ಬರಹ-ಪ್ರಸಾರ ಸಂಸ್ಕೃತಿ ಮರಳಲಿ
Team Udayavani, Nov 26, 2021, 11:56 AM IST
ಆಳಂದ: ಕಾಲ ಬದಲಾದಂತೆ ಒಳ್ಳೆಯ ಪುಸಕ್ತಗಳ ಬರಹದ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಹೊಸಬರು ಅರ್ಥಬರಿತ ಮೌಲ್ಯಯುತ ಪುಸ್ತಕ ಬರಹಕ್ಕೆ ಮುಂದಾಗಿ ಪ್ರಸಾರದ ಸಂಸ್ಕೃತಿ ಮರುಕಳಿಸಿ, ಓದಗರನ್ನು ಆಕರ್ಷಿಸುವಂತೆ ಆಗಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಾಬಾಯಿ ಹಕ್ಕಿ ಹೇಳಿದರು.
ಪಟ್ಟಣದ ತಮ್ಮ ಕಾರ್ಯಾಲಯದಲ್ಲಿ ಗುರುವಾರ ಶಿಕ್ಷಣ ಸಂಯೋಜಕ ತಡಕಲ್ ವಲಯದ ಅಂಬರಾಯ ಕಾಂಬಳೆ ರಚಿಸಿದ ಸ್ಫೂರ್ತಿ ಕವಲನ ಸಂಕಲನ ಪುಸ್ತಕವನ್ನು ಸ್ವೀಕರಿಸಿ ಅವರು ಮಾತನಾಡಿದರು.
ಪ್ರತಿಭೆಯನ್ನು ಎಷ್ಟೇ ಒತ್ತಡವಿದ್ದರೂ ತಡೆಯಲಾಗದು. ಸರ್ಕಾರಿ ನೌಕರನಾಗಲಿ, ಕೃಷಿಕನಾಗಲಿ, ರಾಜಕಾರಣಿಯಾಗಲಿ, ಹೋರಾಟಗಾರ, ಪುರುಷ ಅಥವಾ ಮಹಿಳೆಯಾಗಲಿ ಎಂದಾದರೂ ಒಮ್ಮೆ ಪ್ರತಿಭೆ ಹೊರಹೊಮ್ಮಿಯೇ ಹೊಮ್ಮುತ್ತದೆ. ಅಂಬರಾಯ ಕಾಂಬಳೆ ತಮ್ಮ ಸರ್ಕಾರಿ ಸೇವೆಯಲ್ಲೂ ಕವನ ಸಂಕಲನ ಹೊರತಂದಿದ್ದು, ಶ್ಲಾಘನೀಯ ಕಾರ್ಯವಾಗಿದೆ ಎಂದರು.
ಶಿಕ್ಷಣ ಸಂಯೋಜಕ ಅಂಬರಾಯ ಕಾಂಬಳೆ ತಾವೇ ರಚಿಸಿ, ಮುದ್ರಿಸಿದ ಸ್ಫೂರ್ತಿ ಕವನ ಸಂಕಲನದ ಕುರಿತು ಮಾತನಾಡಿದರು. ಶಿಕ್ಷಣ ಇಲಾಖೆ ಕಚೇರಿ ವ್ಯವಸ್ಥಾಪಕ ಮಲ್ಲಿಕಾರ್ಜುನ ಹೊನಗುಂಡಕರ್, ಸಿಬ್ಬಂದಿ ತನುಜಾ, ಸುಪ್ರಿಡೆಂಟ್ ಜನಾಬಾಯಿ, ರಂಜನಾ, ಅನುದಾನ ರಹಿತ ಶಾಲೆಗಳ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಜಗದೀಶ ಕೋರೆ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Mangaluru; ಪೆಟ್ರೋಲ್ ಬದಲು ಡೀಸೆಲ್ ತುಂಬಿಸಿದ ಆರೋಪ: ಕೋರ್ಟ್ಗೆ ಮೊರೆ
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Davanagere; ಮುಖ್ಯಮಂತ್ರಿ ಜವಾಬ್ದಾರಿಯಿಂದ ಹೇಳಿಕೆ ನೀಡಬೇಕು: ಎಂ.ಪಿ. ರೇಣುಕಾಚಾರ್ಯ
ತಂತ್ರಜ್ಞಾನದಿಂದ ಮಾನವ ಜೀವನ ಸುಲಭ: ಸ್ಮಾರ್ಟ್ ಸಿಟಿ ಅಧಿಕಾರಿ ಶ್ರೀನಿವಾಸ
Vijayapura; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ : ಸಂಸದ ಜಿಗಜಿಣಗಿ