ರಾಮನ ಹಾದಿಯ ರೋಮಾಂಚಕ ಪಯಣ
Team Udayavani, Nov 10, 2019, 4:03 AM IST
ರಾಮಾಯಣ ಎಂದರೆ “ರಾಮನ ಅಯನ’; ಅಂದರೆ, ಪಯಣ. ವಾಲ್ಮೀಕಿ ಮಹರ್ಷಿ ಬರೆದ ರಾಮಾಯಣದಲ್ಲಿರುವುದೆಲ್ಲವೂ ಚಾರಿತ್ರಿಕ ಕಥನ ಎನ್ನುವ ಅಚಲ ನಂಬಿಕೆ ಭಾರತೀಯರ ಧಾರ್ಮಿಕ ಪರಂಪರೆಯದು.
ಅಂದು ರಾಮ ನಡೆದಾಡಿದ ಹಾಗೂ ರಾಮಾಯಣದಲ್ಲಿ ಹೇಳಿರುವ ಅನೇಕ ಘಟನಾ ಸ್ಥಳಗಳನ್ನು ಇಂದಿಗೂ ಕಾಣಬಹುದು. ಭಾರತ ಮತ್ತು ಶ್ರೀಲಂಕಾದಲ್ಲಿ ರಾಮಾಯಣ ಕಾಲದ ದಟ್ಟ ಕುರುಹುಗಳು ಇಂದಿಗೂ ಇವೆ. ಶ್ರೀರಾಮ ನಡೆದ ಹಾದಿಯಲ್ಲಿ ಇಂದು ನಾವೂ ನಡೆಯಬಹುದು. ರಾಮಪಥವನ್ನು ಭಾರತದಲ್ಲಿ 3 ಘಟ್ಟಗಳಲ್ಲಿ ಗುರುತಿಸಬಹುದು.
-ರಾಮ ಹಾಗೂ ಲಕ್ಷ್ಮಣರು ಮಹರ್ಷಿ ವಿಶ್ವಾಮಿತ್ರರೊಡನೆ ಅಯೋಧ್ಯೆಯಿಂದ ಮಿಥಿಲೆಯವರೆಗೆ ನಡೆದ ಹಾದಿ. (1 -6)
-ರಾಮ, ಲಕ್ಷ್ಮಣ ಸೀತೆಯರು ಅಯೋಧ್ಯೆಯಿಂದ ದಂಡಕಾರಣ್ಯಕ್ಕೆ ಮತ್ತು ರಾವಣನಿಂದ ಸೀತೆಯ ಅಪಹರಣವಾದ ನಂತರ ರಾಮ- ಲಕ್ಷ್ಮಣರು ರಾಮೇಶ್ವರದ ಕಡಲ ತಟದವರೆಗೆ ನಡೆದ ಹಾದಿ. (7-18)
-ಸಮುದ್ರಕ್ಕೆ ಸೇತುವೆ ಕಟ್ಟಿ, ಲಂಕೆಯತ್ತ ಪಯಣ. (19-20)
-ವಾಲ್ಮೀಕಿಗಳು ಹೇಳಿರುವಂತೆ, ರಾಮನಿಗೆ ಯುವರಾಜ ಪಟ್ಟಾಭಿಷೇಕ ವಾಗಬೇಕಿದ್ದ ಹಿಂದಿನ ದಿನ ರಾಮನಿಗೆ 25 ವರ್ಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ