ಅಬಕಾರಿ ಬಿಟ್ಟು ಯಾವುದೇ ಖಾತೆ ಕೊಡಲಿ ನಿಭಾಯಿಸ್ತೇನೆ: ಸಚಿವ ಎಂಟಿಬಿ
Team Udayavani, Aug 6, 2021, 7:54 PM IST
ದೇವನಹಳ್ಳಿ: ಅಬಕಾರಿ ಖಾತೆ ಬಿಟ್ಟು ಬೇರೆ ಯಾವುದೇ ಖಾತೆಯನ್ನ ನೀಡಲಿ ನಾನು ನಿಭಾಯಿಸ್ತೇನೆ, ಅಬಕಾರಿ ಖಾತೆ ಬೇಡವೇ ಬೇಡ ಅಂತಾ ನೂತನ ಸಚಿವ ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿ ಇಂದು ಬೆಂಗಳೂರು ಗ್ರಾಮಾಂತರ ಕೋವಿಡ್ ಉಸ್ತುವಾರಿ ವಹಿಸಿಕೊಂಡು ದೇವನಹಳ್ಳಿಯ ಬೀರಸಂದ್ರ ಜಿಲ್ಲಾಡಳಿತ ಭವನದಲ್ಲಿ ಸಭೆ ನಡೆಸಿದರು.
ಇನ್ನೂ ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಎಂಟಿಬಿ 29 ಜನರ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಅದರಲ್ಲಿ 8 ರಿಂದ 9 ಜನ ಹೊಸದಾಗಿ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಕೆಲವು ಖಾತೆಗಳು ಸಣ್ಣ ಪಣ್ಣ ಅದಲು ಬದಲಾಗಿ ಹೊಸಬರಿಗೆ ಖಾತೆ ಹಂಚಿಕೆಯಾಗುವುದು ಒಂದೆರೆಡು ದಿನಗಳಲ್ಲಿ ಆಗಲಿದೆ. ಇಂದು ಸಂಜೆಯೊಳಗೆ ಯಾರ್ಯಾರಿಗೆ ಯಾವ ಖಾತೆ ಅನ್ನೋದು ಹಂಚಿಕೆಯಾಗಲಿದೆ ಎಂದರು.
ಇದನ್ನೂ ಓದಿ:ಜಡ್ಜ್ ಗಳಿಗೆ ಬೆದರಿಕೆ : ಸುಪ್ರೀಂ ಕೋರ್ಟ್ ಕಳವಳ
ನಾನು ಯಾವ ಖಾತೆ ಅಂತ ನಿರೀಕ್ಷೆಯಲ್ಲಿಲ್ಲ, ಯಾವ ಖಾತೆ ನೀಡಿದ್ರು ಸಾರ್ವಜನಿಕವಾಗಿ ಸಮಪರ್ಕವಾಗಿ ನಾನು ನಿಭಾಯಿಸುತ್ತೆನೆ, ಈ ಭಾರಿ ನನಗೆ ಅಬಕಾರಿ ಖಾತೆ ನೀಡಲ್ಲ ಉತ್ತಮ ಖಾತೆ ಸಿಗುವ ನಿರೀಕ್ಷೆಯಿದೆ ಇದೆ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್