ಕೆಕೆಆರ್‌ ಆಲ್‌ಟೈಮ್‌ ಇಲೆವೆನ್‌ಗೆ ಗಂಭೀರ್‌ ನಾಯಕ


Team Udayavani, May 19, 2020, 6:25 AM IST

ಕೆಕೆಆರ್‌ ಆಲ್‌ಟೈಮ್‌ ಇಲೆವೆನ್‌ಗೆ ಗಂಭೀರ್‌ ನಾಯಕ

ಕೋಲ್ಕತಾ: ಐಪಿಎಲ್‌ನ ಅತ್ಯಂತ ಯಶಸ್ವಿ ತಂಡಗಳಲ್ಲಿ ಕೋಲ್ಕತಾ ನೈಟ್‌ರೈಡರ್ (ಕೆಕೆಆರ್‌) ಕೂಡ ಒಂದು. ಆರಂಭಿಕ ವರ್ಷದಿಂದಲೇ ಗೆಲ್ಲುವ ಫೇವರಿಟ್‌ ಎನಿಸಿಕೊಂಡ ತಂಡವಿದು. ಶಾರುಖ್‌ ಖಾನ್‌, ಸೌರವ್‌ ಗಂಗೂಲಿ, ಗೌತಮ್‌ ಗಂಭೀರ್‌ ಅವರ ಸಾಂಗತ್ಯದಿಂದ ಇದು ಬಲಾಡ್ಯವಾಗಿ ಬೆಳೆದದ್ದು ಇತಿಹಾಸ.

2012 ಮತ್ತು 2014ರಲ್ಲಿ ಕಿರೀಟ ಏರಿಸಿಕೊಂಡ ಕೆಕೆಆರ್‌ನ ಸಾರ್ವಕಾಲಿಕ ಶ್ರೇಷ್ಠ ತಂಡವೊಂದು ಹೇಗಿದ್ದೀತು ಎಂಬ ಕುತೂಹಲ ಎಲ್ಲರದಾಗಿದೆ. ಸ್ವತಃ ಫ್ರಾಂಚೈಸಿಯೇ ಇಂಥದೊಂದು ತಂಡವನ್ನು ಪ್ರಕಟಿಸಿದೆ. ಕೋಲ್ಕತಾ ಎನ್ನುವುದು “ದಾದಾ’ ಸೌರವ್‌ ಗಂಗೂಲಿಯ ಆಸ್ತಿಯಾದರೂ “ಕೆಕೆಆರ್‌ ಕನಸಿನ ತಂಡ’ಕ್ಕೆ ಸಾರಥಿಯಾಗಿರುವವರು ಗೌತಮ್‌ ಗಂಭೀರ್‌ ಎಂಬುದು ವಿಶೇಷ. ಕೆಕೆಆರ್‌ ಇತಿಹಾಸದಲ್ಲಿ ಅತ್ಯಧಿಕ ರನ್‌, ಅರ್ಧ ಶತಕ, ಅತೀ ಹೆಚ್ಚು ಗೆಲುವು, 2 ಸಲ ಚಾಂಪಿಯನ್‌ ಪಟ್ಟದ ಗೌರವ… ಹೀಗೆ ಸಾಗುತ್ತದೆ ಗಂಭೀರ್‌ ಸಾಹಸ.

ಕನ್ನಡಿಗರಾದ ರಾಬಿನ್‌ ಉತ್ತಪ್ಪ (91 ಪಂದ್ಯಗಳಿಂದ 2,649 ರನ್‌), ಮನೀಷ್‌ ಪಾಂಡೆ (80 ಪಂದ್ಯ, 1,442 ರನ್‌), ವಿಶ್ವ ದರ್ಜೆಯ ಆಲ್‌ರೌಂಡರ್‌ ಜಾಕ್‌ ಕ್ಯಾಲಿಸ್‌, ಬಿಗ್‌ ಹಿಟ್ಟರ್‌ ಆಂಡ್ರೆ ರಸೆಲ್‌, ಮಿಸ್ಟರಿ ಸ್ಪಿನ್ನರ್‌ ಸುನೀಲ್‌ ನಾರಾಯಣ್‌ ಅವರೆಲ್ಲ ಈ ತಂಡದಲ್ಲಿ ಸ್ಥಾನ ಸಂಪಾದಿಸಿದ ಪ್ರಮುಖರು.

ಕೆಕೆಆರ್‌ ಆಲ್‌ ಟೈಮ್‌ ಇಲೆವೆನ್‌: ಗೌತಮ್‌ ಗಂಭೀರ್‌ (ನಾಯಕ), ರಾಬಿನ್‌ ಉತ್ತಪ್ಪ, ಜಾಕ್‌ ಕ್ಯಾಲಿಸ್‌, ಮನೀಷ್‌ ಪಾಂಡೆ, ದಿನೇಶ್‌ ಕಾರ್ತಿಕ್‌, ಯೂಸುಫ್‌ ಪಠಾಣ್‌, ಸುನೀಲ್‌ ನಾರಾಯಣ್‌, ಆಂಡ್ರೆ ರಸೆಲ್‌, ಪೀಯೂಷ್‌ ಚಾವ್ಲಾ, ಎಲ್‌. ಬಾಲಾಜಿ ಮತ್ತು ಮಾರ್ನೆ ಮಾರ್ಕೆಲ್‌.

 

ಟಾಪ್ ನ್ಯೂಸ್

new parliament interior

New Parliament: ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

manipur fire

Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ

soren kejri

Politics: ಕೇಜ್ರಿವಾಲ್‌ಗೆ ಸೊರೇನ್‌ ಬೆಂಬಲ

CONGRESS GUARENTEE

Congress Guarantee: ಗ್ಯಾರಂಟಿ ಯೋಜನೆಗೆ ಬೇಕಿದೆ 60 ಸಾವಿರ ಕೋಟಿ ರೂ.

MOHAN BHAGVATH

“ದೇಶದಲ್ಲಿ ಈಗ ಹೊರಗಿನವರಿಲ್ಲ”: RSS ಸರಸಂಘಚಾಲಕ ಮೋಹನ್‌ ಭಾಗವತ್‌

Modi

“ಗುಲಾಮಗಿರಿಗೆ ಅಂತ್ಯಹಾಡಿದ್ದು ಶಿವಾಜಿ”: PM ಮೋದಿ

WTC INDIA

ICC WTC Final: ಫೈನಲ್‌ ಭಾರತದ ಸ್ಪಿನ್‌ ದಾಳಿ ಕುರಿತು ಆಸೀಸ್‌ ಚಿಂತನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WTC INDIA

ICC WTC Final: ಫೈನಲ್‌ ಭಾರತದ ಸ್ಪಿನ್‌ ದಾಳಿ ಕುರಿತು ಆಸೀಸ್‌ ಚಿಂತನೆ

AFGHAN ONE DAY

ಏಕದಿನ: ಲಂಕೆಯನ್ನು ಮಣಿಸಿದ ಅಫ್ಘಾನ್‌

hockey

Junior Asia Cup hockey: ದಾಖಲೆ 4ನೇ ಸಲ ಪ್ರಶಸ್ತಿ ಗೆದ್ದ ಭಾರತ

LAKSHYA SEN

Thailand Open Badminton: ಸೆಮಿಫೈನಲ್‌ ಪ್ರವೇಶಿಸಿದ ಲಕ್ಷ್ಯ ಸೇನ್‌; ಕಿರಣ್‌ ಔಟ್‌

1-sada-dsad

Wrestlers protest : 1983ರ ಕ್ರಿಕೆಟ್ ವಿಶ್ವಕಪ್ ವಿಜೇತ ತಂಡದ ಬೆಂಬಲ

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

new parliament interior

New Parliament: ಸಂಸತ್‌ ಭವನ ಒಳಾಂಗಣ ವಿನ್ಯಾಸದಲ್ಲಿ ಮುಂಡರಗಿಯ ಅನಿಲ್‌ ಅಂಗಡಿ ಕೈಚಳಕ

manipur fire

Manipur: ಮಣಿಪುರ ಸಂಘರ್ಷದ ಇತಿಹಾಸ- ಇನ್ನೂ ಆರದ ಗಲಭೆಯ ಬೆಂಕಿ

soren kejri

Politics: ಕೇಜ್ರಿವಾಲ್‌ಗೆ ಸೊರೇನ್‌ ಬೆಂಬಲ

CONGRESS GUARENTEE

Congress Guarantee: ಗ್ಯಾರಂಟಿ ಯೋಜನೆಗೆ ಬೇಕಿದೆ 60 ಸಾವಿರ ಕೋಟಿ ರೂ.

MOHAN BHAGVATH

“ದೇಶದಲ್ಲಿ ಈಗ ಹೊರಗಿನವರಿಲ್ಲ”: RSS ಸರಸಂಘಚಾಲಕ ಮೋಹನ್‌ ಭಾಗವತ್‌