ISRO: ಶುಕ್ರನತ್ತ ಹೋಗಲು ಇಸ್ರೋ ಸಿದ್ಧತೆ


Team Udayavani, Sep 27, 2023, 11:30 PM IST

ISRO VENUS

ನವದೆಹಲಿ: ಚಂದ್ರಯಾನ-3 ಮತ್ತು ಆದಿತ್ಯಯಾನದ ಯಶಸ್ಸಿನಲ್ಲಿರುವ ಇಸ್ರೋ, ಸದ್ಯದಲ್ಲೇ ಶುಕ್ರಯಾನ ನಡೆಸಲು ಸರ್ವ ತಯಾರಿಯನ್ನೂ ನಡೆಸಿದ್ದು, ಈಗಾಗಲೇ ಪೇಲೋಡ್‌ಗಳನ್ನೂ ಅಭಿವೃದ್ಧಿ ಪಡಿಸಿದೆ.

ಹೌದು, ಸ್ವತಃ ಇಸ್ರೋ ಮುಖ್ಯಸ್ಥ ಎಸ್‌.ಸೋಮನಾಥ್‌ ಅವರೇ ಈ ವಿಷಯ ಬಹಿರಂಗಪಡಿಸಿದ್ದಾರೆ. ದೆಹಲಿಯ ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, “ಇಸ್ರೋ ಹಲವಾರು ಬಾಹ್ಯಾಕಾಶ ಯೋಜನೆಗಳನ್ನು ಹೊಂದಿದೆ. ಈಗಾಗಲೇ ಶುಕ್ರ ಯೋಜನೆಯನ್ನು ರೂಪಿಸಲಾಗಿದೆ’ ಎಂದಿದ್ದಾರೆ.

ಶುಕ್ರ ಒಂದು ಅತ್ಯಂತ ಆಸಕ್ತಿಕರ ಗ್ರಹವಾಗಿದೆ. ವೈಜ್ಞಾನಿಕ ದೃಷ್ಟಿಯಿಂದಲೂ ಶುಕ್ರನ ಅಧ್ಯಯನ ತುಂಬಾ ಅಗತ್ಯವಾಗಿದೆ ಶುಕ್ರನಲ್ಲಿ ಆ್ಯಸಿಡ್‌ ಪ್ರಮಾಣ ಹೆಚ್ಚಾಗಿದ್ದು, ಅದರ ಮೇಲ್ಮೆ„ ಬಗ್ಗೆ ಏನನ್ನೂ ಹೇಳಲು ಸಾಧ್ಯವಿಲ್ಲ. ಹೀಗಾಗಿ ಅದರ ಅಧ್ಯಯನ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

Udupi ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಡಿ. 5ರಿಂದ ನವೀಕರಣ

Udupi ಜಿ. ಶಂಕರ್‌ ಆರೋಗ್ಯ ಸುರಕ್ಷಾ ಕಾರ್ಡ್‌ ಡಿ. 5ರಿಂದ ನವೀಕರಣ

Crime News ಕಾಸರಗೋಡು ಅಪರಾಧ ಸುದ್ಧಿಗಳು

Crime News ಕಾಸರಗೋಡು ಅಪರಾಧ ಸುದ್ಧಿಗಳು

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Elephant Attack: ಬೆಳ್ತಂಗಡಿ: ಸಂತ್ರಸ್ತರಿಗೆ ತಲಾ 60 ಸಾ.ರೂ. ಪರಿಹಾರ

Udupi; ಪುತ್ತಿಗೆ ಪರ್ಯಾಯ ಡಿ. 6: ಧಾನ್ಯ ಮುಹೂರ್ತ

Udupi; ಪುತ್ತಿಗೆ ಪರ್ಯಾಯ ಡಿ. 6: ಧಾನ್ಯ ಮುಹೂರ್ತ

Rain ಬೆಳ್ತಂಗಡಿಯ ಕೆಲವೆಡೆ ಮಳೆ

Rain ಬೆಳ್ತಂಗಡಿಯ ಕೆಲವೆಡೆ ಮಳೆ

Lok Sabha Elections ಅಭ್ಯರ್ಥಿ ಆಯ್ಕೆ: ಇಂದು ಮಂಗಳೂರಿನಲ್ಲಿ ಮಧು ಬಂಗಾರಪ್ಪ ಸಭೆ

Lok Sabha Elections ಅಭ್ಯರ್ಥಿ ಆಯ್ಕೆ: ಇಂದು ಮಂಗಳೂರಿನಲ್ಲಿ ಮಧು ಬಂಗಾರಪ್ಪ ಸಭೆ

Shettar (3)

BJP; ನನಗೆ ಅವಮಾನಿಸಿದ ಪಕ್ಷಕ್ಕೆ ಮರಳಲಾರೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

text books

CBSE 10, 12ನೇ ತರಗತಿಗೆ ಇನ್ನು ಗ್ರೇಡ್‌ ಇಲ್ಲ!

supreme court 1

SC: ಮಸೂದೆಗಳ ಬಗ್ಗೆ ಸಿಎಂ ಜತೆ ಚರ್ಚಿಸಿ- ತ.ನಾಡು ರಾಜ್ಯಪಾಲರಿಗೆ ಸುಪ್ರೀಂ ಕಿವಿಮಾತು

vote

Election: ಡಿ.4ಕ್ಕೆ ಮಿಜೋರಾಂ ಮತ ಎಣಿಕೆ

money 500

“8ನೇ ವೇತನ ಆಯೋಗ ರಚಿಸಲ್ಲ”- ಕೇಂದ್ರ ಸರಕಾರ

selfie

College: ಕಾಲೇಜುಗಳಲ್ಲಿ ಸೆಲ್ಫಿ ಪಾಯಿಂಟ್‌ ಸ್ಥಾಪನೆ

MUST WATCH

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

udayavani youtube

ಗುರುಕಿರಣ್ ರಿಗೆ ಬೆಂಗಳೂರು ಕಂಬಳದ ಮೇಲಿನ ಆಸಕ್ತಿಯ ಹಿಂದಿದೆ ಅದೊಂದು ಕಾರಣ

ಹೊಸ ಸೇರ್ಪಡೆ

text books

CBSE 10, 12ನೇ ತರಗತಿಗೆ ಇನ್ನು ಗ್ರೇಡ್‌ ಇಲ್ಲ!

MONEY GONI

ಸರಕಾರಕ್ಕೆ ರಾಜಸ್ವ ಕೊರತೆ ಭೀತಿ- ತೆರಿಗೆ ಸಂಗ್ರಹಕ್ಕೆ ಕಠಿನ ಪ್ರಯತ್ನ- ಸಿಎಂ ಸ್ಪಷ್ಟ ಸೂಚನೆ

dialisis

Health: ಡಯಾಲಿಸಿಸ್‌ ಕೇಂದ್ರಗಳೇ ಅಸ್ವಸ್ಥ !

supreme court 1

SC: ಮಸೂದೆಗಳ ಬಗ್ಗೆ ಸಿಎಂ ಜತೆ ಚರ್ಚಿಸಿ- ತ.ನಾಡು ರಾಜ್ಯಪಾಲರಿಗೆ ಸುಪ್ರೀಂ ಕಿವಿಮಾತು

vote

Election: ಡಿ.4ಕ್ಕೆ ಮಿಜೋರಾಂ ಮತ ಎಣಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.