ಆರಾಧನ ಸಂಪ್ರದಾಯದಲ್ಲಿ ಜನಪದ ಮಹಿಳೆ


Team Udayavani, Mar 8, 2019, 12:30 AM IST

q-18.jpg

ಜನಪದರ ಆರಾಧನೆಯಲ್ಲಿ ಮಹಿಳೆಗೆ ತುಂಬ ಪ್ರಾಶಸ್ತ್ಯ ಇದೆ. ನನ್ನ ಪತಿ ಕೋಲ ಕಟ್ಟುವ ಕಲಾವಿದರಾಗಿದ್ದರು. ದೈವಾರಾಧನೆ ನಡೆಯುವುದು ರಾತ್ರಿಯ ವೇಳೆ. ಸಾಮಾನ್ಯವಾಗಿ ಮಹಿಳೆಯರಿಗೆ ರಾತ್ರಿಯ ಕಾರ್ಯಕ್ರಮಗಳಿಗೆ ಹೋಗಲು ಅನುಮತಿ ಇಲ್ಲ. ಆದರೆ, ನನ್ನ ಪತಿ ತಾವು ಹೋದಲ್ಲೆಲ್ಲ ನನ್ನನ್ನು ಕರೆದೊಯ್ದಿದ್ದಾರೆ. ರಾತ್ರಿ ಕಾಲವೆಂದು ಅವರು ನನ್ನನ್ನು ಬೇಡವೆನ್ನಲಿಲ್ಲ. ಜೊತೆಗೆ, ದೈವಾರಾಧನೆಯಲ್ಲಿ ಪ್ರಮುಖ ಕೆಲಸಗಳನ್ನು ನಿರ್ವಹಿಸುವ ಹಕ್ಕು ಮತ್ತು ಹೊಣೆ ಮಹಿಳೆಯದ್ದೇ ಆಗಿರುತ್ತದೆ; ವಿಶೇಷವಾಗಿ ಕೋಲ ಕಟ್ಟುವವನ ಪತ್ನಿಯದ್ದು. ನಾನು ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆಂಬ ಅಭಿಮಾನವಿದೆ. 

ಹಿಂದಿನ ದಿನಗಳಲ್ಲಿ ದೈವಾರಾಧನೆಯಲ್ಲಿ ಆರಂಭದಿಂದ ಕೊನೆಯವರೆಗೂ ಅಂದರೆ, ರಾತ್ರಿ ಬೆಳಗಾತವರೆಗೂ ಮಹಿಳೆಯ ಸಹಭಾಗಿತ್ವ ಬೇಕೇಬೇಕು. ಪಾಡªನವನ್ನೂ ಹಾಡಬೇಕು, ಭೂತಕಟ್ಟುವ ಪರಿಕರಗಳನ್ನು ಸಿದ್ಧಪಡಿಸಬೇಕು, ಸಿರಿಯೋಲೆಗಳನ್ನು ತಯಾರು ಮಾಡಬೇಕು. ಮದುವೆಯಾದ ಆರಂಭದಲ್ಲಿ ನನಗೆ ಈ ಕೆಲಸಗಳ ಬಗ್ಗೆ ಅನುಭವವಿರಲಿಲ್ಲ. ಮದುವೆಗೆ ಪೂರ್ವದಲ್ಲಿ ತಂದೆತಾಯಿಯೊಂದಿಗಾಗಲಿ, ಸಹೋದರರ ಜೊತೆಗಾಗಲಿ ಕೋಲ ನಡೆಯುವಲ್ಲಿಗೆ ಹೋದವಳಲ್ಲ. ಮದುವೆಯಾದ ಬಳಿಕ ನನ್ನ ಪತಿಯೇ ನನಗೆ ದೈವಾರಾಧನೆಯಲ್ಲಿ ನಿರ್ವಹಿಸಬೇಕಾದ ಕೆಲಸವನ್ನು ಕಲಿಸಿಕೊಟ್ಟರು. ಪಾಡªನಗಳನ್ನು ಹೇಳಿಸಿದರು. ನನಗೆ ತುಂಬ ಪಾಡªನಗಳು ಕಂಠಪಾಠ ಇವೆ. ಉಡುಪಿಯ ಓಂತಿಬೆಟ್ಟು ಬಳಿ ಇರುವ ನಮ್ಮ ಊರಿನ ಆಸುಪಾಸಿನ “ಅಜಲು’ ಹಕ್ಕಿನ ಮಾದಿರ, ಮಾಂಕಾಳಿ ಆರಾಧನ ಸಂಪ್ರದಾಯದಲ್ಲಿಯೂ ನನ್ನವರೊಂದಿಗೆ ನಾನು ಭಾಗವಹಿಸಿದ್ದೇನೆ.

ಜನಪದರ ಬದುಕಿನಲ್ಲಾಗಲಿ, ಕಲೆಯಲ್ಲಾಗಲಿ ಗಂಡಸಿನಷ್ಟೇ ಪ್ರಾಮುಖ್ಯ ಹೆಣ್ಣಿಗೂ ಇದೆ.

ಅಮ್ಮಣಿ ಡಂಗು ಪಾಣಾರ
ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಜನಪದ ಕಲಾವಿದೆ

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.