ಪ್ರಧಾನಿ ಮೋದಿ ಬೆಂಗಾವಲು ಭದ್ರತೆಗೆ ಮಂಗಳೂರು ಮೂಲದ ಕಶ್ಯಪ್ ಅಧಿಕಾರಿ


Team Udayavani, Jan 29, 2023, 11:50 AM IST

ಪ್ರಧಾನಿ ಮೋದಿ ಬೆಂಗಾವಲು ಭದ್ರತೆಗೆ ಮಂಗಳೂರು ಮೂಲದ ಕಶ್ಯಪ್ ಅಧಿಕಾರಿ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಮಂಗಳೂರಿನ ಮಾಜಿ ಮೇಯರ್ ಒಬ್ಬರ ಪುತ್ರ ಬೆಂಗಾವಲು ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದು, ಅವರ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು..ಪ್ರಧಾನಿ ಮೋದಿ ಅವರ ಬೆಂಗಾವಲು ಅಧಿಕಾರಿಯಾಗಿ ಮಂಗಳೂರು ಮೂಲದ ಕಾರ್ತಿಕ್ ಕಶ್ಯಪ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 74ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಶ್ಯಪ್ ಪ್ರಧಾನಿಯವರ ಭದ್ರತೆಯ  ಹೊಣೆ ಹೊತ್ತಿದ್ದರು.

ಕಾರ್ತಿಕ್ ಕಶ್ಯಪ್ ಅವರು ಮಂಗಳೂರು ಮಾಜಿ ಮೇಯರ್ ಶಂಕರ್ ಭಟ್ ಅವರ ಪುತ್ರ. ಇವರು ಮಂಗಳೂರಿನ ಚಿನ್ಮಯ್ ಶಾಲೆ, ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆದಿದ್ದು, ನಂತರ ನಿಟ್ಟೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದು, ದೆಹಲಿಯಲ್ಲಿ ಯುಪಿಎಸ್ಸಿ ತರಬೇತಿ ಪಡೆದಿದ್ದರು.

ಯುಪಿಎಸ್ಸಿಯಲ್ಲಿ ಯಶಸ್ಸು ಕಂಡ ಕಶ್ಯಪ್ ಅವರು ಐಪಿಎಸ್ ಆಗಿ. ಗುಜರಾತ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇವರು ತಮ್ಮ ಬ್ಯಾಚ್ ಮೇಟ್ ಆಗಿದ್ದ ಪ್ರಿಯಾಂಕ್ ಅವರನ್ನು ವರಿಸಿದ್ದರು. ಕಶ್ಯಪ್ ಮತ್ತು ಪ್ರಿಯಾಂಕಾ ದಂಪತಿ ಗೋವಾದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.

ಟಾಪ್ ನ್ಯೂಸ್

1-sdsdsad

45 Years Together; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

rayudu

ಐಪಿಎಲ್ ಫೈನಲ್ ಗೂ ಮೊದಲೇ ಚೆನ್ನೈ ಅಭಿಮಾನಿಗಳಿಗೆ ಶಾಕ್: ನಿವೃತ್ತಿ ಘೋಷಿಸಿದ ರಾಯುಡು

siddaramaiah

New Parliament ಅಗತ್ಯವೇನು?: ಕುಸ್ತಿಪಟುಗಳ ವಿಚಾರದಲ್ಲಿ ಸಿದ್ದರಾಮಯ್ಯ ಆಕ್ರೋಶ

How Much Prize Money Will Winner Of IPL Final

IPL 2023: ಫೈನಲ್ ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?

1-sadasd

Didi ಆರೋಪ ಹೊರಿಸುವಲ್ಲಿ ‘ಮಾಸ್ಟರ್’: ಕಾಂಗ್ರೆಸ್ ತಿರುಗೇಟು

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ

biren-singh

Manipur 30 ಬಂಡುಕೋರರ ಹತ್ಯೆ, ಹಲವರ ಬಂಧನ: ಸಿಎಂ ಬಿರೇನ್ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

wild elephant

ಕಡಬ: ಇಚ್ಲಂಪಾಡಿಯಲ್ಲಿ ಕಾಡಾನೆ ದಾಳಿ; ವ್ಯಕ್ತಿಗೆ ಗಾಯ

1-sasad

Mangaluru Airport 1.69 ಕೋಟಿ ರೂ. ಮೌಲ್ಯದ ವಜ್ರದ ಹರಳು ಜಪ್ತಿ

ನಗರದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಉಪಟಳ

ನಗರದಲ್ಲಿ ಹೆಚ್ಚುತ್ತಿದೆ ಬೀದಿ ನಾಯಿಗಳ ಉಪಟಳ

ಶಾಲಾರಂಭಕ್ಕೆ ಕಾಡಲಿದೆಯೇ ನೀರಿನ ಅಭಾವ: ಸುರಿಯದ ಮಳೆ: ಏರುತ್ತಿರುವ ಬಿಸಿಲ ಝಳ

ಶಾಲಾರಂಭಕ್ಕೆ ಕಾಡಲಿದೆಯೇ ನೀರಿನ ಅಭಾವ: ಸುರಿಯದ ಮಳೆ: ಏರುತ್ತಿರುವ ಬಿಸಿಲ ಝಳ

thumb-4

ಕರಾವಳಿಯಲ್ಲಿ ನಾಲ್ಕು ದಿನ ಎಲ್ಲೋ ಅಲರ್ಟ್‌

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

1-sdsdsad

45 Years Together; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

rayudu

ಐಪಿಎಲ್ ಫೈನಲ್ ಗೂ ಮೊದಲೇ ಚೆನ್ನೈ ಅಭಿಮಾನಿಗಳಿಗೆ ಶಾಕ್: ನಿವೃತ್ತಿ ಘೋಷಿಸಿದ ರಾಯುಡು

siddaramaiah

New Parliament ಅಗತ್ಯವೇನು?: ಕುಸ್ತಿಪಟುಗಳ ವಿಚಾರದಲ್ಲಿ ಸಿದ್ದರಾಮಯ್ಯ ಆಕ್ರೋಶ

How Much Prize Money Will Winner Of IPL Final

IPL 2023: ಫೈನಲ್ ಗೆದ್ದ ತಂಡಕ್ಕೆ ಸಿಗುವ ಬಹುಮಾನ ಮೊತ್ತ ಎಷ್ಟು ಗೊತ್ತಾ?

1-sadasd

Didi ಆರೋಪ ಹೊರಿಸುವಲ್ಲಿ ‘ಮಾಸ್ಟರ್’: ಕಾಂಗ್ರೆಸ್ ತಿರುಗೇಟು