1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್‌ : ‌ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್‌  

ಒಂದಲ್ಲ ಒಂದು ವಿಭಿನ್ನ ಕಂಟೆಂಟ್‌ ಗಳನ್ನು ಆಪ್ಲೋಡ್‌ ಮಾಡುವ ಮಿ.ಬೀಸ್ಟ್‌

Team Udayavani, Jan 31, 2023, 2:45 PM IST

1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್‌ : ‌ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್‌   

ವಾಷಿಂಗ್ಟನ್:‌ ಯೂಟ್ಯೂಬ್ ಜಗತ್ತಿನಲ್ಲಿ ಅತೀ ಹೆಚ್ಚು ಸಬ್ಸಕ್ರೈಬರ್ಸ್ ಹೊಂದಿವರಲ್ಲಿ ಒಬ್ಬರಾಗಿರುವ ʼಮಿಸ್ಟರ್‌ ಬೀಸ್ಟ್‌ʼ‌  ಅಂದರೆ ಜಿಮ್ಮಿ ಡೊನಾಲ್ಡ್ಸನ್ ಯಾರಿಗೆ ಗೊತ್ತಿಲ್ಲ ಹೇಳಿ ಬರೋಬ್ಬರಿ 130 ಮಿಲಿಯನ್‌ ಸಬ್ಸಕ್ರೈಬರ್ಸ್ ಹೊಂದಿರುವ ಈ ವಿಡಿಯೋಗಳು ಕೋಟಿ ಗಟ್ಟಲೆ ಸಂಪಾದನೆ ಮಾಡುತ್ತದೆ.

ಒಂದಲ್ಲ ಒಂದು ವಿಭಿನ್ನ ಕಂಟೆಂಟ್‌ ಗಳನ್ನು ಆಪ್ಲೋಡ್‌ ಮಾಡುವ ಮಿ.ಬೀಸ್ಟ್‌ ಇದೀಗ ಎಲ್ಲರೂ ಮೆಚ್ಚುವ ಕಾಯಕವೊಂದನ್ನು ಮಾಡಿದ್ದಾನೆ. ಈತನ ಈ ಕಾಯಕಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಭಾಗಶಃ ಕುರುಡಾಗಿರುವ ಜನ, ಕಣ್ಣಿನ ಪೊರೆಯಿಂದ ದೃಷ್ಟಿ ಕಳೆದುಕೊಂಡ ಜನ. ಒಟ್ಟಿನಲ್ಲಿ ಅಂಧತ್ವದ ಸಮಸ್ಯೆಯಿಂದ ಬಳಲುತ್ತಿದ್ದ ಸುಮಾರು 1000 ಜನರಿಗೆ ಮೊದಲ ಬಾರಿಗೆ ದೃಷ್ಟಿ ಕಾಣುವಂತೆ ಮಾಡಿದ್ದಾರೆ ಈ ಮಿ.ಬೀಸ್ಟ್.‌ ಮೊದಲು ಜಿಮ್ಮಿ ಡೊನಾಲ್ಡ್ಸನ್ ಅವರ ತಂಡ ಯಾರಿಗೆ ತನ್ನ ಕಣ್ಣಿನ ದೃಷ್ಟಿಯ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲದ ಸ್ಥಿತಿ ಇರುತ್ತದೋ ಅಂಥವರನ್ನು ಹುಡುಕಿತ್ತು.

ಸೆಪ್ಟೆಂಬರ್‌ ನಲ್ಲಿ ಮಿ.ಬೀಸ್ಟ್‌  ಜಾಕ್ಸನ್‌ವಿಲ್ಲೆ ಮೂಲದ ನೇತ್ರಶಾಸ್ತ್ರಜ್ಞ ಮತ್ತು ಶಸ್ತ್ರಚಿಕಿತ್ಸಕ ಡಾ. ಜೆಫ್ ಲೆವೆನ್ಸನ್ ಈ ಬಗ್ಗೆ ಮಾತನಾಡಿಕೊಂಡಿರುತ್ತಾರೆ. ಅದರಂತೆ ಸುಮಾರು 1000 ಮಂದಿಯ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಹಾಗೂ ಭಾಗಶಃ ಅಂಧತ್ವವುಳ್ಳವರಿಗೆ ದೃಷ್ಟಿಯನ್ನು ನೀಡಲು ಮುಂದಾಗುತ್ತಾರೆ. ಅಷ್ಟು ಮಂದಿಯ ಹಣವನ್ನು ಪಾವತಿಸಿದ್ದಾರೆ.

ಇನ್ನು ದೃಷ್ಟಿ ಪಡೆದ ಕೆಲವರಿಗೆ ಮಿಸ್ಟರ್‌ ಮೀಸ್ಟ್‌ ಉಡುಗೊರೆಯನ್ನು ನೀಡಿ ಸಂತಸ ಪಡಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿರುವ ಮಿ.ಬೀಸ್ಟ್‌ ಚಿಕಿತ್ಸೆ ಪಡೆದವರ ಮೊದಲ ಅನುಭವ, ಮೊದಲ ಬಾರಿ ಬೆಳಕನ್ನು ನೋಡುವ ಕ್ಷಣವನ್ನು ವಿಡಿಯೋದಲ್ಲಿ ಚಿತ್ರೀಕರಿಸಿದ್ದು,  ಎರಡೇ ದಿನದಲ್ಲಿ 57 ಮಿಲಿಯನ್‌ ಗೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ.

ಜಮೈಕಾ, ಹೊಂಡುರಾಸ್, ನಮೀಬಿಯಾ, ಮೆಕ್ಸಿಕೋ, ಇಂಡೋನೇಷ್ಯಾ, ಬ್ರೆಜಿಲ್, ವಿಯೆಟ್ನಾಂ ಮತ್ತು ಕೀನ್ಯಾ ಮುಂತಾದ ಕಡೆಯ ಮಂದಿ ಮೊದಲ ಬಾರಿ ದೃಷ್ಟಿಯನ್ನು ಪಡೆದುಕೊಂಡಿದ್ದಾರೆ.

ಟಾಪ್ ನ್ಯೂಸ್

After gathering the opinion of the activists, the candidate was selected: Nalin Kumar Kateel

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

5–sirsi

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

IPL: Michael Vaughan Makes Bold Title Prediction

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

elephant

ಕಾಡಾನೆಯ ಹನಿಟ್ರ್ಯಾಪ್: ತೀರ್ಥಹಳ್ಳಿ ಪಟ್ಟಣಕ್ಕೆ ನುಗ್ಗಿದ್ದ ಕಾಡಾನೆಯ ಸೆರೆಯಾಗಿಸಿದ ಭಾನುಮತಿ

Gurudev hoysala

ಚಿತ್ರ ವಿಮರ್ಶೆ: ‘ಹೊಯ್ಸಳ’ ಸಾಮ್ರಾಜ್ಯದಲ್ಲಿ ಆ್ಯಕ್ಷನ್‌ ಅಬ್ಬರ

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ

ಮಂಗಳೂರು: ಲಾಡ್ಜ್ ವೊಂದರಲ್ಲಿ ನಾಲ್ಕು ಮಂದಿ ಆತ್ಮಹತ್ಯೆ!



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

donald-trump

ಟ್ರಂಪ್ ವಿರುದ್ಧ ಕ್ರಿಮಿನಲ್ ಅರೋಪ: ಏನಿದು ಟ್ರಂಪ್- ಪಾರ್ನ್ ಸ್ಟಾರ್ ಡೇನಿಯಲ್ಸ್ ಹಣದ ವಿಚಾರ?

ಪೋಪ್‌ ಫ್ರಾನ್ಸಿಸ್‌ ಆರೋಗ್ಯದಲ್ಲಿ ಚೇತರಿಕೆ: ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ

ಪೋಪ್‌ ಫ್ರಾನ್ಸಿಸ್‌ ಆರೋಗ್ಯದಲ್ಲಿ ಚೇತರಿಕೆ: ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ

ಗೂಢಚರ್ಚೆ ಆರೋಪ: ಪತ್ರಕರ್ತನ ಬಂಧನ

ಗೂಢಚರ್ಚೆ ಆರೋಪ: ರಷ್ಯಾದಿಂದ ಅಮೆರಿಕಾದ ಪತ್ರಕರ್ತನ ಬಂಧನ

ಟೆಕ್ಕಿಗಳ ಸಂಗಾತಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ

ಟೆಕ್ಕಿಗಳ ಸಂಗಾತಿಗೂ ಅಮೆರಿಕದಲ್ಲಿ ಕೆಲಸ ಮಾಡಲು ಅವಕಾಶ

captor

ಎರಡು ಕಾಪ್ಟರ್‌ ಗಳ ಡಿಕ್ಕಿ: 9 ಅಮೆರಿಕ ಯೋಧರ ಸಾವು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

After gathering the opinion of the activists, the candidate was selected: Nalin Kumar Kateel

ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿ ಆಯ್ಕೆ: ನಳಿನ್ ಕುಮಾರ್ ಕಟೀಲ್

5–sirsi

ಇಬ್ಬರು ಶಾಸಕರ ರಾಜೀನಾಮೆ? ಶಿರಸಿಯತ್ತ ಎಲ್ಲರ ಚಿತ್ತ!

IPL: Michael Vaughan Makes Bold Title Prediction

ಮುಂಬೈ-ಚೆನ್ನೈ ಅಲ್ಲ, ಐಪಿಎಲ್ ವಿಜೇತರ ಬಗ್ಗೆ ಭವಿಷ್ಯ ನುಡಿದ ಮೈಕಲ್ ವಾನ್

4–hunsur

ಹುಣಸೂರು: ಮೊದಲ ವರ್ಷಧಾರೆಗೆ ನೂರಾರು ಎಕರೆ ಬಾಳೆ ಬೆಳೆ ನಾಶ, ಲಕ್ಷಾಂತರ ರೂ. ನಷ್ಟ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ

ಗುಜರಾತ್ ನಲ್ಲಿ ಪ್ರಧಾನಿ ಮೋದಿ ವಿರುದ್ಧ ಪೋಸ್ಟರ್ ಅಭಿಯಾನ; 8 ಮಂದಿ ಬಂಧನ: ವರದಿ