ಶಿವಸೇನೆಯ ಏಕನಾಥ ಶಿಂಧೆ ಬಣಕ್ಕೆ “ಕತ್ತಿ-ಗುರಾಣಿ’ ಚಿಹ್ನೆ
Team Udayavani, Oct 11, 2022, 7:15 PM IST
ನವದೆಹಲಿ: ಶಿವಸೇನೆಯ ಏಕನಾಥ ಶಿಂಧೆ ಬಣಕ್ಕೆ ಮಂಗಳವಾರ ಚುನಾವಣಾ ಆಯೋಗವು “ಎರಡು ಕತ್ತಿ ಮತ್ತು ಒಂದು ಗುರಾಣಿ’ಯ ಚಿಹ್ನೆಯನ್ನು ನೀಡಿದೆ.
ಅಂಧೇರಿ ಪೂರ್ವ ಅಸೆಂಬ್ಲಿ ಕ್ಷೇತ್ರದ ಉಪಚುನಾವಣೆಯಲ್ಲಿ “ಬಾಳಾಸಾಹೇಬಂಚಿ ಶಿವಸೇನಾ’ ಎಂಬ ಹೆಸರಿನಲ್ಲಿ ಶಿಂಧೆ ಬಣವು ಇದೇ ಚಿಹ್ನೆಯೊಂದಿಗೆ ಕಣಕ್ಕಿಳಿಯಲಿದೆ.
ನ.3ರಂದು ಚುನಾವಣೆ ನಡೆಯಲಿದೆ. ಶಿಂಧೆ ಬಣವು “ಅರಳಿ ಮರ’, “ಕತ್ತಿ-ಗುರಾಣಿ’ ಮತ್ತು “ಸೂರ್ಯ’ ಚಿಹ್ನೆ ಗಳನ್ನು ತಮ್ಮ 3 ಆಯ್ಕೆಗಳಾಗಿ ಚುನಾವಣಾ ಆಯೋಗದ ಮುಂದಿಟ್ಟಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು