ರಂಜಾನ್: ಕಾಫಿನಾಡಲ್ಲಿ ಆಝಾನ್ ಬಳಕೆಗೆ ಅನುಮತಿ ಕೋರಿ ಮನವಿ
Team Udayavani, Mar 7, 2023, 1:02 PM IST
ಚಿಕ್ಕಮಗಳೂರು: ಇಲ್ಲಿ ಮತ್ತೆ ಧರ್ಮ ದಂಗಲ್ ಆರಂಭವಾಗಿದ್ದು, ರಂಜಾನ್ ಮಾಸದಲ್ಲಿ ಆಝಾನ್ ಗೆ ಲೌಡ್ ಸ್ಪೀಕರ್ ಬಳಸಲು ಡಿ.ಸಿ ರಮೇಶ್ ಗೆ ಮುಸ್ಲಿಂ ಮುಖಂಡರು ಮನವಿ ಮಾಡಿದರು.
ಆಜಾನ್ ರಂಜಾನ್ ಹಬ್ಬದ ಒಂದು ಭಾಗವಾಗಿದ್ದು, ಬೆಳಗ್ಗೆ ಗರಿಷ್ಠ 5 ನಿಮಿಷ ಬಳಕೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗಿದೆ.
ವಿಶೇಷ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮ, ಕ್ರೀಡಾಕೂಟ, ರಾತ್ರಿ-ಬೆಳಗ್ಗೆ ಮೈಕ್ ಗೆ ಅನುಮತಿ ನೀಡುವಂತೆ, ಆಝಾನ್ ಗೆ ಲೌಡ್ ಸ್ಪೀಕರ್ ಬಳಸಲು ಅನುಮತಿ ಕೋರಿ ಮುಸ್ಲಿಂ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…
Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ