ಕಾಸರಗೋಡು: ಬಸ್-ಕಾರು ಢಿಕ್ಕಿ: ಯುವಕ ಸಾವು; ಹಲವರಿಗೆ ಗಾಯ
Team Udayavani, Feb 3, 2023, 8:14 PM IST
ಕಾಸರಗೋಡು: ಪೆರಿಯ ಪರಿಸರದಲ್ಲಿ ಬಸ್ ಮತ್ತು ಕಾರು ಢಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪೆರಿಯದ ಕೊರಪ್ಪು ಕಟ್ಟೆ ಸಂಸ್ಥೆಯ ಮಾಲಕ ಪೆರಿಯ ನಿಡುವೋಟ್ಟು ಪಾರದ ವೈಶಾಖ್ (22) ಸಾವಿಗೀಡಾದರು.
ಕಾರಿನಲ್ಲಿದ್ದ ಕಾಸರಗೋಡು ಸರಕಾರಿ ಕಾಲೇಜಿನ ಪದವಿ ವಿದ್ಯಾರ್ಥಿನಿ ಪುಲ್ಲೂರು ತಡದ ಆರತಿ (22) ಗಂಭೀರ ಗಾಯಗೊಂಡಿದ್ದು, ಅವರನ್ನು ಕಣ್ಣೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಬಸ್ ಪ್ರಯಾಣಿಕರಾದ ಮುತ್ತನಡ್ಕದ ಐಶ್ವರ್ಯಾ (19), ಪೆರಿಯದ ವಿಜಿನಾ (25), ತನ್ನೋಟ್ನ ಶ್ರೀವಿದ್ಯಾ (37), ಮನಾಂಕಡವಿನ ಪುಳಿಕ್ಕಾಲು ಕೆ.ಟಿ.ಕುಂಞಿಕಣ್ಣನ್ (60), ತುಂಬಿಕುನ್ನಿನ ಮಾಧವಿ (60) ಹಾಗೂ ಜಿತಿನ್ (25) ಸಹಿತ ಹಲವರು ಗಾಯಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿಯನ್ನು’ಮೀರ್ ಜಾಫರ್’ ಎಂದರು ; ಪ್ರಧಾನಿ ವಿರುದ್ಧ ಪ್ರಿಯಾಂಕಾ ಕಿಡಿ
ಜಿಲ್ಲೆಯಲ್ಲಿ 60 ಚೆಕ್ಪೋಸ್ಟ್ ಆರಂಭ; 25 ಲಕ್ಷ ರೂ. ನಗದು, 16 ಲಕ್ಷ ರೂ. ಸೀರೆ ವಶಕ್ಕೆ
ತಾಯಿ – ಮಗ ಸಂಚರಿಸುತ್ತಿದ್ದ ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ : ಬಾಲಕ ಮೃತ್ಯು
ಪಳ್ಳಿ ಶ್ರೀ ಉಮಾಮಹೇಶ್ವರ- ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ
ನೇಕಾರ ಸಮ್ಮಾನ್ ಯೋಜನೆ; ಯುವಕನ ವಿಶಿಷ್ಟ ಕೃತಜ್ಞತೆ