ತಾಂತ್ರಿಕ ಮತ್ತು ಮೇಲುಸ್ತುವಾರಿ ಅಧಿಕಾರಿ 17 ಹುದ್ದೆಗಳು
Team Udayavani, Jul 31, 2019, 4:47 PM IST
1. ತಾಂತ್ರಿಕ ಮತ್ತು ಮೇಲುಸ್ತುವಾರಿ ಅಧಿಕಾರಿ 17 ಹುದ್ದೆಗಳು
ಬೆಂಗಳೂರಿನ ರೈಲು ಚಕ್ರ ತಯಾರಿಕೆ ಕಾರ್ಖಾನೆಯಲ್ಲಿ 17 ತಾಂತ್ರಿಕ ಮತ್ತು ಮೇಲುಸ್ತುವಾರಿ ಅಧಿಕಾರಿ ಹುದ್ದೆಗಳು ಖಾಲಿ ಇದ್ದು, ಐಟಿಐ ಮುಗಿಸಿದ ಅಭ್ಯರ್ಥಿಗಳು https://rwf.
indianrailways.gov.in ಮೂಲಕ ಆಗಸ್ಟ್ 5ರ ಒಳಗೆ ಅರ್ಜಿ ಸಲ್ಲಿಸಬಹುದು.
2.ಒಎಂಪಿಎಲ್ ಅಪ್ರಂಟಿಸ್ ಟ್ರೈನಿ ನೇಮಕಾತಿ
ಮಂಗಳೂರಿನ ಒಎಂಪಿಎಲ್ ಸಂಸ್ಥೆಯಲ್ಲಿ 17 ತಾಂತ್ರಿಕ ಹುದ್ದೆಗಳು ಖಾಲಿ ಇದ್ದು, ಡಿಪ್ಲೊಮಾ ಇನ್ ಎಂಜಿನಿಯರಿಂಗ್ ಶಿಕ್ಷಣ ಪೂರೈಸಿದ ಅಭ್ಯರ್ಥಿಗಳು ಆಗಸ್ಟ್ 23ರ ಒಳಗಾಗಿ [email protected] , https://ompl.co.in ಮೂಲಕ ಅರ್ಜಿ ಸಲ್ಲಿಸಬಹುದು.
3. ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ(ಎನ್ಐಟಿಕೆ)ಯಲ್ಲಿ ಸಂಶೋಧಕ ಹುದ್ದೆ
ನ್ಯಾಶನಲ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾ ಲಜಿ ಕರ್ನಾ ಟ ಕ(ಎನ್ ಐಟಿಕೆ)ಯಲ್ಲಿ ಸಂಶೋಧಕ ಹುದ್ದೆಗಳು ಸುರತ್ಕಲ್ನ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಇಲ್ಲಿ ಹಿರಿಯ ಸಂಶೋಧಕ ( (Senior Research Fellow), ಕಿರಿಯ ಸಂಶೋಧಕ ಮತ್ತು ಸಹಾ ಯಕ ಸೇರಿದಂತೆ 6 ಹುದ್ದೆಗಳು ಖಾಲಿ ಇದ್ದು, ಎಂಇ, ಎಂಟೆಕ್, ಬಿ ಟೆಕ್ ಪದವಿ ಪೂರೈಸಿದ ಅಭ್ಯ
ರ್ಥಿಗಳು [email protected]ನಲ್ಲಿ ಅರ್ಜಿ ಸಲ್ಲಿಸ ಬಹುದು. ಸಂಸ್ಥೆಯ ಹಳೆಯ ಭೌತ ಶಾಸ್ತ್ರ ಕಟ್ಟಡದ ಮೊದ ಲನೇ ಮಹಡಿಯಲ್ಲಿ ಆಗಸ್ಟ್ 14ರಂದು ನೇರ ಸಂದ ರ್ಶನ ಇದೆ.
4. ಕೇಂದ್ರ ಉತ್ಪಾದನ ತಂತ್ರಜ್ಞಾನ ಸಂಸ್ಥೆ
ಕೇಂದ್ರ ಸರಕಾರದ ಅಧೀನಕ್ಕೆ ಒಳಪಟ್ಟ ಕೇಂದ್ರ ಉತ್ಪಾ ದನ ತಂತ್ರಜ್ಞಾನ ಸಂಸ್ಥೆಯಲ್ಲಿ 5 ಹುದ್ದೆಗಳು ಖಾಲಿ ಇದ್ದು, ಎಂಇ, ಎಂಟೆಕ್,ಬಿ ಟೆಕ್ ಪದವಿ ಶಿಕ್ಷಣ ಪೂರೈಸಿದ ಅಭ್ಯ ರ್ಥಿ ಗಳು ಆಗಸ್ಟ್ 6ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ http://cmti-india.neಸಂರ್ಪಕಿಸಬೇಕು.
5.ಎಂಆರ್ಪಿಎಲ್ ನಲ್ಲಿ ವಿವಿಧ ಹುದ್ದೆ
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋ ಕೆಮಿಕಲ್ಸ್ ಲಿಮಿ ಟೆಡ್(ಎಂಆರ್ಪಿಎಲ್)ನಲ್ಲಿ ಮ್ಯಾನೇಜರ್ ಹುದ್ದೆ ಸೇರಿ ದಂತೆ ಒಟ್ಟು 12 ಹುದ್ದೆ ಖಾಲಿ ಇದ್ದು, ಪದವಿ, ಸ್ನಾತ್ತಕೋ ತ್ತರ, ಡಿಪ್ಲೊಮಾ ಮುಗಿಸಿದ ಅಭ್ಯರ್ಥಿಗಳು ಆಗಸ್ಟ್ 17ರ ಒಳಗೆ www.mrpl.co.inನಲ್ಲಿ ಅರ್ಜಿ ಸಲ್ಲಿಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Job Opportunities: ಭಾರತೀಯ ರೈಲ್ವೆ, KUIDFC- ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
Job opportunities: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ-484 ಹುದ್ದೆಗಳಿಗೆ ಅರ್ಜಿ ಆಹ್ವಾನ
Job:ನೈವೇಲಿ ಲಿಗ್ನೈಟ್ ಕಾರ್ಪೊರೇಶನ್ ಇಂಡಿಯಾ ಲಿಮಿಟೆಡ್ ನ 295 ಹುದ್ದೆಗೆ ಅರ್ಜಿ ಆಹ್ವಾನ
Job opportunity-ಸಶಸ್ತ್ರ ಸೀಮಾ ಬಲ : 111 ಹುದ್ದೆಗೆ ಅರ್ಜಿ ಆಹ್ವಾನ
Job opportunity:ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಇಲಾಖೆ-155 ಹುದ್ದೆಗೆ ಅರ್ಜಿ ಆಹ್ವಾನ
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್