ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಮೊದಲ ಕಂತು 2,000 ರೂ. ಪಾವತಿ
ರಾಜ್ಯದ 48 ಲಕ್ಷ ರೈತರ ಖಾತೆಗಳಿಗೆ 962.29 ಕೋ.ರೂ. ಜಮೆ
Team Udayavani, Apr 9, 2020, 11:56 AM IST
ಉದಯವಾಣಿ ವಿಶೇಷ-ಉಡುಪಿ: ಕೋವಿಡ್ 19 ಹಿಡಿತದಲ್ಲಿ ಸಿಲುಕಿ ನಲುಗುತ್ತಿರುವ ದೇಶದ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರಕಾರವು ಕಿಸಾನ್ ಸಮ್ಮಾನ್ ಯೋಜನೆಯ ಎಪ್ರಿಲ್-ಜುಲೈ ತಿಂಗಳ ಮೊದಲ ಕಂತಿನ 2,000 ರೂ.ಗಳನ್ನು ರೈತರ ಖಾತೆಗಳಿಗೆ ಜಮೆ ಮಾಡಿದೆ. ರಾಜ್ಯದ 48.11 ಲಕ್ಷ ರೈತರ ಖಾತೆಗಳಿಗೆ ಒಟ್ಟ 962.29ಕೋ.ರೂ. ಪಾವತಿಯಾಗಿದೆ.
ಪ್ರಸಕ್ತ ಸಾಲಿನಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 5,06,181 ರೈತರನ್ನು ನೊಂದಾಯಿಸಿಕೊಳ್ಳುವ ಮೂಲಕ ಬೆಳಗಾವಿ ಜಿಲ್ಲೆ (101.23 ಕೋ.ರೂ. ಪಾವತಿ) ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ಇದೆ. ಉಡುಪಿ (1,34,244 ರೈತರು – 26.84 ಕೋ.ರೂ), ದಕ್ಷಿಣ ಕನ್ನಡ (1,34,143 ರೈತರು – 26.82 ಕೋ.ರೂ), ಮತ್ತು ಕೊಡಗು (43,575 ರೈತರು – 8.71 ಕೋ.ರೂ.) ಜಿಲ್ಲೆಗಳು ಕ್ರಮವಾಗಿ 17, 18 ಹಾಗೂ 28ನೇ ಸ್ಥಾನದಲ್ಲಿವೆ.
ಸ್ಥಿತಿಗತಿ ಸ್ವಯಂ ಪರಿಶೀಲನೆ
ಪಿಎಂ ಕಿಸಾನ್ ಯೋಜನೆಯಲ್ಲಿ ನೋಂದಾಯಿತ ರೈತರು ಅರ್ಜಿಯ ಸ್ಥಿತಿ ಗತಿಯನ್ನು fruಜಿಠಿsಟಞk.kಚrnಚಠಿಚkಚ.ಜಟv.ಜಿn ಅಂತರ್ಜಾಲ ತಾಣದಲ್ಲಿ ತಮ್ಮ ಅಧಾರ್ ಸಂಖ್ಯೆ ಆಥವಾ ಪಿಎಂಕೆಐಡಿ ನಮೂದಿಸಿ ಸ್ವಯಂ ಪರಿಶೀಲಿಸಿಕೊಳ್ಳ ಬಹುದು. ಅರ್ಜಿ ಸ್ವೀಕೃತವಾಗಿದ್ದರೆ ಅಧಾರ್ ಸಂಖ್ಯೆ ಜೋಡಣೆಯಾಗಿ
ರುವ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ