![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಸಾಲ ಮರುಪಾವತಿಗೆ ಪೇಮೆಂಟ್ ಅಗ್ರಿಗೇಟರ್ಗಳನ್ನು ಬಳಸಬಹುದು: ಆರ್ಬಿಐ
Team Udayavani, Feb 15, 2023, 6:23 AM IST
![ಸಾಲ ಮರುಪಾವತಿಗೆ ಪೇಮೆಂಟ್ ಅಗ್ರಿಗೇಟರ್ಗಳನ್ನು ಬಳಸಬಹುದು: ಆರ್ಬಿಐ](https://www.udayavani.com/wp-content/uploads/2023/02/RBI-7-620x345.jpg)
ನವದೆಹಲಿ: ಸಾಲ ನೀಡುವ ಸೇವಾ ಪೂರೈಕದಾರರಂತೆ(ಎಲ್ಎಸ್ಪಿ) ಕಾರ್ಯ ನಿರ್ವಹಿಸುವ ಪೇಮೆಂಟ್ ಅಗ್ರಿಗೇಟರ್ಗಳನ್ನು(ಪಿಎ) ಸಾಲ ಮರುಪಾವತಿಗೆ ಬಳಸಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ಮಂಗಳವಾರ ಅನುಮತಿಸಿದೆ.
ಎಲ್ಎಸ್ಪಿ ಪಾತ್ರ ನಿರ್ವಹಿಸುವ ಪೇಮೆಂಟ್ ಅಗ್ರಿಗೇಟರ್ಗಳು ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ಆರ್ಬಿಐ ತನ್ನ ಮಾರ್ಗಸೂಚಿಗಳಲ್ಲಿ ಹೇಳಿದೆ.
“ಪಿಎ ಸೇವೆಗಳನ್ನು ಮಾತ್ರ ನೀಡುವ ಕಂಪನಿಗಳು ಡಿಜಿಟಲ್ ಸಾಲ ಮಾರ್ಗಸೂಚಿಗಳಿಂದ ಹೊರಗುಳಿಯುತ್ತವೆ. ಆದರೆ ಎಲ್ಎಸ್ಪಿ ಪಾತ್ರ ನಿರ್ವಹಿಸುವ ಯಾವುದೇ ಪಿಎಗಳು ಡಿಜಿಟಲ್ ಸಾಲ ಮಾರ್ಗಸೂಚಿಗಳನ್ನು ಅನುಸರಿಸಬೇಕು,’ ಎಂದು ಸೂಚಿಸಿದೆ.
ಈ ಹಿಂದೆ, ಸಾಲಗಳ ಮರುಪಾವತಿಯು ಬ್ಯಾಂಕ್ಗಳಿಂದ ಗ್ರಾಹಕರ ಖಾತೆಗಳಿಗೆ ನೇರವಾಗಿ ಹೋಗುತ್ತಿತ್ತು. ಇದು ಈ ವಹಿವಾಟುಗಳಲ್ಲಿ ಪಿಎಗಳ ಅಗತ್ಯತೆಯನ್ನೇ ತೆಗೆದುಹಾಕಿತ್ತು. ಇದನ್ನು ಪ್ರಶ್ನಿಸಿ ಪೇಮೆಂಟ್ ಅಗ್ರಿಗೇಟರ್ಗಳು ಆರ್ಬಿಐಗೆ ಮೇಲ್ಮನವಿ ಸಲ್ಲಿಸಿದ್ದವು.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Gold Price: ಚಿನ್ನದ ಸುಂಕ ಇಳಿಕೆ ಎಫೆಕ್ಟ್- 10 ಗ್ರಾಂ ಹಳದಿ ಲೋಹದ ಬೆಲೆ 5 ಸಾವಿರ ಇಳಿಕೆ](https://www.udayavani.com/wp-content/uploads/2024/07/Gold1-150x84.jpg)
Gold Price: ಚಿನ್ನದ ಸುಂಕ ಇಳಿಕೆ ಎಫೆಕ್ಟ್- 10 ಗ್ರಾಂ ಹಳದಿ ಲೋಹದ ಬೆಲೆ 5 ಸಾವಿರ ಇಳಿಕೆ
![gold](https://www.udayavani.com/wp-content/uploads/2024/07/gold-2-150x82.jpg)
Gold; 10 ಗ್ರಾಂ ಬಂಗಾರದ ಬೆಲೆ 1,000 ರೂ. ಇಳಿಕೆ!
![Stock Market: ಕೇಂದ್ರ ಬಜೆಟ್ ಮಂಡನೆ- ಷೇರುಪೇಟೆ ಸೂಚ್ಯಂಕ, ನಿಫ್ಟಿ ಭಾರೀ ಕುಸಿತ](https://www.udayavani.com/wp-content/uploads/2024/07/NSE-5-150x83.jpg)
Stock Market: ಕೇಂದ್ರ ಬಜೆಟ್ ಮಂಡನೆ- ಷೇರುಪೇಟೆ ಸೂಚ್ಯಂಕ, ನಿಫ್ಟಿ ಭಾರೀ ಕುಸಿತ
![jio](https://www.udayavani.com/wp-content/uploads/2024/07/jio-150x97.jpg)
Reliance Jio ಮೊದಲ ತ್ರೈಮಾಸಿಕ ಲಾಭ 5,445 ಕೋಟಿ ರೂಪಾಯಿ
![Stock Market: ಭಾರೀ ಕುಸಿತ ಕಂಡ ಷೇರುಪೇಟೆ ಸೂಚ್ಯಂಕ; 8 ಲಕ್ಷ ಕೋಟಿ ರೂ. ನಷ್ಟ](https://www.udayavani.com/wp-content/uploads/2024/07/NSE-4-150x99.jpg)
Stock Market: ಭಾರೀ ಕುಸಿತ ಕಂಡ ಷೇರುಪೇಟೆ ಸೂಚ್ಯಂಕ; 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.