Karnataka Election: ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ವೈಭವದ ಉದಯ

ನಿಮ್ಮ ಶಾಸಕ ನಿಮ್ಮ ಸೇವಕ ' 51 ಸಂಕಲ್ಪಗಳ ಪ್ರಣಾಳಿಕೆ ಬಿಡುಗಡೆ

Team Udayavani, May 9, 2023, 10:32 PM IST

Karnataka Election: ಕಾರ್ಕಳದಲ್ಲಿ ಮತ್ತೆ ಕಾಂಗ್ರೆಸ್ ವೈಭವದ ಉದಯ

ಕಾಕ೯ಳ: ಕಾರ್ಕಳದಲ್ಲಿ ಬಿಜೆಪಿ ಪಕ್ಷ ಹಿಂದುತ್ವ ಅಭಿವೃದ್ಧಿ ಎಂದು ಹೇಳುತ್ತಾ ಜಾತಿ ಹಾಗೂ ಧಮ೯ದ ನಡುವೆ ರಾಜಕೀಯ ಮಾಡಿ ಜನರನ್ನು ದಾರಿ ತಪ್ಪಿಸಿದೆ.ಭ್ರಷ್ಟಾಚಾರ ಹಾಗೂ ದಪ೯ ರಾಜಕೀಯದಿಂದ ಬೇಸತ್ತ ಜನ ಈ ಬಾರಿ ಪ್ರಮಾಣಿಕ ಸರಳ ಸಜ್ಜನಿಕೆಯ ಜನ ಸೇವಕ ಕಾಂಗ್ರೆಸ್ ಅಭ್ಯರ್ಥಿ ಉದಯ ಶೆಟ್ಟಿ ಅವರನ್ನು ಬಹುಮತದಿಂದ ಗೆಲ್ಲಿಸುವಜದರ ಮೂಲಕ ಮತ್ತೆ ಕಾಕ೯ಳದಲ್ಲಿ ಕಾಂಗ್ರೆಸ್ ವೈಭವದ ಉದಯವಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕುಮಾರ್ ಕೊಡವೂರು ಹೇಳಿದರು.

ಅವರು ಮೇ 8ರಂದು ಕಾರ್ಕಳ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಉದಯ್ ಶೆಟ್ಟಿಯವರ ಪ್ರಣಾಳಿಕೆಯನ್ನು ಕಾರ್ಕಳ ಕಾಂಗ್ರೆಸ್ ಚುನಾವಣಾ ಕಚೇರಿಯಲ್ಲಿ ಬಿಡುಗಡೆ ಗೊಳಿಸಿ ಮಾತನಾಡಿದರು.

ಬಿಜೆಪಿಯ ಅಪಪ್ರಚಾರಕ್ಕೆ ಜನರಿಂದ ತಕ್ಕ ಉತ್ತರ ಕಾರ್ಕಳ ಕಾಂಗ್ರೆಸ್ ಪ್ರಚಾರ ಸಮಿತಿಯ ಅದ್ಯಕ್ಷ ಶುಭದರಾವ್
ಮಾತನಾಡಿ ನಿಮ್ಮ ಶಾಸಕ ನಿಮ್ಮ ಸೇವಕ ಎನ್ನುವ ದೇಯ್ಯ ವಾಕ್ಯದೊಂದಿಗೆ 51 ಅಂಶಗಳನ್ನು ಒಳಗೊಂಡ ಈ ಪ್ರಣಾಳಿಕೆಯು ಕಾರ್ಕಳ ಮತದಾರರಿಗೆ ಬೇಕಾಗುವ ಅಗತ್ಯ ಅಂಶಗಳನ್ನು ಒಳಗೊಂಡಿದೆ.

ಕಾರ್ಕಳದ ಭ್ರಷ್ಟಾಚಾರ ಹಾಗೂ ದಪ೯ ರಾಜಕೀಯ ಬೇಸತ್ತ ಜನರು ಹಾಗೂ ಕಾಯ೯ಕತ೯ರು ದಕ್ಷ ಹಾಗೂ ಪ್ರಮಾಣಿಕ ಜನ ಸೇವಕ ಉದಯ ಶೆಟ್ಟಿ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.ಇದನ್ನು ಸಹಿಸದ ಬಿಜೆಪಿ ಅಪಪ್ರಚಾರಕ್ಕೆ ತೊಡಗಿದೆ.ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು ಉದಯ ಶೆಟ್ಟಿ ಅವರ ಗೆಲುವಿನಿಂದ ಕಾರ್ಕಳ ದ ಚಿತ್ರಣ ಬದಲಾಗಲಿದೆ ಎಂದು ಹೇಳಿದರು.

ಡಬಲ್ ಇಂಜಿನ್ ಹೆಸರಿಗೆ ಮಾತ್ರ ; ಕಾಂಗ್ರೆಸ್ ನ ಹೋರಾಟದಿಂದ ಹೆಬ್ರಿ ತಾಲೂಕು ರಚನೆ ಆಗಿದೆ .ಆದರೆ ಯಾವುದೇ ಇಲಾಖೆಗಳು ಇಲ್ಲದೆ ಬಿಜೆಪಿ ಆಡಳಿತದಿಂದ ಅತಂತ್ರವಾಗಿದೆ. ಕಾರ್ಕಳ ಹಾಗೂ ಹೆಬ್ರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲ . ಹೆಬ್ರಿ ತಾಲೂಕು ಕೇಂದ್ರದಲ್ಲಿ ಇನ್ನೂ ಅಂಚೆ ಕಚೇರಿಗೆ ಸ್ವಂತ ಕಟ್ಟಡ ಮಾಡಲು ಆಗದ ಡಬಲ್ ಇಂಜಿನ್ ಸರಕಾರದ ಸಾಧನೆ ಇದೇಯೆ ಎಂದು ಪ್ರಶ್ನಿಸಿದರು.

ಸವ೯ಸಮಾಜದ ಜನ ನಾಯಕ: 35 ಸಾವಿರ ಅಂತರದಿಂದ ಗೆಲುವು: ಉದಯ ಶೆಟ್ಟಿ ಅವರು ಕಳೆದ ಹಲವಾರು ವಷ೯ಗಳಿಂದ ಜಾತಿ ಧಮ೯ ನೋಡದೆ ವಿದ್ಯಾರ್ಥಿ ವೇತನ,ಚಿಕಿತ್ಸೆಗೆ ಸಹಾಯಧನ,ಮದುವೆಗೆ ಸಹಾಯ ಸೇರಿದಂತೆ ಹಲವಾರು ಕಾಯ೯ಕ್ರಮಗಳಿಗೆ ತನ್ನ ದುಡಿಮೆಯ ಹಣವನ್ನು ತನ್ನ ಟ್ರಸ್ಟ್ ಮೂಲಕ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿಯನ್ನು ಎಲ್ಲಾ ಸಮ‍ಾಜದವರಿಗೆ ನೀಡುತ್ತಾ ಬಂದಿದ್ದಾರೆ. ಅವರ ಜನಸ್ನೇಹಿ ಪ್ರಣಾಳಿಕೆ ಕಾರ್ಕಳ ಜನತೆಯ ಮನಗೆದ್ದಿದ್ದು ಸುಮಾರು 35ಸಾವಿರ ಅಂತರ ಮತಗಳಿಂದ ಅವರು ಜಯಗಳಿಸಲಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಎಸ್ ಸಿ ಘಟಕದ ಅದ್ಯಕ್ಷ ಜಯಕುಮಾರ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ಟಲೀನೊ, ಪುರಸಭೆಯ ಮಾಜಿ ಉಪಾಧ್ಯಕ್ಷರಾದ ನಳಿನಿ ಆಚಾರ್ಯ, ಪ್ರೇಮ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

ಪ್ರಣಾಳಿಕೆಯಲ್ಲಿ ಏನಿದೆ 51 ಸಂಕಲ್ಪಗಳು
 ಸಮಗ್ರ ಅಭಿವೃದ್ಧಿಯ ಹರಿಕಾರರಾದ ಪ್ರಮಾಣಿಕ ಜನಸೇವಕರಾದ ಮುನಿಯಾಲು ಉದಯಕುಮಾರ್ ಶೆಟ್ಟಿ ಅವರ 51 ಸಂಕಲ್ಪಗಳನ್ನು ಹೊತ್ತ ಜನಸ್ನೇಹಿ ಪ್ರಣಾಳಿಕೆ ಈ ಕೆಳಗಿನಂತಿದೆ.

ನಿಮ್ಮ ಶಾಸಕ ನಿಮ್ಮ ಸೇವಕ ಎಂಬ ಧೇಯವಾಕ್ಯದೊಂದಿದೆ ,ವಾರಾನ್ನ ,ಮನೆ ವಾಸ್ತವ್ಯ,ಜನತಾ ದರ್ಶನ ,ಸ್ವಾಸ್ಯ್ಥ ಕಾರ್ಕಳ, ವನಿತಾ ಸವಾರಿ, ಚಿಣ್ಣರ ಸೈಕಲ್, ಪುಸ್ತಕ ಭಾಗ್ಯ, ಶಾಲೆಗೆ ಬನ್ನಿ, ಪ್ಯಾಡ್ ಭಾಗ್ಯ, ಮಡಿಲು, ವಿವಾಹ ಭಾಗ್ಯ, ಪ್ರೋತ್ಸಾಹ `ಧನ, ಕಾಂತಾರಾ ಯೋಜನೆ, ರಕ್ಷಾ ಬಂಧನ, ದೇಗುಲ ದರ್ಶನ, ಜೈ ಶ್ರೀರಾಮ್,ಇಫ್ತಿಯಾರ್ ಕೂಟ, ಕ್ರಿಸ್‌ಮಸ್ ಸಂಭ್ರಮ, ಜೈನ ಸಮ್ಮಿಲನ, ವೇದ ವಾಕ್ಯ, ದೇಗುಲ ಜೀರ್ಣೋದ್ಧಾರ, ಸೂರು, ಉದ್ಯೋಗ ಮೇಳ, ಶಿಕ್ಷಣ ಸಲಹೆ, ಗೊಬ್ಬು , ಗಮ್‌ಜಲ್,ಸಂಪರ್ಕ, ಬಾಜೇಲ್, ವಿದ್ಯಾಶ್ರೀ, ಕ್ರಷಿರಂಗ, ಕ್ರಷಿ ಭಾಗ್ಯ, ಕೂಲಿಗಾಗಿ ನೆರವು, ಕಂಬಳ ಸಂಭ್ರಮ, ವಿದ್ಯಾನಿಧಿ, ಬಿಲ್ಲವರಿಗೆ ಸೂರು, ಕಿಟ್ ಭಾಗ್ಯ, ಯಕ್ಷಗಾನ ವೈಭವ, ಆಟೋ ಸ್ನೇಹಿತ , ಬಂಟ ಸಮ್ಮಿಲನ, ಬಿಲ್ಲವ ಸಮ್ಮಿಲನ, ಬೊಲ್ಬು, ಆರೈಕೆ, ಗೋ ರಕ್ಷಣಾ, ನೌಕರ ಸ್ನೇಹ, ಮಾರ್ಗದರ್ಶನ, ಮಹಿಳಾ ವಾಣಿ, ಯುವ ಶಕ್ತಿ, ದಲಿತ ಶಕ್ತಿ, ರುಣ ಸಂದಾಯ, ಬ್ರ‍್ಯಾಂಡ್ ಕಾರ್ಕಳ ಸಂಕಲ್ಪಗಳು ಒಳಗೊಂಡಿದೆ.

ಟಾಪ್ ನ್ಯೂಸ್

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.