Surathkal: ಜಂಕ್ಷನ್ ಅಭಿವೃದ್ಧಿ ಕಾರ್ಯ; ಕಾರು ಚಾಲಕರ ಅಸಹಕಾರ
Team Udayavani, Apr 21, 2023, 1:00 PM IST
ಸುರತ್ಕಲ್: ಜಂಕ್ಷನ್ ಅಭಿವೃದ್ಧಿ ಕಾರ್ಯ ಬರದಿಂದ ನಡೆಯುತ್ತಿದ್ದರೂ ಸಮೀಪದಲ್ಲಿ ಹೆದ್ದಾರಿಯಂಚಿನಲ್ಲಿ ಬೀಳು ಬಿಟ್ಟಿರುವ ಕಾರು ಚಾಲಕರ ಅಸಹಕಾರ ಎದ್ದು ಕಾಣುತ್ತಿದೆ.
ಈ ಹಿಂದೆ ಸುರತ್ಕಲ್ ಪೇಟೆ ಕಿರಿದಾಗಿದ್ದ ಸಂದರ್ಭ ಕಾರು ಚಾಲಕರು ಕೆನರಾ ಬ್ಯಾಂಕ್ ಮುಂಭಾಗದ ಮರದ ಕೆಳಗೆ ತಮ್ಮ ವಾಹನ ನಿಲ್ಲಿಸಿ ಬಾಡಿಗೆ ನಡೆಸುತ್ತಿದ್ದರು.
ಇದೀಗ ಎಂ.ಆರ್.ಪಿ.ಎಲ್., ಎಚ್.ಪಿ.ಸಿ.ಎಲ್. ಸಹಿತ ಕಂಪನಿಗಳು ಸ್ಥಾಪನೆಯಾದ ಬಳಿಕ ಸಾವಿರಾರು ಟ್ಯಾಂಕರ್ ಗಳು ವಾಹನಗಳ ಓಡಾಟ ಹೆಚ್ಚಾಗಿದ್ದು, ರಸ್ತೆ ಅಗಲೀಕರಣವು ಅನಿವಾರ್ಯವಾಗಿದೆ.
ಇದೀಗ ಜಂಕ್ಷನ್ ಅಭಿವೃದ್ಧಿಯಾದ ಬಳಿಕ ಬಾಡಿಗೆ ಕಾರುಗಳ ನಿಲ್ದಾಣಕ್ಕೆ ಪರ್ಯಾಯ ಸ್ಥಳ ಹುಡುಕುವುದು ಅನಿವಾರ್ಯವಾಗಿದೆ. ಇದೀಗ ಕಾಮಗಾರಿ ನಡೆಯುತ್ತಿದ್ದರೂ ಮೇಲ್ಸೇತುವೆ ಕೆಳಭಾಗದಲ್ಲಿ ವಾಹನ ಇಟ್ಟು ಅಡ್ಡಿಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ