ಬಿರುಸಿನ ಕೃಷಿ ಕಾರ್ಯಕ್ಕೆ ಯಂತ್ರಗಳ ನೆರವು
ಕೆಲವೆಡೆ ನಾಟಿ ಕಾರ್ಯ ಆರಂಭ
Team Udayavani, Jul 10, 2020, 5:59 AM IST
ಉಡುಪಿ: ಕರಾವಳಿಯಲ್ಲಿ ಮಳೆಗಾಲ ಆರಂಭವಾದ ಬಳಿಕ ಕೃಷಿ ಕಾರ್ಯಗಳು ವೇಗದಲ್ಲಿ ನಡೆಯುತ್ತಿವೆ. ಈಗಾಗಲೇ ಕೆಲವೆಡೆ ನಾಟಿ ಕಾರ್ಯ ಕೂಡ ಆರಂಭವಾಗಿದೆ. ಹಲವು ವರ್ಷಗಳ ಬಳಿಕ ಯುವಕರಲ್ಲಿ ಕೃಷಿ ಆಸಕ್ತಿ ಹೆಚ್ಚಿದೆ.
ಹಡಿಲು ಭೂಮಿಯನ್ನು ಹದಗೊಳಿಸಿ ಫಸಲು ತೆಗೆಯುವ ಯತ್ನದಲ್ಲಿದ್ದಾರೆ. ಇದಕ್ಕೆಲ್ಲ ಪೂರಕವಾಗಿರುವುದು ಯಂತ್ರೋಪಕರಣಗಳ ಬಳಕೆ. ಹಿಂದಿನ ಕಾಲದ ರೀತಿಯಲ್ಲಿ ಕೋಣ, ಎತ್ತು ಖರೀದಿಸಿ ಉಳುಮೆ ಮಾಡುವುದು ಈಗ ಹೊಸಬರಿಗೆ ಕಷ್ಟಸಾಧ್ಯ ಎಂದೇ ಹೇಳಬಹುದು.
ಸಾಕಷ್ಟು ಕೃಷಿ ಯಂತ್ರಗಳು ಇದ್ದರೂ ಕೆಲವು ಸಂದರ್ಭ ಮಾಹಿತಿಯ ಕೊರತೆಯಿಂದಾಗಿ ಸಕಾಲದಲ್ಲಿ ಸಿಗುವುದಿಲ್ಲ. ಇನ್ನು ಕೆಲವು ಸಂದರ್ಭ ಬಾಡಿಗೆ ಎಷ್ಟು ಎಂಬ ಮಾಹಿತಿ ಇರದೆ ಕೆಲವರು ಅತಿಯಾದ ಬಾಡಿಗೆ ಪಾವತಿಸಿ ಕೈ ಸುಟ್ಟುಕೊಳ್ಳುವ ಅಪಾಯವೂ ಇದೆ.
ಹಲವಾರು ಯುವ ಕೃಷಿಕರು ಮುಖ್ಯವಾಗಿ ವಿವಿಧ ಯಂತ್ರಗಳ ಬಾಡಿಗೆ ದರದ ಕುರಿತಾಗಿ ಉದಯವಾಣಿ ರೈತ ಸೇತುಗೆ ಮಾಹಿತಿ ಕೇಳಿ ಸಂದೇಶ ಕಳುಹಿಸಿದ್ದಾರೆ.
ಆದುದರಿಂದ ಈ ಬಾರಿ ಬೇರೆ ಬೇರೆ ಯಂತ್ರಗಳ ಬಾಡಿಗೆಯ ಮಾಹಿತಿಯನ್ನು ನೀಡಲಾಗಿದೆ. ಕೃಷಿ ಯಂತ್ರಧಾರೆ ಮತ್ತು ಹೊರಗಿನಿಂದ ಸಿಗುವ ಯಂತ್ರಗಳ ಬಾಡಿಗೆ ದರದಲ್ಲಿ ಸ್ವಲ್ಪ ಬದಲಾವಣೆ ಇರುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ