ಪ್ರತಿ ಮಗುವಿಗೆ ನೂರು ಮರಗಳ ನೆಡುವ ಅಭಿಯಾನಕ್ಕೆ ಚಾಲನೆ
Team Udayavani, Feb 4, 2023, 7:40 AM IST
ಗ್ಯಾಂಗ್ಟಕ್ : ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬಂಧವನ್ನು ಗಟ್ಟಿಗೊಳಿಸುವುದರ ಜತೆಗೆ ಮಾನವ ಸಂಬಂಧಗಳನ್ನು ಪ್ರಕೃತಿಯೊಂದಿಗೆ ಬೆಸೆಯುವ ಪ್ರಯತ್ನವಾಗಿ ಸಿಕ್ಕಿಂ ಸರ್ಕಾರ ಪ್ರತಿ ಮಗುವಿಗೆ ನೂರು ಮರ ಎನ್ನುವ ವಿಶಿಷ್ಟ ಉಪಕ್ರಮವೊಂದನ್ನು ಆರಂಭಿಸಿದೆ.
ರಾಜ್ಯದಲ್ಲಿ ಜನ್ಮ ತಳೆವ ಪ್ರತಿ ಶಿಶುವಿಗೆ 100 ಸಸಿಗಳನ್ನ ಉಡುಗೊರೆಯಾಗಿ ನೀಡುವ “ಮೇರೋ ರುಖ್, ಮೇರೋ ಸಂತತಿ'(ಮರ ಬೆಳೆಸಿ, ಪರಂಪರೆ ಉಳಿಸಿ) ಎನ್ನುವ ಉಪಕ್ರಮ ಇದಾಗಿದ್ದು, ಮಗುವಿನ ಪೋಷಕರು ತಮ್ಮ ಕಂದನ ಆಗಮನದ ಸಂಕೇತವಾಗಿ 100 ಸಸಿಗಳನ್ನು ಪಡೆದು, ನೆಡಲಿದ್ದಾರೆ.
ಮಕ್ಕಳ ಜತೆ-ಜತೆಯಲ್ಲೇ ಸಸಿಗಳು ಬೆಳೆದು ಮರವಾಗುವ ಮೂಲಕ ಪೋಷಕರು-ಮಕ್ಕಳು ಹಾಗೂ ಪಕೃತಿ ನಡುವಿನ ಸಂಬಂಧಕ್ಕೆ ಸಾಕ್ಷಿಯಾಗಲಿವೆ.ಹಿಮಾಲಯದ ತಪ್ಪಲಿನಲ್ಲಿರುವ ಸಿಕ್ಕಿಂ ಪರ್ವತದಿಂದ ಆಸರೆ ಪಡೆದುಕೊಂಡಿದೆ.
ಪ್ರಕೃತಿಯನ್ನೇ ದೇವರೆಂದೇ ನಾವು ಆರಾಧಿಸುತ್ತೇವೆ ಅಂಥ ಪ್ರಕೃತಿಗೆ ನಾವು ನೀಡಬಹುದಾದ ಸಣ್ಣ ಉಡುಗೊರೆ ಈ ಉಪಕ್ರಮ ಎಂದು ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಾಮಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
Tragedy: ಅಂದು ರೀಲ್ಸ್ ಗಾಗಿ ಚಲಿಸುವ ರೈಲಿನಲ್ಲಿ ಹುಚ್ಚಾಟ… ಇಂದು ಈ ಯುವಕನ ಸ್ಥಿತಿ ನೋಡಿ
Encounter in Kupwara: ಯೋಧ ಹುತಾತ್ಮ, ಸೇನಾ ಮೇಜರ್ ಸೇರಿದಂತೆ ನಾಲ್ವರಿಗೆ ಗಾಯ
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
MUST WATCH
ಹೊಸ ಸೇರ್ಪಡೆ
Road Mishap: ಕಮರಿಗೆ ಉರುಳಿದ ಕಾರು… ಐದು ಮಕ್ಕಳು ಸೇರಿ ಎಂಟು ಮಂದಿ ಮೃತ್ಯು
Editorial: ಯುಪಿಎಸ್ಸಿ ಪರೀಕ್ಷಾ ಸುಧಾರಣೆ ಕ್ರಮ: ಸ್ವಾಗತಾರ್ಹ ಹೆಜ್ಜೆ
Chikkamagaluru; ಮಲೆನಾಡು ಭಾಗದಲ್ಲಿ ವಾರದಿಂದ ಕರೆಂಟ್, ನೆಟ್ ವರ್ಕ್ ಇಲ್ಲ! ಜನರ ಪರದಾಟ
ವಿದೇಶಿ ಪ್ರವಾಸ ಕಥನ 6: ದುಬೈ, ಶಾರ್ಜಾ, ಅಜ್ಮಾನ್ ಪರ್ಯಟನೆ-ಕರಾವಳಿಗರ ಕಲರವ!
Thekkatte: 5 ಗ್ರಾ.ಪಂ.ಗಳ ಕಸ ವಿಲೇವಾರಿಯೇ ದೊಡ್ಡ ಸವಾಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.