ಆ್ಯಪ್ ಮಿತ್ರ: ಫೋಟೊ ಮ್ಯಾಪ್‌ (PHOTO MAP)


Team Udayavani, May 11, 2020, 11:34 AM IST

ಆ್ಯಪ್ ಮಿತ್ರ: ಫೋಟೊ ಮ್ಯಾಪ್‌ (PHOTO MAP)

ಸಾಂದರ್ಭಿಕ ಚಿತ್ರ

ಮ್ಯಾಪ್‌ (ನಕ್ಷೆ) ಎಲ್ಲರಿಗೂ ಗೊತ್ತೇ ಇದೆ. ವಲ್ಡ್ ಮ್ಯಾಪ್‌ನಲ್ಲಿ ಎಲ್ಲಾ ಖಂಡಗಳು, ದೇಶಗಳನ್ನು ನೋಡುತ್ತೇವೆ. ಪ್ರಪಂಚದ ನಕ್ಷೆಯನ್ನೇ ಫೋಟೊ ಗ್ಯಾಲರಿಯನ್ನಾಗಿಸಿದರೆ? ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವ ಸಾವಿರಾರು ಫೋಟೊಗಳನ್ನು, ವಿಭಾಗಿಸಿ ಇಡುವುದೇ ದೊಡ್ಡ ಸವಾಲು. ಅದರಲ್ಲೂ, ಪ್ರವಾಸ ಹೋಗುವ ಗೀಳಿದ್ದರಂತೂ ಮುಗಿದೇ ಹೋಯಿತು. ಪ್ರತಿ ಪ್ರವಾಸದಿಂದ ವಾಪಸ್ಸಾದಾಗಲೂ, ನೂರಾರು ಫೋಟೊಗಳನ್ನು ಹೊತ್ತು ತರುತ್ತೇವೆ. ಯಾವ ಫೋಟೊವನ್ನು ಯಾವ ಸ್ಥಳದಲ್ಲಿ ತೆಗೆದದ್ದು ಎಂದು ತಿಳಿದರೆ, ಆಯಾ ಫೋಟೊ ಗುತ್ಛವನ್ನು ಹೊರತೆಗೆದು, ನಮಗೆ ಬೇಕಾದ ನಿರ್ದಿಷ್ಟ ಫೋಟೊವನ್ನು ಆಕ್ಸೆಸ್‌ ಮಾಡುವುದು ಸುಲಭ. ಇದಕ್ಕೆ ಸಹಾಯ ಮಾಡುವುದೇ- ಫೋಟೊ ಮ್ಯಾಪ್ ಆ್ಯಪ್‌.

ಅದರಲ್ಲೂ, ವಿದೇಶ ಪ್ರವಾಸಗಳನ್ನು ಕೈಗೊಳ್ಳುವವರಿಗೆ, ಈ ಆ್ಯಪ್‌ ತುಂಬಾ ಸಹಕಾರಿ. ಗೂಗಲ್‌ ಮ್ಯಾಪ್ ನ್ನು ಝೂಮ್‌ ಮಾಡುವಂತೆಯೇ, ಬಳಕೆದಾರರು ತಾವು ಇಚ್ಚಿಸಿದ ಸ್ಥಳವನ್ನು ಝೂಮ್‌ ಇನ್‌, ಝೂಮ್‌ ಔಟ್‌ ಮಾಡುವ ಮೂಲಕ, ಆಯಾ ಜಾಗದಲ್ಲಿ ತೆಗೆದ ಫೋಟೋಗಳತ್ತ ಕೇಂದ್ರೀಕರಿಸಬಹುದು. ಚಿತ್ರದಲ್ಲಿ ತೋರಿಸಿರುವಂತೆ ಪ್ರತಿಯೊಂದು ಫೋಟೊ ಗುತ್ಛದ ಮೇಲೆ ಒಂದು ಥಂಬ್‌ ನೇಲ್‌ ಫೋಟೊ ಮೂಡುವುದು. ಆಯಾ ಥಂಬ್‌ ನೇಲನ್ನು ಕ್ಲಿಕ್ಕಿಸಿದಾಗ ಅದರಲ್ಲಿನ ಫೋಟೊಗಳು ತೆರೆದುಕೊಳ್ಳುವವು. ಪ್ರತಿ ಗುತ್ಛದ ಮೇಲೆ ಅದರಲ್ಲಿರುವ ಫೋಟೊಗಳ
ಸಂಖ್ಯೆಯನ್ನು ನಮೂದಿಸಿರಲಾಗುತ್ತದೆ.
ಹೆಚ್ಚಿನ ಮಾಹಿತಿಗೆ: tinyurl.com/y7my6coo

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.