ಐನಾಪೂರ ಪಪಂ: ಕಣದಲ್ಲಿ47 ಉಮೇದುವಾರರು : ಕಿತ್ತೂರಲ್ಲಿ ನಾಮಪತ್ರ ಹಿಂಪಡೆದ 8 ಅಭ್ಯರ್ಥಿಗಳು
Team Udayavani, Dec 19, 2021, 7:14 PM IST
ಕಾಗವಾಡ: ತಾಲೂಕಿನ ಐನಾಪೂರ ಪಟ್ಟಣ ಪಂಚಾಯತಿಯ 19 ಸ್ಥಾನಗಳಿಗೆ 58 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂದಕ್ಕೆ ಪಡೆಯುವ ಕೊನೆಯ ದಿನವಾದ ಶನಿವಾರ 11 ಜನರು ತಮ್ಮ ನಾಮಪತ್ರ ಹಿಂಪಡೆದಿದ್ದು, ಒಟ್ಟು 47 ಜನರು ಕಣದಲ್ಲಿ ಉಳಿದಿದ್ದಾರೆ.
ವಾರ್ಡ್-1: ದಾದಾಸಾಬ್ ಜಂತೆನ್ನವರ (ಕಾಂಗ್ರೆಸ್) ತಮ್ಮಣ್ಣ ಪಾರಶೆಟ್ಟಿ (ಬಿಜೆಪಿ). ವಾರ್ಡ್-2 ಸರೋಜನಿ ಗಾಣಿಗೇರ (ಕಾಂಗ್ರೆಸ್), ಶಾನಕ್ಕ ಸಾವಳಿ (ಬಿಜೆಪಿ). ವಾರ್ಡ್-3 ಮುರಗೆಪ್ಪ ಗಸ್ತಿ (ಬಿಜೆಪಿ) ಕುಮಾರ ಜಯಕರ (ಕಾಂಗ್ರಸ್). ವಾರ್ಡ್- 4 ಪ್ರಕಾಶ ಗಾಣಿಗೇರ (ಕಾಂಗ್ರೆಸ್), ರಾಜೇಂದ್ರ ಪೋತದಾರ (ಬಿಜೆಪಿ) ವಾಡ್-5 ಪ್ರವೀಣ ಗಾಣಿಗೇರ(ಕಾಂಗ್ರೆಸ್), ಸುನೀಲ ಮಾಳಿ(ಬಿಜೆಪಿ). ವಾರ್ಡ್-6 ರಂಜನ ದಾನೊಳ್ಳಿ(ಕಾಂಗ್ರೆಸ್), ವಂದನಾ ಪಾಟೀಲ(ಬಿಜೆಪಿ). ವಾರ್ಡ್- 7 ಗೀತಾ ಕೆಂಗಾರ(ಬಿಜೆಪಿ), ಮನಿಷಾ ಹರಳೆ (ಕಾಂಗ್ರೆಸ್), ವಾರ್ಡ್-8 ಭೀಮರಾವ್ ನಡೋಣಿ(ಬಿಎಸ್ಪಿ), ಉಮೇಶ ಹರಳೆ (ಜೆಡಿಎಸ್), ರಾಜು ಹರಳೆ(ಕಾಂಗ್ರೆಸ್), ಸದಾಶಿವ ಹರಳೆ(ಬಿಜೆಪಿ). ವಾರ್ಡ್-9 ಅಡಿವೆಪ್ಪ ಐಹೊಳೆ(ಬಿಜೆಪಿ), ಧರೆಪ್ಪ ಹರಳೆ (ಕಾಂಗ್ರೆಸ್), ಪಿಂಟು ಹರಳೆ(ಜೆಡಿಎಸ್). ವಾರ್ಡ್-10 ಆಶಾ ಕುಸನಾಳೆ(ಕಾಂಗ್ರೆಸ್), ರೇಖಾ ಪಾರಶೆಟ್ಟಿ(ಬಿಜೆಪಿ). ವಾರ್ಡ್-11 ಸಂಜಯ ಕುಚನೂರ (ಕಾಂಗ್ರೆಸ್), ಉದಯ ನಿಡಗುಂದಿ (ಬಿಜೆಪಿ), ಸಾಗರ ಕದಮ್ (ಪಕ್ಷೇತರ), ವರ್ಧಮಾನ ಶಿರಹಟ್ಟಿ(ಪಕ್ಷೇತರ). ವಾರ್ಡ್- 12 ಚಂದ್ರಕಾ ಭೋವಿ (ಬಿಜೆಪಿ), ಜಯಶ್ರೀ ಹರಳೆ (ಕಾಂಗ್ರೆಸ್). ವಾರ್ಡ್- 13 ಲಕ್ಷಿ ¾à ಹಾಲಾರೊಟ್ಟಿ (ಕಾಂಗ್ರೆಸ್), ವಿದ್ಯಾಶ್ರೀ ಹಾಲಾರೊಟ್ಟಿ (ಬಿಜೆಪಿ). ವಾರ್ಡ್- 14 ಅರುಣ ಗಾಣಿಗೇರ(ಕಾಂಗ್ರೆಸ್), ಶಿವಕುಮಾರ ಹವಳಪ್ಪಗೋಳ (ಬಿಎಸ್ಪಿ). ವಾರ್ಡ್-15 ಶೈಲಾ ಕಾಗಲಿ(ಬಿಜೆಪಿ), ಕಸ್ತೂರಿ ಮಡಿವಾಳ(ಕಾಂಗ್ರೆಸ್), ರಾಜಶ್ರೀ ಜಾಧವ (ಪಕ್ಷೇತರ). ವಾರ್ಡ್-16 ರಮೇಶ ದೊಡಮನಿ (ಬಿಜೆಪಿ), ಸಂಜು ಭೀರಡಿ (ಕಾಂಗ್ರೆಸ್). ವಾರ್ಡ್-17 ಶಿದರಾಯ ದೊಡಮನಿ(ಬಿಜೆಪಿ), ರಮೇಶ ನಾಯಿಕ (ಜೆಡಿಎಸ್), ಪ್ರಕಾಶ ನಡೋಣಿ (ಕಾಂಗ್ರೆಸ್). ವಾರ್ಡ್-18 ರತ್ನವ್ವ ಮಾದರ(ಕಾಂಗ್ರೆಸ್), ರೇಣುಕಾ ಮಾದರ (ಬಿಜೆಪಿ). ವಾರ್ಡ್- 19 ಲಕ್ಷ ¾ವ್ವ ಅಡಿಸೇರಿ (ಕಾಂಗ್ರೆಸ್), ರಾಜಶ್ರೀ ಚೌಗುಲಾ (ಬಿಜೆಪಿ), ರೇಷ್ಮಾ ಪಾರ್ಥನಳ್ಳಿ (ಜೆಡಿಎಸ್), ಕೃಷ್ಣವೇಣಿ ಚುಂಗ (ಪಕ್ಷೇತರ) ಅವರು ಕಣದಲ್ಲಿ ಉಳಿದಿದ್ದಾರೆ. ಎಂದು ಚುನಾವಣಾ ಅ ಧಿಕಾರಿಗಳಾದ ಕೆ.ರವಿ. ಪ್ರವೀಣ ಹುಣಸಿಕಟ್ಟಿ ತಿಳಿಸಿದರು.
ಉಗಾರ ಪುರಸಭೆ: ಕಾಗವಾಡ ತಾಲೂಕಿನ ಉಗಾರ ಪುರಸಭೆಯ 23 ಸ್ಥಾನಗಳಿಗೆ 73 ನಾಮಪತ್ರಗಳು ಸಲ್ಲಿಕೆಯಾಗಿದ್ದು, ನಾಮಪತ್ರಗಳನ್ನು ಹಿಂದೆಪಡೆಯುವ ಕೊನೆಯ ದಿನವಾದ ಶನಿವಾರ ನಾಲ್ವರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದಿದ್ದಾರೆ. ಒಟ್ಟು 69 ಜನ ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾ ಅ ಧಿಕಾರಿ ಪ್ರಶಾಂತ ಪೋದ್ದಾರ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ