Stem Borer: ಭತ್ತದಲ್ಲಿ ಕಾಂಡಕೊರಕದ ಬಾಧೆ ಮತ್ತು ಅದರ ನಿರ್ವಹಣೆಗೆ ಸಲಹೆ


Team Udayavani, Aug 10, 2023, 5:54 PM IST

paddy farmers

ಗಂಗಾವತಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸದ್ಯ ಭತ್ತವು ಸಸಿಮಡಿ ಹಂತ ಮತ್ತು ನಾಟಿ ಮಾಡಿ 15-20 ದಿವಸಗಳಾಗಿರುತ್ತದೆ. ಸದ್ಯ ನಾಟಿ ಮಾಡಿದ ಬೆಳೆಯಲ್ಲಿ ಮತ್ತು ಸಸಿಮಡಿಯಲ್ಲಿ ಭತ್ತದ ಪ್ರಮುಖ ಕೀಟವಾದ ಹಳದಿ ಕಾಂಡಕೋರಕದ ಬಾಧೆ ಹೆಚ್ಚಾಗಿದ್ದು ಕಂಡು ಬಂದಿದೆ. ಭತ್ತದ ಬೆಳೆಯ ಕಾಂಡವನ್ನು ಮರಿ ಹುಳು ಕೊರೆದು ತಿನ್ನುವದರಿಂದ ಸುಳಿಯು ಒಣಗುತ್ತದೆ.

ಈ ಬಾಧೆಯ ಲಕ್ಷಣಕ್ಕೆ “ಸತ್ತ ಸುಳಿ” ಎಂದು ಕರೆಯುತ್ತಾರೆ. ಭತ್ತದ ಗದ್ದೆಯನ್ನು ಪರಿಶೀಲಿಸಿದಾಗ ಗದ್ದೆಯಲ್ಲಿ ಸುಳಿ ಒಣಗುವಿಕೆ ಸಂಖ್ಯೆ ಹೆಚ್ಚಾಗಿ ಕಂಡುಬಂದಿರುತ್ತದೆ. ಈ ಕೀಟದ ಬಾಧೆ ಹೆಚ್ಚಾಗಿ ಪ್ರಾರಂಭಿಕ ಹಂತದಲ್ಲಿ ಕಂಡುಬರುವದರಿಂದ ಇದರ ನಿರ್ವಹಣೆ ಅತ್ಯಗತ್ಯ ಇಲ್ಲವಾದರೆ ಈ ಕೀಟದ ಬಾಧೆಯಿಂದ ಬೆಳೆವಣಿಗೆ ಕುಂಠಿತಗೊಂಡು ಇಳುವರಿಯಲ್ಲಿ ಸುಮಾರು 15-20ರಷ್ಟು ಹಾನಿಕಂಡುಬರುವುದು.

ಈ ಕೀಟದ ನಿರ್ವಹಣೆಗಾಗಿ ಈ ಕೆಳಕಂಡ ನಿರ್ವಹಣಾ ಕ್ರಮಗಳನ್ನು ಅನುಸರಿಸುವಂತೆ ಕೃಷಿ ಸಂಶೋಧನಾ ಕೇಂದ್ರ ವತಿಯಿಂದ ಸಲಹೆ ನೀಡಲಾಗಿದೆ. ರೈತರು ಸಲಹೆಗಳನ್ನು ಪಾಲಸಿ ಹೆಚ್ಚಿನ ಇಳುವರಿ ಪಡೆಯುವಂತೆ ಸಲಹೆ ನೀಡಲಾಯಿತು. ಬದುಗಳಲ್ಲಿ ಆಶ್ರಿತ ಕಳೆಗಳನ್ನು ಸ್ವಚ್ಛವಾಗಿಸುವುದು ಪ್ರತಿ ಎಕರೆಗೆ 12-15 ಲಿಂಗಾಕರ್ಷಕ ಬಲೆಗಳನ್ನು (ಸಿರ್ಪೊಲ್ಯೂರ್) ಹಾಕಬೇಕು. ಪ್ರೌಢ ಕೀಟಗಳನ್ನು ದೀಪದ ಬಲೆಗಳಿಗೆ ಆರ್ಕಷಿಸುವುದು ಮತ್ತು ನಾಶಪಡಿಸಬೇಕು.

ನಾಟಿ ಮಾಡುವ 3-4 ದಿನಗಳ ಮುಂಚಿತವಾಗಿ 1 ಮೀ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 2 ಮೀ.ಲೀ ಕ್ಲೊರೊಪೈರಿಫಾಸ್ 20 ಈ.ಸಿ ಅಥವಾ 2 ಮಿ. ಲೀ. ಕಾರ್ಬೋಸಲ್ಫಾನ್ 25 ಇ.ಸಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಮುಖ್ಯ ಗದ್ದೆಯಲ್ಲಿ 20-25 ದಿನಗಳವರೆಗೆ ಹಳದಿ ಕಾಂಡಕೊರಕದ ಭಾದೆಯನ್ನು ತಪ್ಪಿಸಬಹುದು. ನಾಟಿ ಮಾಡಿದ 15-20 ದಿವಸಗಳ ನಂತರ ಹರಳುರೂಪದ ಕೀಟನಾಶಕಗಳಾದ ಪ್ರತಿ ಎಕರೆಗೆ 3.0 ಕೆ.ಜಿ. ಶೇ.2ರ ಫ್ಲುಪೈರಿಮಿನ್ ಅಥವಾ 3.5 ಕೆ.ಜಿ ಶೇ. 0.8 ರ ಸ್ಪೆಂ ನಿಟೊರಾಮ್ ಹರಳು ಅಥವಾ 4 ಕೆ.ಜಿ ಶೇ. 4 ರ ಕ್ಲೊರಾಂಟ್ರಾನಿಲಿಪ್ರೋಲ್ ಹರಳು ಅಥವಾ 10 ಕೆ.ಜಿ ಶೇ. 4 ರ ಕಾರ್ಟಾಪ್ ಹೈಡ್ರೊಕ್ಲೋರೈಡ್ ಹರಳು ಅಥವಾ 10 ಕೆ.ಜಿ ಶೇ. 0.3 ರ ಫಿಪ್ರೊನಿಲ್ ಹರಳು ಅಥವಾ 7.5 ಕೆ.ಜಿ ಶೇ. 3 ರ ಕಾರ್ಬೊಫ್ಯೂರಾನ್ ಉಗ್ಗಬೇಕು.

ಇವುಗಳಲ್ಲಿ ಯಾವುದಾದರೊಂದು ಕೀಟನಾಶಕವನ್ನು ಉಗ್ಗಬೇಕು. ಹರಳು ರೂಪದ ಕೀಟನಾಶಕಗಳನ್ನು ಬಳಸುವಾಗ ಗದ್ದೆಯಲ್ಲಿ ಹೆಚ್ಚು ನೀರನ್ನು ನಿಲ್ಲಿಸಬಾರದು ಮತ್ತು ಒಂದು ಗದ್ದೆಯಿಂದ ಮತ್ತು ಗದ್ದೆಗೆ ನೀರನ್ನು ಹೋಗದಂತೆ ತಡೆಯುವಂತೆ ರೈತರಿಗೆ ಸಲಹೆ ನೀಡಲಾಗಿದೆ.

ಟಾಪ್ ನ್ಯೂಸ್

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-

ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್‌ ತಂಗಡಗಿ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

1-wqqwqw

Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

Revanna 2

H.D. Revanna;ಇನ್ನಷ್ಟು ವಿಚಾರಣೆಗೆ 4 ದಿನ ಎಸ್ ಐಟಿ ಕಸ್ಟಡಿಗೆ

1-wqeqwqe

IPL; ಪಂಜಾಬ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆ 28 ರನ್‌ಗಳ ಜಯ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.