ಕುಂಭ್, ಹಜ್ ಜನಸ್ತೋಮ ನಿರ್ವಹಣೆಗೆ ಐಐಟಿ ಮದ್ರಾಸ್ ನಿಂದ algorithm
Team Udayavani, Feb 21, 2019, 6:52 AM IST
ಚೆನ್ನೈ : ಕುಂಭ ಮೇಳ, ಹಜ್ ಸಂದರ್ಭದಲ್ಲಿ ಸೇರುವ ಭಾರೀ ಜನಸ್ತೋಮವನ್ನು ಅತ್ಯಂತ ಕಡಿಮೆ ಪೊಲೀಸ್ ಸಿಬಂದಿಗಳ ನಿಯೋಜನೆಯೊಂದಿಗೆ ನಿಯಂತ್ರಿಸಲು ಅನುಕೂಲವಾಗುವಂತಹ ಅತ್ಯಾಧುನಿಕ algorithm ವ್ಯವಸ್ಥೆಯೊಂದನ್ನು ಐಐಟಿ ಮದ್ರಾಸ್ ನ ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ.
ಈ ವ್ಯವಸ್ಥೆಯನ್ನು ಬಳಸುವ ಮೂಲಕ ಭಾರೀ ಸಂಖ್ಯೆಯಲ್ಲಿ ಸೇರುವ ಜನಸ್ತೋಮದಲ್ಲಿ ನೂಕು ನುಗ್ಗಲು, ಕಾಲ್ ತುಳಿತ ಮೊದಲಾದ ದುರಂತಗಳು ಸಂಭವಿಸುವುದನ್ನು ಮತ್ತು ಅಮಾಯಕರು ಭಾರೀ ಸಂಖ್ಯೆಯಲ್ಲಿ ಬಲಿಯಾಗುವುದನ್ನು ತಪ್ಪಿಸಬಹುದಾಗಿದೆ ಎಂದು ಐಐಟಿ ಮದ್ರಾಸ್ನ ಮಹೇಶ್ ಪಂಚಗ್ನುಲಾ ಹೇಳಿದ್ದಾರೆ.
ಐಐಟಿ ಮದ್ರಾಸ್ ವಿಜ್ಞಾನಿಗಳ ಈ ಸಂಶೋಧನೆಯನ್ನು ಫಿಸಿಕಲ್ ರಿವ್ಯೂ ಲೆಟರ್ಸ್ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಭಾರೀ ದೊಡ್ಡ ಜನಸಮೂಹವನ್ನು ದುರಂತದಿಂದ ಪಾರುಗೊಳಿಸುವ ಸ್ಥಳಾಂತರ ಕಾರ್ಯಾಚರಣೆಗೂ ಈ algorithm ವ್ಯವಸ್ಥೆಯನ್ನು ಬಳಸಬಹುದಾಗಿದೆ ಎಂದು ಮಹೇಶ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು