ಜಾರ್ಖಂಡ್: ಇಬ್ಬರನ್ನು ಹತ್ಯೆಗೈದ 19 ಮಂದಿ ಮಹಿಳೆಯರಿಗೆ ಜೀವಾವಧಿ ಶಿಕ್ಷೆ
Team Udayavani, Aug 4, 2022, 9:16 PM IST
ಗುಮ್ಲಾ: 9 ವರ್ಷಗಳ ಹಿಂದಿನ ವಾಮಾಚಾರ ಸಂಬಂಧಿತ ಕೊಲೆ ಪ್ರಕರಣದಲ್ಲಿ ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ನ್ಯಾಯಾಲಯವು 19 ಮಂದಿ ಮಹಿಳೆಯರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2013 ರ ಜೂನ್ 11 ರಂದು ವಾಮಾಚಾರ ಮಾಡಿದ ಕಾರಣಕ್ಕಾಗಿ ಬರ್ಜಾನಿಯಾ ಇಂದ್ವಾರ್ ಮತ್ತು ಇಗ್ನೇಷಿಯಾ ಇಂದ್ವಾರ್ ಅವರನ್ನು ಥಳಿಸಿ ಕೊಂದಿದ್ದಕ್ಕಾಗಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ದುರ್ಗೇಶ್ ಚಂದ್ರ ಅವಸ್ತಿ ಅವರು 19 ಮಹಿಳೆಯರಿಗೆ ತಲಾ 25,000 ರೂ ದಂಡವನ್ನು ಬುಧವಾರ ವಿಧಿಸಿದ್ದಾರೆ.
ಗ್ರಾಮಸ್ಥನೊಬ್ಬನ ಸಾವಿನ ನಂತರ ಮಹಿಳೆಯರು ಭರ್ನೋ ಪೊಲೀಸ್ ಠಾಣೆ ವ್ಯಾಪ್ತಿಯ ಕರೌಂದಜೋರ್ ಗ್ರಾಮದಲ್ಲಿ ಸಭೆಯನ್ನು ಕರೆದಿದ್ದರು ಮತ್ತು ಮಹಿಳೆಯರಿಬ್ಬರು ಮಾಡಿದ್ದ ಮಾಟಮಂತ್ರವು ಸಾವಿಗೆ ಕಾರಣವೆಂದು ಆರೋಪಿಸಿ ಇಬ್ಬರನ್ನು ಹೊಡೆದು ಕೊಂದಿದ್ದರು.
ಘಟನೆಯ ಒಂದು ದಿನದ ನಂತರ, ಹತ್ಯೆಗೀಡಾದವರೊಬ್ಬರ ಮಗಳು 19 ಮಹಿಳೆಯರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ