ಮೈಸೂರಿನಿಂದಲೇ ಗಗನಯಾತ್ರಿಗಳಿಗೆ ಊಟ
Team Udayavani, Jul 10, 2022, 6:20 AM IST
ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆಯಾದ ಇಸ್ರೋದ ಮೊದಲ ಮಾನವ ಸಹಿತ ಬಾಹ್ಯಾಕಾಶ ಹಾರಾಟ (ಗಗನಯಾತ್ರಾ)ದಲ್ಲಿ ಬಾಹ್ಯಾಕಾಶಕ್ಕೆ ಹಾರಲಿರುವ ಗಗನಯಾತ್ರಿಗಳಿಗೆ ಮೈಸೂರಿನಲ್ಲೇ ಆಹಾರ ತಯಾರಾಗುತ್ತದೆ. ಮೈಸೂರಿನಲ್ಲಿ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ(ಡಿಎಫ್ಆರ್ಎಲ್)ವು ಆಹಾರ ತಯಾರಿಸಿ ಕೊಡಲಿದೆ.
ಗಗನಯಾತ್ರಿಗಳಿಗೆ ತಿಂಡಿಯಲ್ಲಿ ಉಪ್ಪಿಟ್ಟು, ಪೋಹಾ, ಇಡ್ಲಿಯಂತಹ ಆಯ್ಕೆಯಿದ್ದರೆ, ಮಧ್ಯಾಹ್ನದ ಊಟಕ್ಕೆ ವೆಜ್ ಮತ್ತು ನಾನ್ವೆಜ್ ಬಿರಿಯಾನಿ ಆಯ್ಕೆಯಿರಲಿದೆ. ರಾತ್ರಿಗೆ ಚಪಾತಿ ಮತ್ತು ಗ್ರೇವಿ ಇರಲಿದೆ. ಹಾಗೆಯೇ ಅವರಿಗೆ ಡೆಸರ್ಟ್, ಚಹಾ, ಕಾಫಿ, ಜ್ಯೂಸ್ ಆಯ್ಕೆಯೂ ಇರಲಿದೆ ಎಂದು ಡಿಎಫ್ಆರ್ಎಲ್ ತಿಳಿಸಿದೆ.
ಡಿಎಫ್ಆರ್ಎಲ್ ಕಳೆದ ಹಲವು ವರ್ಷಗಳಿಂದ ವಿಜ್ಞಾನಿಗಳು, ರಕ್ಷಣಾ ಸಿಬಂದಿಯ ಆಹಾರ ತಯಾರಿಯಲ್ಲಿ ತೊಡಗಿಸಿಕೊಂಡಿದೆ.
ಅಂಟಾರ್ಟಿಕಾದಲ್ಲಿ ಸಂಶೋಧನೆ ನಡೆಸುವ ವಿಜ್ಞಾನಿಗಳಿಂದ ಹಿಡಿದು, ಸಿಯಾಚಿನ್ ಗ್ಲೆàಸಿಯರ್ನಲ್ಲಿರುವ ಯೋಧರಿಗೂ ಮತ್ತು ಕಡಲಲ್ಲೇ ಕೆಲಸ ಮಾಡುವ ಯೋಧರಿಗೂ ಸಂಸ್ಥೆ ಸೂಕ್ತ ಆಹಾರ ತಯಾರಿಸಿಕೊಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
MUST WATCH
ಹೊಸ ಸೇರ್ಪಡೆ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ