಲೀಸರ ಮಾನವೀಯತೆಗೆ ಸಾರ್ವಜನಿಕರ ಶ್ಲಾಘನೆ
Team Udayavani, Feb 11, 2021, 2:28 PM IST
ನೆಲಮಂಗಲ: ರಸ್ತೆ ಯ ನಡುವೆ ಕೆಟ್ಟು ನಿಂತ ಲಾರಿ ಯನ್ನು ಟ್ರಾಫಿಕ್ ಪೊಲೀ ಸರು ತಳ್ಳುವ ಮೂಲಕ ಚಾಲ ಕ ನಿಗೆ ಸಹಾಯ ಮಾಡಿ ಮಾನ ವೀ ಯತೆ ಮೆರೆದಿ ದ್ದಾ ರೆ. ನಗ ರದ ಸಮೀ ಪದ ರಾಷ್ಟ್ರೀಯ ಹೆದ್ದಾರಿ 48 ಹಾಗೂ 75ರ ಸಂಪ ರ್ಕ ಕಲ್ಪಿ ಸುವ ಕುಣಿ ಗ ಲ್ ಬೈ ಪಾ ಸ್ ನ ರಸ್ತೆಯ ನಡುವೆ ಚಲಿಸುತ್ತಿದ್ದ ಲಾರಿ ತಕ್ಷಣ ರಸ್ತೆ ನಡುವೆ ಸಮಸ್ಯೆ ಎದು ರಾಗಿ ನಿಂತ ಪರಿಣಾಮ ಟ್ರಾಫಿಕ್ ಜಾಮ್ ಉಂಟಾ ಗುತ್ತಿತ್ತು.
ಅನೇಕ ಬಾರಿ ಚಾಲಕ ಪ್ರಯತ್ನ ಮಾಡಿ ದರೂ ಲಾರಿ ಚಾಲುಗೊಳ್ಳದ ಕಾರಣ ಕರ್ತ ವ್ಯ ದ ಲ್ಲಿದ್ದ ಟ್ರಾಫಿಕ್ ಪೊಲೀ ಸರು ಲಾರಿ ಯನ್ನು ಗ್ಯಾರೇ ಜ್ ವ ರೆಗೂ ತಳ್ಳುವ ಮೂಲಕ ಲಾರಿ ಚಾಲಕನಿಗೆ ಸಹಾಯ ಮಾಡಿದ್ದಾರೆ.
ಇದನ್ನೂ ಓದಿ:ಕೋವಿಡ್ ಲಸಿಕೆ ಪಡೆದ ಪೊಲೀಸ್ ಅಧಿಕಾರಿಗಳು
ಟ್ರಾಫಿಕ್ ಜಾಮ್ ನಿಯಂತ್ರಣ ಮಾಡುವ ಜತೆ ಮಾನ ವೀ ಯತೆ ತೋರಿದ ಪೊಲೀ ಸ ರಿಗೆ ಸಾರ್ವ ಜ ನಿ ಕರು ಹಾಗೂ ವಾಹನ ಸವಾ ರರು ಶ್ಲಾ ಸಿದರು. ಪ್ರತ್ಯಕ್ಷದರ್ಶಿ ಶಿವ ಶಂಕರ್ ಮಾತ ನಾಡಿ, ಪೊಲೀ ಸರು ವಾಹನ ಸವಾ ರ ರಿಗೆ ಸಹಾಯ ಮಾಡಿರುವುದು ಉತ್ತಮ ಕೆಲ ಸ ವಾ ಗಿದೆ. ಪೊಲೀ ಸರು ಜನ ಸ್ನೇಹಿ ಎಂಬು ದಕ್ಕೆ ಉತ್ತಮ ಉದಾ ಹ ರ ಣೆಯ ದೃಶ್ಯ ವಿದ್ದು, ಮಾನ ವೀ ಯತೆ ಮೆರೆದ ಟ್ರಾಫಿಕ್ ಪೊಲೀಸರಿಗೆ ಧನ್ಯವಾದ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ