ಮೃತ ಪಟ್ಟು 7 ತಿಂಗಳ ಬಳಿಕ ವಾಕ್ಸಿನ್ ಕೊಟ್ಟ ಇಲಾಖೆ!
Team Udayavani, Jan 6, 2022, 7:13 PM IST
ಶಿರಸಿ: ವ್ಯಕ್ತಿಯೋರ್ವ ಮೃತಪಟ್ಟ 7 ತಿಂಗಳ ಬಳಿಕ ಆರೋಗ್ಯ ಇಲಾಖೆ ಕೋವಿಡ್ ನಿರೋಧಕ ಲಸಿಕೆ ಕೊಟ್ಟ ಪ್ರಸಂಗ ನಡೆದಿದೆ.
ನಗರದ ಪ್ರಮುಖ ವರ್ತಕರ ತಂದೆಯೊಬ್ಬರು ಕಳೆದ ಮೇ 5 ರಂದು ನಿಧನ ಹೊಂದಿದ್ದರು. ಮೃತ ಪಟ್ಟವವರಿಗೆ ಕೋವಿಡ್ ಲಸಿಕೆ ಹಾಕಿದ್ದು ಹೇಗೆ ಎಂಬ ಪ್ರಶ್ನೆ ಈಗ ಎದ್ದಿದೆ. ಮೊದಲ ಡೋಸ್ ಏಪ್ರಿಲ್ ನಲ್ಲಿ ಕೋವಿಶೀಲ್ಡ್ ನೀಡಲಾಗಿತ್ತು, ನಂತರ ಕೋವಿಡ್ ಸೋಂಕಿನಿಂದ 78 ವರ್ಷದ ವೃದ್ಧ ಮೃತ ಪಟ್ಟಿದ್ದರು.
ಅಚ್ಚರಿಯೆಂದರೆ ಕಳೆದ ಡಿಸೆಂಬರ್ 28 ಕ್ಕೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ ಎಂದು ಅವರ ಮಗನ ಮೊಬೈಲ್ ಗೆ ಮೆಸೇಜ್ ಬಂದಿದೆ. ಇಲ್ಲದ ಅಪ್ಪನಿಗೆ ಲಸಿಕೆ ಹಾಕಿದ್ದು ಹೇಗೆ? ಎಂಬ ಪ್ರಶ್ನೆ ಮೂಡಿದೆ. ಅಪ್ಪನೇ ಇಲ್ಲದ ಮೇಲೆ ಅವರ ಹೆಸರಿನ ಮೆಸೇಜ್ ಪಡೆದುಕೊಂಡು ಏನು ಮಾಡಲಿ ಎಂದು ಮಕ್ಕಳು ಕೇಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vishweshwar Hegde Kageri; 50 ಸ್ಥಾನವನ್ನೂ ಗೆಲ್ಲಲಾಗದ ಕೈ ಪ್ರಣಾಳಿಕೆ ವ್ಯರ್ಥ
Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ
ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ
ಕಾರವಾರ: “ವಿಕಲಚೇತನರು ಮತಗಟ್ಟೆಗೆ ಬರಲು ಉಚಿತ ವಾಹನ ವ್ಯವಸ್ಥೆ’
PM Modi ಏ.28ರಂದು ಉತ್ತರಕನ್ನಡಕ್ಕೆ?; ಯಲ್ಲಾಪುರದಲ್ಲಿ ಬಹಿರಂಗ ಸಮಾವೇಶ?
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ