ನಿತ್ಯ ಸೈಕಲ್ನಲ್ಲಿ ಸಂಚಾರದಿಂದ ಆರೋಗ್ಯ: ದಿನಕರ್ ಪ್ರಭು
ಹೆಬ್ರಿಯಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ
Team Udayavani, Feb 22, 2021, 11:40 PM IST
ಹೆಬ್ರಿ: ನಿತ್ಯ ಸೈಕಲ್ನಲ್ಲಿ ಸಂಚರಿಸುವುದರಿಂದ ನಮ್ಮ ಆರೋಗ್ಯವನ್ನು ಉತ್ತಮವಾಗಿಸುವುದರ ಜತೆಗೆ ವಾಯುಮಾಲಿನ್ಯವನ್ನು ತಡೆದು ಸ್ವಚ್ಚ ಸುಂದರ ಹಸಿರು ಪರಿಸರವನ್ನು ಕಾಪಾಡಲು ಸಾಧ್ಯ ಎಂದು ಹೆಬ್ರಿ ಬೈಸಿಕಲ್ ರೈಡರ್ ಆರ್ಗನೈಸೇಶನ್ ಆಪ್ ಇಂಡಿಯ ಇದರ ಅಧ್ಯಕ್ಷ ಎಚ್.ದಿನಕರ್ ಪ್ರಭು ಹೇಳಿದರು.
ಅವರು ಫೆ. 21ರಂದು ಹೆಬ್ರಿ ಬಸ್ತಂಗುದಾಣ ವಠಾರದಲ್ಲಿ ಕುಚ್ಚಾರು ಶಾಂತಿನಿಕೇತನ ಯುವವೃಂದ ಆಶ್ರಯ ದಲ್ಲಿ ಆರಂಭಗೊಂಡ ಸೈಕಲ್ ಕ್ಲಬ್ ಇದರ ಅಂಗವಾಗಿ ಹೆಬ್ರಿಯಿಂದ ಕುಚ್ಚಾರು ಹೆರ್ಗ ವಿಟuಲ ಶೆಟ್ಟಿ ಪ್ರೌಢ ಶಾಲೆ ವರೆ ಗೂ ನಡೆದ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸೀತಾನದಿ ಸೌಖ್ಯ ಯೋಗ ಟ್ರಸ್ಟ್ ನ ಅಧ್ಯಕ್ಷ ಸೀತಾನದಿ ವಿಟ್ಟಲ ಶೆಟ್ಟಿ ಮಾತನಾಡಿ ಹೆಬ್ರಾಯ್ ಮೂಲಕ ಆರಂಭಗೊಂಡ ಸೈಕಲ್ ಕ್ಲಬ್ನಿಂದ ಪ್ರೇರಣೆಗೊಂಡ ಶಾಂತಿನಿಕೇತನ ತಂಡ ಯುವ ತಂಡವನ್ನು ಕಟ್ಟಿಕೊಂಡ ಸೈಕಲ್ ಕ್ಲಬ್ ಆರಂಬಿಸಿ ಇತರರಿಗೆ ಮಾದರಿಯಾಗಿದ್ದು ಇದೇ ರೀತಿ ಎಲ್ಲರೂ ಸೈಕಲ್ ಸವಾರಿಯನ್ನು ಆರಂಭಿಸಿದರೆ ಸ್ವಸ್ಥ ಸಮಾಜದ ನಿರ್ಮಾಣ ಸಾಧದ್ಯ ಎಂದರು. ಕುಡಿಬೈಲು ಶಾಂತಿನಿಕೇತನ ಯುವ ವೃಂದದ ಅಧ್ಯಕ್ಷ ಅಧ್ಯಕ್ಷ ರಾಜೇಶ್ ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ