ಐಪಿಎಲ್‌-2009: ಮೊದಲ ಟೈ ರೋಮಾಂಚನ: ಸೂಪರ್‌ ಓವರ್‌ನಲ್ಲಿ ರಾಜಸ್ಥಾನಕ್ಕೆ ಜಯ


Team Udayavani, May 10, 2022, 4:30 AM IST

ಐಪಿಎಲ್‌-2009: ಮೊದಲ ಟೈ ರೋಮಾಂಚನ

ಐಪಿಎಲ್‌ ಇತಿಹಾಸದ ಟೈ ಪಂದ್ಯಗಳ ರೋಮಾಂಚನ ಗರಿಗೆದರುವುದು 2009ನೇ ಲೀಗ್‌ ಮೂಲಕ. ಈ ಕೂಟ ದಕ್ಷಿಣ ಆಫ್ರಿಕಾದಲ್ಲಿ ನಡೆದಿತ್ತು. ಎ. 23ರಂದು ಕೇಪ್‌ಟೌನ್‌ನಲ್ಲಿ ನಡೆದ ರಾಜಸ್ಥಾನ್‌ ರಾಯಲ್ಸ್‌ ಮತ್ತು ಕೋಲ್ಕತಾ ನೈಟ್‌ರೈಡರ್ ತಂಡಗಳ ನಡುವಿನ ಪಂದ್ಯ ಅತ್ಯಂತ ರೋಚಕವಾಗಿ ಸಾಗಿ, ಕೊನೆಗೆ ಸಮಬಲದಲ್ಲಿ ಅಂತ್ಯಗೊಂಡಿತು. ಸೂಪರ್‌ ಓವರ್‌ನಲ್ಲಿ ಶೇನ್‌ ವಾರ್ನ್ ಸಾರಥ್ಯದ ರಾಜಸ್ಥಾನ್‌ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್‌ ನಡೆಸಿದ ರಾಜಸ್ಥಾನ್‌ 6 ವಿಕೆಟಿಗೆ 150 ರನ್‌ ಗಳಿಸಿದರೆ, ಕೆಕೆಆರ್‌ ಕೂಡ 8 ವಿಕೆಟ್‌ ಕಳೆದುಕೊಂಡು 150 ರನ್‌ ಪೇರಿಸಿತು. 4 ವಿಕೆಟ್‌ ಕೈಲಿದ್ದರೂ ಕಮ್ರಾನ್‌ ಖಾನ್‌ ಎಸೆದ ಅಂತಿಮ ಓವರ್‌ನಲ್ಲಿ 7 ರನ್‌ ಹೊಡೆಯಲು ಕೆಕೆಆರ್‌ಗೆ ಸಾಧ್ಯವಾಗದೇ ಹೋಯಿತು. ಆಗಲೇ 26 ಎಸೆತಗಳಿಂದ 45 ರನ್‌ ಗಳಿಸಿ ಸೆಟ್ಲ ಆಗಿದ್ದ ನಾಯಕ ಸೌರವ್‌ ಗಂಗೂಲಿ ಕ್ರೀಸ್‌ನಲ್ಲಿದ್ದರು. ಜತೆಯಲ್ಲಿದ್ದವರು ಅಜಿತ್‌ ಅಗರ್ಕರ್‌.
ಕಮ್ರಾನ್‌ ಎಸೆದ ಮೊದಲ ಎಸೆತ ವೈಡ್‌. ಬಳಿಕ ಗಂಗೂಲಿ ಮತ್ತು ಅಗರ್ಕರ್‌ ಸಿಂಗಲ್ಸ್‌ ತೆಗೆದರು. ಮುಂದಿನದು ಡಾಟ್‌ ಬಾಲ್‌. ಬಳಿಕ 2 ಲೆಗ್‌ಬೈ. 5ನೇ ಎಸೆತದಲ್ಲಿ ಗಂಗೂಲಿ ಔಟ್‌. ಅಂತಿಮ ಎಸೆತದಲ್ಲಿ ಇಶಾಂತ್‌ ಶರ್ಮ ಔಟ್‌. ಸ್ಕೋರ್‌ ಸಮಬಲ!

ಸೂಪರ್‌ ಓವರ್‌
ರಾಜಸ್ಥಾನ್‌ ಪರ ಕಮ್ರಾನ್‌ ಖಾನ್‌ ಅವರೇ ಸೂಪರ್‌ ಓವರ್‌ ಎಸೆದರು. ಗೇಲ್‌-ಮೆಕಲಮ್‌ ಸೇರಿಕೊಂಡು ಒಂದು ವಿಕೆಟಿಗೆ 15 ರನ್‌ ಬಾರಿಸಿದರು.

ಕೆಕೆಆರ್‌ ತಂಡದ ಸೂಪರ್‌ ಓವರ್‌ ಬೌಲರ್‌ ಅಜಂತ ಮೆಂಡಿಸ್‌. ಬ್ಯಾಟರ್‌ ಯೂಸುಫ್ ಪಠಾಣ್‌. ಅವರೊಬ್ಬರೇ 6, 2, 6, 4 ರನ್‌ ಬಾರಿಸಿ ನಾಲ್ಕೇ ಎಸೆತಗಳಲ್ಲಿ ರಾಜಸ್ಥಾನ್‌ ಗೆಲುವನ್ನು ಸಾರಿದರು.

ರಾಜಸ್ಥಾನ್‌ ಸರದಿಯಲ್ಲಿ ಯೂಸುಫ್ ಪಠಾಣ್‌ ಅವರದೇ ಸರ್ವಾಧಿಕ ಗಳಿಕೆಯತಾಗಿತ್ತು. ಅವರು 21 ಎಸೆತಗಳಿಂದ 42 ರನ್‌ ಬಾರಿಸಿದ್ದರು.

ಐಪಿಎಲ್‌ ಟೈ ಮ್ಯಾಚ್‌-1
ರಾಜಸ್ಥಾನ್‌ ರಾಯಲ್ಸ್‌
ಗ್ರೇಮ್‌ ಸ್ಮಿತ್‌ ಸಿ ಗೇಲ್‌ ಬಿ ಮೆಂಡಿಸ್‌ 15
ಪಾಲ್‌ ವಲ್ತಾಟಿ ಸಿ ಇಶಾಂತ್‌ ಬಿ ಅನುರೀತ್‌ 5
ರಾಬ್‌ ಕ್ವೆ„ನಿ ಸಿ ಗೇಲ್‌ ಬಿ ಇಶಾಂತ್‌ 6
ಯೂಸುಫ್ ಪಠಾಣ್‌ ಸಿ ಯಶ್ಪಾಲ್‌ ಬಿ ಮೆಂಡಿಸ್‌ 42
ರವೀಂದ್ರ ಜಡೇಜ ಸಿ ಯಶ್ಪಾಲ್‌ ಬಿ ಇಶಾಂತ್‌ 22
ಡಿಮಿಟ್ರಿ ಮಸ್ಕರೇನಸ್‌ ಬಿ ಅನುರೀತ್‌ 27
ಅಭಿಷೇಕ್‌ ರಾವತ್‌ ಔಟಾಗದೆ 21
ಶೇನ್‌ ವಾರ್ನ್ ಔಟಾಗದೆ 2
ಇತರ 10
ಒಟ್ಟು (6 ವಿಕೆಟಿಗೆ) 150
ವಿಕೆಟ್‌ ಪತನ: 1-8, 2-14, 3-70, 4-73, 5-112, 6-125.
ಬೌಲಿಂಗ್‌:
ಇಶಾಂತ್‌ ಶರ್ಮ 4-0-36-2
ಅನುರೀತ್‌ ಸಿಂಗ್‌ 4-0-35-2
ಅಜಿತ್‌ ಅಗರ್ಕರ್‌ 1-0-14-0
ಅಜಂತ ಮೆಂಡಿಸ್‌ 4-0-19-2
ಸೌರವ್‌ ಗಂಗೂಲಿ 3-0-23-0
ಕ್ರಿಸ್‌ ಗೇಲ್‌ 4-0-20-0

* ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಗೇಲ್‌ ಸಿ ಜಡೇಜ ಬಿ ವಾರ್ನ್ 41
ಬ್ರೆಂಡನ್‌ ಮೆಕಲಮ್‌ ಸಿ ಕಮ್ರಾನ್‌ ಬಿ ಮಸ್ಕರೇನಸ್‌ 3
ಲಕ್ಷ್ಮೀರತನ್‌ ಶುಕ್ಲ ಸಿ ರಾವತ್‌ ಬಿ ಕಮ್ರಾನ್‌ 13
ಬ್ರಾಡ್‌ ಹಾಜ್‌ ಸಿ ರಾವತ್‌ ಬಿ ಪಟೇಲ್‌ 5
ಸೌರವ್‌ ಗಂಗೂಲಿ ಸಿ ರಾವತ್‌ ಬಿ ಕಮ್ರಾನ್‌ 46
ಸಂಜಯ್‌ ಬಂಗಾರ್‌ ಸಿ ಸ್ಮಿತ್‌ ಬಿ ಕಮ್ರಾನ್‌ 2
ಯಶ್ಪಾಲ್‌ ಸಿಂಗ್‌ ಸಿ ರಾವತ್‌ ಬಿ ವಾರ್ನ್ 20
ಅಜಿತ್‌ ಅಗರ್ಕರ್‌ ಔಟಾಗದೆ 1
ಇಶಾಂತ್‌ ಶರ್ಮ ರನೌಟ್‌ 1
ಇತರ 18
ಒಟ್ಟು (8 ವಿಕೆಟಿಗೆ) 150
ವಿಕೆಟ್‌ ಪತನ: 1-25, 2-60, 3-67, 4-71, 5-94, 6-143, 7-149. 8-150.
ಬೌಲಿಂಗ್‌:
ಯೂಸುಫ್ ಪಠಾಣ್‌ 4-0-27-0
ಡಿಮಿಟ್ರಿ ಮಸ್ಕರೇನಸ್‌ 4-1-29-1
ಶೇನ್‌ ವಾರ್ನ್ 4-0-25-2
ಕಮ್ರಾನ್‌ ಖಾನ್‌ 4-0-18-3
ಮುನಾಫ್ ಪಟೇಲ್‌ 3-0-26-1
ರವೀಂದ್ರ ಜಡೇಜ 1-0-7-0
ಪಂದ್ಯಶ್ರೇಷ್ಠ: ಯೂಸುಫ್ ಪಠಾಣ್‌

ಟಾಪ್ ನ್ಯೂಸ್

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.