ಐನಾಪೂರ ಪಪಂ: ಕಣದಲ್ಲಿ47 ಉಮೇದುವಾರರು : ಕಿತ್ತೂರಲ್ಲಿ ನಾಮಪತ್ರ ಹಿಂಪಡೆದ 8 ಅಭ್ಯರ್ಥಿಗಳು


Team Udayavani, Dec 19, 2021, 7:14 PM IST

ಐನಾಪೂರ ಪಪಂ: ಕಣದಲ್ಲಿ47 ಉಮೇದುವಾರರು : ಕಿತ್ತೂರಲ್ಲಿ ನಾಮಪತ್ರ ಹಿಂಪಡೆದ 8 ಅಭ್ಯರ್ಥಿಗಳು

ಕಾಗವಾಡ: ತಾಲೂಕಿನ ಐನಾಪೂರ ಪಟ್ಟಣ ಪಂಚಾಯತಿಯ 19 ಸ್ಥಾನಗಳಿಗೆ 58 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಶನಿವಾರ 11 ಜನರು ತಮ್ಮ ನಾಮಪತ್ರ ಹಿಂಪಡೆದಿದ್ದು, ಒಟ್ಟು 47 ಜನರು ಕಣದಲ್ಲಿ ಉಳಿದಿದ್ದಾರೆ.

ವಾರ್ಡ್‌-1: ದಾದಾಸಾಬ್‌ ಜಂತೆನ್ನವರ (ಕಾಂಗ್ರೆಸ್‌) ತಮ್ಮಣ್ಣ ಪಾರಶೆಟ್ಟಿ (ಬಿಜೆಪಿ). ವಾರ್ಡ್‌-2 ಸರೋಜನಿ ಗಾಣಿಗೇರ (ಕಾಂಗ್ರೆಸ್‌), ಶಾನಕ್ಕ ಸಾವಳಿ (ಬಿಜೆಪಿ). ವಾರ್ಡ್‌-3 ಮುರಗೆಪ್ಪ ಗಸ್ತಿ (ಬಿಜೆಪಿ) ಕುಮಾರ ಜಯಕರ (ಕಾಂಗ್ರಸ್‌). ವಾರ್ಡ್‌- 4 ಪ್ರಕಾಶ ಗಾಣಿಗೇರ (ಕಾಂಗ್ರೆಸ್‌), ರಾಜೇಂದ್ರ ಪೋತದಾರ (ಬಿಜೆಪಿ) ವಾಡ್‌-5 ಪ್ರವೀಣ ಗಾಣಿಗೇರ(ಕಾಂಗ್ರೆಸ್‌), ಸುನೀಲ ಮಾಳಿ(ಬಿಜೆಪಿ). ವಾರ್ಡ್‌-6 ರಂಜನ ದಾನೊಳ್ಳಿ(ಕಾಂಗ್ರೆಸ್‌), ವಂದನಾ ಪಾಟೀಲ(ಬಿಜೆಪಿ). ವಾರ್ಡ್‌- 7 ಗೀತಾ ಕೆಂಗಾರ(ಬಿಜೆಪಿ), ಮನಿಷಾ ಹರಳೆ (ಕಾಂಗ್ರೆಸ್‌), ವಾರ್ಡ್‌-8 ಭೀಮರಾವ್‌ ನಡೋಣಿ(ಬಿಎಸ್‌ಪಿ), ಉಮೇಶ ಹರಳೆ (ಜೆಡಿಎಸ್‌), ರಾಜು ಹರಳೆ(ಕಾಂಗ್ರೆಸ್‌), ಸದಾಶಿವ ಹರಳೆ(ಬಿಜೆಪಿ). ವಾರ್ಡ್‌-9 ಅಡಿವೆಪ್ಪ ಐಹೊಳೆ(ಬಿಜೆಪಿ), ಧರೆಪ್ಪ ಹರಳೆ (ಕಾಂಗ್ರೆಸ್‌), ಪಿಂಟು ಹರಳೆ(ಜೆಡಿಎಸ್‌). ವಾರ್ಡ್‌-10 ಆಶಾ ಕುಸನಾಳೆ(ಕಾಂಗ್ರೆಸ್‌), ರೇಖಾ ಪಾರಶೆಟ್ಟಿ(ಬಿಜೆಪಿ). ವಾರ್ಡ್‌-11 ಸಂಜಯ ಕುಚನೂರ (ಕಾಂಗ್ರೆಸ್‌), ಉದಯ ನಿಡಗುಂದಿ (ಬಿಜೆಪಿ), ಸಾಗರ ಕದಮ್‌ (ಪಕ್ಷೇತರ), ವರ್ಧಮಾನ ಶಿರಹಟ್ಟಿ(ಪಕ್ಷೇತರ). ವಾರ್ಡ್‌- 12 ಚಂದ್ರಕಾ ಭೋವಿ (ಬಿಜೆಪಿ), ಜಯಶ್ರೀ ಹರಳೆ (ಕಾಂಗ್ರೆಸ್‌). ವಾರ್ಡ್‌- 13 ಲಕ್ಷಿ ¾à ಹಾಲಾರೊಟ್ಟಿ (ಕಾಂಗ್ರೆಸ್‌), ವಿದ್ಯಾಶ್ರೀ ಹಾಲಾರೊಟ್ಟಿ (ಬಿಜೆಪಿ). ವಾರ್ಡ್‌- 14 ಅರುಣ ಗಾಣಿಗೇರ(ಕಾಂಗ್ರೆಸ್‌), ಶಿವಕುಮಾರ ಹವಳಪ್ಪಗೋಳ (ಬಿಎಸ್‌ಪಿ). ವಾರ್ಡ್‌-15 ಶೈಲಾ ಕಾಗಲಿ(ಬಿಜೆಪಿ), ಕಸ್ತೂರಿ ಮಡಿವಾಳ(ಕಾಂಗ್ರೆಸ್‌), ರಾಜಶ್ರೀ ಜಾಧವ (ಪಕ್ಷೇತರ). ವಾರ್ಡ್‌-16 ರಮೇಶ ದೊಡಮನಿ (ಬಿಜೆಪಿ), ಸಂಜು ಭೀರಡಿ (ಕಾಂಗ್ರೆಸ್‌).  ವಾರ್ಡ್‌-17 ಶಿದರಾಯ ದೊಡಮನಿ(ಬಿಜೆಪಿ), ರಮೇಶ ನಾಯಿಕ (ಜೆಡಿಎಸ್‌), ಪ್ರಕಾಶ ನಡೋಣಿ (ಕಾಂಗ್ರೆಸ್‌). ವಾರ್ಡ್‌-18 ರತ್ನವ್ವ ಮಾದರ(ಕಾಂಗ್ರೆಸ್‌), ರೇಣುಕಾ  ಮಾದರ (ಬಿಜೆಪಿ). ವಾರ್ಡ್‌- 19 ಲಕ್ಷ ¾ವ್ವ ಅಡಿಸೇರಿ (ಕಾಂಗ್ರೆಸ್‌), ರಾಜಶ್ರೀ ಚೌಗುಲಾ (ಬಿಜೆಪಿ), ರೇಷ್ಮಾ ಪಾರ್ಥನಳ್ಳಿ (ಜೆಡಿಎಸ್‌), ಕೃಷ್ಣವೇಣಿ ಚುಂಗ (ಪಕ್ಷೇತರ)  ಅವರು ಕಣದಲ್ಲಿ ಉಳಿದಿದ್ದಾರೆ. ಎಂದು ಚುನಾವಣಾ ಅ ಧಿಕಾರಿಗಳಾದ ಕೆ.ರವಿ. ಪ್ರವೀಣ ಹುಣಸಿಕಟ್ಟಿ ತಿಳಿಸಿದರು.

ಉಗಾರ ಪುರಸಭೆ: ಕಾಗವಾಡ ತಾಲೂಕಿನ ಉಗಾರ ಪುರಸಭೆಯ 23 ಸ್ಥಾನಗಳಿಗೆ 73 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂದೆಪಡೆಯುವ ಕೊನೆಯ ದಿನವಾದ ಶನಿವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಒಟ್ಟು 69 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾ ಅ ಧಿಕಾರಿ ಪ್ರಶಾಂತ ಪೋದ್ದಾರ ತಿಳಿಸಿದರು.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.