Udupi Harsha Showroom: ‘ಐಎಫ್ ಬಿ ಡೀಪ್‌ ಕ್ಲೀನ್‌’ ವಾಷಿಂಗ್‌ ಮೆಷಿನ್‌ ಬಿಡುಗಡೆ


Team Udayavani, Jun 10, 2023, 12:59 PM IST

6-ifb-harsha-showrrom

ಉಡುಪಿ: ನಗರದ ಸಿಟಿ ಬಸ್‌ನಿಲ್ದಾಣ ಬಳಿಯ ಹರ್ಷ ಶೋರೂಂನಲ್ಲಿ ನಡೆದ ಕಾರ್ಯಕ್ರಮದಲ್ಲಿ “ಐಎಫ್ಬಿ ಡೀಪ್‌ ಕ್ಲೀನ್‌’ ವಾಷಿಂಗ್‌ ಮೆಷಿನ್‌ ಅನ್ನು ಶುಕ್ರವಾರ ಸಂಸ್ಥೆಯ ನಿರ್ದೇಶಕ (ಆಪರೇಶನ್‌) ಅಶೋಕ್‌ ಕುಮಾರ್‌ ಬಿಡುಗಡೆಗೊಳಿಸಿದರು.

ಭಾರತದ ನಂ. 1 ಬ್ರ್ಯಾಂಡ್‌ ಆಗಿರುವ ಅತ್ಯಾಧುನಿಕ ತಂತ್ರಜ್ಞಾನ ದಿಂದ ಕೂಡಿದ ಐಎಪ್‌ಬಿ ಕಂಪೆನಿಯ ವಾಷಿಂಗ್‌ ಮೆಷಿನ್‌ ಅನ್ನು ಒಮ್ಮೆ ಖರೀದಿಸಿದರೆ 4 ವರ್ಷ ಬದಲಾವಣೆ ಮಾಡುವ ಅಗತ್ಯವಿರುವುದಿಲ್ಲ. ಈ ವಾಷಿಂಗ್‌ ಮೆಷಿನ್‌ ಉಪಯೋಗಿಸುವುದರಿಂದ ಸಮಯ, ನೀರು, ಡಿಟರ್ಜೆಂಟ್‌ ಉಳಿತಾಯ ಮಾಡಬಹುದು ಎಂದವರು ತಿಳಿಸಿದರು.

ಸ್ವದೇಶಿ ಉತ್ಪನ್ನವಾದ ಇದನ್ನು ಗ್ರಾಹಕರು ಖರೀದಿಸಿದರೆ ಹೆಚ್ಚು ಶ್ರಮ ಪಡದೆ ಬಳಸಬಹುದಾದ ಉತ್ತಮ ಸಾಧನವಾಗಿ ಉಪಯೋಗಕ್ಕೆ ಸಿಗಲಿದೆ ಎಂದು ಮಾರುಕಟ್ಟೆ ನಿರ್ದೇಶಕ ಹರೀಶ್‌ ಕುಮಾರ್‌ ಹೇಳಿದರು.

ಐಎಪ್‌ಬಿ ಕಂಪೆನಿಯ ಸೌತ್‌ ಬಿಸಿನೆಸ್‌ ಹೆಡ್‌ ಸೂರಜ್‌ ಮಾತನಾಡಿ, ಗ್ರಾಹಕರ ಇಚ್ಛೆಗೆ ಅನುಗುಣವಾದ ಉತ್ಕೃಷ್ಟ ಗುಣಮಟ್ಟದ ಗೃಹೋಪಕರಣಗಳನ್ನು ಹರ್ಷ ಸಂಸ್ಥೆ ಪೂರೈಸುವ ಮೂಲಕ ಜನರ ವಿಶ್ವಾಸ ಗಳಿಸಿದೆ. ಅಲ್ಲದೆ ಗ್ರಾಹಕಸ್ನೇಹಿ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಐಎಫ್ ಬಿ ಟ್ರೈನರ್‌ ವಿಜಯ ಕುಮಾರ್‌ ಅವರು, ಈ ವಾಷಿಂಗ್‌ ಮೆಷಿನ್‌ ಬಳಕೆಯಿಂದ ಶೇ. 40 ರಷ್ಟು ವಿದ್ಯುತ್‌ ಉಳಿತಾಯ, ಶೇ.25ರಿಂದ 30ರ ತನಕ ನೀರಿನ ಉಳಿತಾಯವಾಗಲಿದೆ. ಇದು ಭಾರತದ ಪ್ರಥಮ ಡೀಪ್‌ ಕ್ಲೀನ್‌ ಟೆಕ್ನಾಲಜಿ ಮೆಷಿನ್‌ ಆಗಿದ್ದು, ಪರಿಸರ ಸ್ನೇಹಿಯಾಗಿದೆ. ಯಾವ ಬಗೆಯ ಬಟ್ಟೆ, ಬಟ್ಟೆಯ ಗಾತ್ರ ಮತ್ತಿತರ ಎಲ್ಲ ಅಂಶಗಳನ್ನು ಗಮನಿಸಿ ಸ್ವಯಂ ಕಾರ್ಯನಿರ್ವಹಿಸುವ ಮೆಷಿನ್‌ ಇದಾಗಿದೆ ಎಂದರು.

ಹರ್ಷ ಸಂಸ್ಥೆಯ ನಿರ್ದೇಶಕ (ಇನ್‌ ಫ್ರಾಸ್ಟ್ರಕ್ಚರ್‌) ರಾಜೇಶ್‌ ಕೆ., ಎಜಿಎಂ (ಮರ್ಚಂಡೈಸ್‌) ರಮೇಶ್‌ ಕಲ್ಮಂಜೆ, ಹೆಡ್‌ ಆಫ್ ಆಪರೇಶನ್‌ ಸಮೃದ್ಧ್, ಮಾರುಕಟ್ಟೆ ಮುಖ್ಯಸ್ಥ ಅಭಿಷೇಕ್‌ ಎನ್‌. ರಾವ್‌, ಬ್ರ್ಯಾಂಚ್‌ ಮ್ಯಾನೇಜರ್‌ ಸ್ಟೀವನ್‌, ಹರ್ಷ ಹಾಗೂ ಐಎಫ್ಬಿ ಸಂಸ್ಥೆಯ ಸಿಬಂದಿ ಉಪಸ್ಥಿತರಿದ್ದರು.

ವಿಜೇಶ್‌ ತೇಜಸ್‌ ಪೂಜಾರಿ ನಿರೂಪಿಸಿ, ವಂದಿಸಿದರು.

ಟಾಪ್ ನ್ಯೂಸ್

1-saasd

Tamil Nadu : ನೀಲಗಿರಿಯಲ್ಲಿ ಪ್ರವಾಸಿಗರ ಬಸ್ ಕಮರಿಗೆ ಬಿದ್ದು 8 ಮಂದಿ ಮೃತ್ಯು

1-sasa

Asian Games ಅಭಿಯಾನ ದುರಂತದಲ್ಲಿ ಕೊನೆ; ಜಾರಿ ಬಿದ್ದ ಮೀರಾಬಾಯಿ ಚಾನು

accident

Holehonnuru ; ಭೀಕರ ರಸ್ತೆ ಅಪಘಾತದಲ್ಲಿ ಮೂವರ ದುರ್ಮರಣ

1-asdasd

Asian Games ಪುರುಷರ ಹಾಕಿ: 10-2ರಿಂದ ಪಾಕಿಸ್ಥಾನವನ್ನು ಮಣಿಸಿದ ಭಾರತ

1-dadas

Kushtagi : ವೈಯಕ್ತಿಕ ಸಿಟ್ಟಿಗೆ ಸ್ನೇಹಿತನ ಹತ್ಯೆಗೈದ ಇಬ್ಬರ ಬಂಧನ

Shamanuru Shivashankarappa

Lingayat ಅಧಿಕಾರಿಗಳಿಗೆ ಅನ್ಯಾಯ ಹೇಳಿಕೆಗೆ ಬದ್ಧ: ಶಾಮನೂರು ಪುನರುಚ್ಚಾರ

1-sasa-sa

Hirekerur ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Building ಸಾಮಗ್ರಿ ಸಾಗಾಟ ವಾಹನಗಳ ಮುಷ್ಕರ: ಅ.3ರಂದು ಉಡುಪಿ ಜಿಲ್ಲಾ ಬಂದ್‌

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Malpe ಭಾರೀ ಗಾಳಿ: ದಡದತ್ತ ಧಾವಿಸಿದ ಬೋಟ್‌ಗಳು

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

Udupi ಮಹಿಳಾ ದೌರ್ಜನ್ಯಕ್ಕೆ ಕಡಿವಾಣ: ಡಿಸಿ ಸೂಚನೆ

TrainMangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

Mangaluru-Mumbai;ವಂದೇ ಭಾರತ್‌ ರೈಲು: ಶಾಸಕ ಸುನಿಲ್‌ರಿಂದ ಕೇಂದ್ರ ರೈಲ್ವೇ ಸಚಿವರಿಗೆ ಪತ್ರ

MUST WATCH

udayavani youtube

ಸಾಗರದಾಳದಲ್ಲಿ ಕಣ್ಮರೆಯಾಗಿದ್ದ 8 ನೇ ಖಂಡ ಪತ್ತೆ

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

ಹೊಸ ಸೇರ್ಪಡೆ

5 eyes

Five Eyes; ಫೈವ್‌ ಐಸ್‌ ಜಾಗತಿಕವಾಗಿ ಮತ್ತೆ ಸದ್ದು ಮಾಡಿದ ಗುಪ್ತಚರ ಒಕ್ಕೂಟ

beg

Pakistani: ಅರಬ್‌ ರಾಷ್ಟ್ರಗಳಲ್ಲಿ ಪಾಕ್‌ ಭಿಕ್ಷುಕರ ಸಾಮ್ರಾಜ್ಯ!

art of living

Art of Living: ಕಲಾರಾಧನೆಗೆ ಆರ್ಟ್‌ ಆಫ್ ಲಿವಿಂಗ್‌ ಸಾಮರಸ್ಯದ ವೇದಿಕೆ

chandrayaan 3………….

Fraud: ಚಂದ್ರಯಾನ-3 ಹೆಸರಿನಲ್ಲಿ 20 ಕೋಟಿ ರೂ. ವಂಚನೆ!

ny rain

Rain: ದಿಢೀರ್‌ ಪ್ರವಾಹಕ್ಕೆ ನ್ಯೂಯಾರ್ಕ್‌ ತತ್ತರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.