ಶೇರು ವೆಡ್ಸ್‌ ಸ್ವೀಟಿ: ಮಕ್ಕಳಿಲ್ಲದ ದಂಪತಿಯಿಂದ ಮಗಳಂತೆ ಸಾಕಿದ ನಾಯಿಯ ಅದ್ಧೂರಿ ಮದುವೆ.!


Team Udayavani, Nov 14, 2022, 1:31 PM IST

ಶೇರು ವೆಡ್ಸ್‌ ಸ್ವೀಟಿ: ಮಕ್ಕಳಿಲ್ಲದ ದಂಪತಿಯಿಂದ ಮಗಳಂತೆ ಸಾಕಿದ ನಾಯಿಯ ಅದ್ಧೂರಿ ಮದುವೆ.!

ಗುರುಗ್ರಾಮ್:‌ ಈ ಮದುವೆಯಲ್ಲಿ ಜನರಿದ್ದಾರೆ. ಸಂಭ್ರಮ, ಸಡಗರವಿದೆ. ಹಳದಿ ಸಂಪ್ರದಾಯ, ಮಹೆಂದಿ, ದಿಬ್ಬಣವೂ ಬಂದಿದೆ. ಒಟ್ಟಿನಲ್ಲಿ ಅದ್ಧೂರಿ ಮದುವೆಯಲ್ಲಿ ಏನೆಲ್ಲಾ ಇರುತ್ತದೆ ಅದೆಲ್ಲವೂ ಈ ಮದುವೆಯಲ್ಲಿದೆ. ಆದರೆ ಇದು ನಾಯಿಗಳ ಮದುವೆ.!

ಹೌದು. ಇಂಥದ್ದೊಂದು ಮದುವೆ ಹರಿಯಾಣದ ಗುರುಗ್ರಾಮ್‌ ನಲ್ಲಿ ನೆರವೇರಿದೆ.  ಸವಿತಾ ದಂಪತಿ ತಮ್ಮ ಪ್ರೀತಿಯ ಹೆಣ್ಣು ನಾಯಿ ʼಸ್ವೀಟಿʼಗೆ ಪಕ್ಕದ ಮನೆಯ ಗಂಡು ನಾಯಿ ʼಶೇರುʼ ಜೊತೆ ಭಾರತೀಯ ಸಂಪ್ರದಾಯದ ಪ್ರಕಾರ ಸಪ್ತಪದಿಯೊಂದಿಗೆ ವಿವಾಹ ಮಾಡಿಸಿದ್ದಾರೆ.

ಈ ಬಗ್ಗೆ ಮಾತಾನಾಡುವ ʼಸ್ವೀಟಿʼಯ ಮಾಲಕಿ ಸವಿತಾ “ನಾನೊಬ್ಬಳು ಪ್ರಾಣಿ ಪ್ರಿಯೆ. ನಾನು ನನ್ನ ಗಂಡ ನಮ್ಮ ಸ್ವೀಟಿಯನ್ನು ನೋಡಿಕೊಳ್ಳುತ್ತೇವೆ. ನಮಗೆ ಮಕ್ಕಳಿಲ್ಲ. ಸ್ವೀಟಿಯೇ ನಮ್ಮ ಮಗು. ನನ್ನ ಗಂಡ ದೇವಸ್ಥಾನಕ್ಕೆ ಹೋಗಿ ಪ್ರಾಣಿಗಳಿಗೆ ಆಹಾರ ನೀಡುತ್ತಿದ್ದರು. ಅದೊಂದು ದಿನ ಬೀದಿ ನಾಯಿಯೊಂದು ( ಸ್ವೀಟಿ) ಅವರನ್ನು ಹಿಂಬಾಲಿಸಿಕೊಂಡು ಬಂತು. ಸ್ವೀಟಿಯನ್ನು ಮದುವೆ ಮಾಡಿಸಬೇಕೆಂದು ಎಲ್ಲರೂ ಹೇಳುತ್ತಿದ್ದರು. ಅದರಂತೆ ನಾವು ಚರ್ಚಿಸಿ ನಾಲ್ಕೇ ದಿನದಲ್ಲಿ ಸಂಪ್ರದಾಯದ ಅನುಸಾರವಾಗಿ ವಿವಾಹವನ್ನು ಮಾಡಿಸಲು ಸಿದ್ದರಾದೆವು” ಎಂದು ಹೇಳಿದ್ದಾರೆ.

ಮದುವೆಗೂ ಮುನ್ನ ಹಳದಿ ಕಾರ್ಯಕ್ರಮ ಹಾಗೂ ಎರಡೂ ನಾಯಿಗಳ ಮೆಹೆಂದಿಯನ್ನು ಮನೆಯವರು ಇಟ್ಟಿದ್ದಾರೆ.

ʼಶೇರುʼ ಅವರ ಮಾಲಕಿ ಮನಿತಾ ಈ ಬಗ್ಗೆ ಮಾತಾನಾಡಿ, “ಕಳೆದ ಎಂಟು ವರ್ಷದಿಂದ ನಾವು ಶೇರು ಜೊತೆಗೆ ಇದ್ದೇವೆ. ನಾವು ನಮ್ಮ ಮಗುವಿನಂತೆ ಶೇರುವನ್ನು ನೋಡಿಕೊಂಡಿದ್ದೇವೆ. ಹೀಗೆಯೇ ನಮ್ಮ ಪಕ್ಕದ ಮನೆಯ ಅವರ ಬಳಿ ಶೇರು ಮದುವೆ ಬಗ್ಗೆ ಮಾತಾನಾಡಿದ್ದೀವಿ ಬಳಿಕ ಅದನ್ನೇ ಗಂಭೀರವಾಗಿ ತೆಗೆದುಕೊಂಡು ಮದುವೆ ಸಿದ್ದರಾದೆವು” ಎಂದರು.

ಶೇರು – ಸ್ವೀಟಿ ಮದುವೆಗಾಗಿ 100 ಜನರನ್ನು ಆಮಂತ್ರಿಸಿದ್ದು, ಆನ್ಲೈನ್‌ ಮೂಲಕ ಕಾರ್ಡ್‌ ಗಳನ್ನು ತರಿಸಿದ್ದಾರೆ.

ನಮ್ಮ ಈ ಮದುವೆಯ ಯೋಜನೆ ಕೆಲವರಿಗೆ ಇಷ್ಟವಾಗುತ್ತದೆ. ಕೆಲವರಿಗೆ ಇಷ್ಟವಾಗಲ್ಲ. ನಾವು ಅದನ್ನು ಚಿಂತೆ ಮಾಡಲ್ಲ. ಏನು ಅಂದುಕೊಂಡಿದ್ದೇವೆಯೋ ಅದನ್ನು ಮಾಡುತ್ತೇವೆ ಎಂದಿದ್ದಾರೆ.

ಸವಿತಾ ಮಾತಾನಾಡುತ್ತಾ “ ಕೆಲವರು ನಾವು ಈ ರೀತಿ ಮದುವೆ ಮಾಡಿಸಿದರೆ ಪೊಲೀಸರು ನಮ್ಮನ್ನು ಬಂಧಿಸುತ್ತಾರೆ ಎಂದು ಹೇಳುತ್ತಾರೆ. ನಮಗೆ ಮಕ್ಕಳಿಲ್ಲ. ಸ್ವೀಟಿಯ ಮದುವೆಯೇ ನಮ್ಮ ಖುಷಿ. ನಾವಿಂದು ಸಂತೋಷದಿಂದ ಇದ್ದೇವೆ ನಮ್ಮ ʼಸ್ವೀಟಿʼ ಮದುವೆಯಾಗಲಿದ್ದಾರೆ” ಎಂದು ಹೇಳಿದರು.

“ಸ್ವೀಟಿ ನಮ್ಮೊಂದಿಗೆ ಕಳೆದ ಮೂರು ವರ್ಷದಿಂದ ಜೊತೆಯಾಗಿದ್ದಾಳೆ. ಅವಳು ಮದುವೆಯ ದಿನ ತುಂಬಾ ದುಃಖಿತರಾಗಿದ್ದನ್ನು ನಾನು ನೋಡಿದೆ. ನಮಗೆ ಮಕ್ಕಳಿಲ್ಲ. ನಾನು ದೇವಸ್ಥಾನಕ್ಕೆ ಪ್ರತಿದಿನ ಹೋಗುತ್ತಿದ್ದೆ. ಸ್ವೀಟಿ ನನ್ನ ಮಗಳ ಹಾಗೆ. ಮದುವೆಗಾಗಿ ನಾವು ಸಾರಿಯನ್ನು ತಂದಿದ್ದೇವೆ, ಶಾಮಿಯಾನ ಎಲ್ಲವನ್ನು ಹಾಕಿದ್ದೇವೆ ಎಂದು ಭಾವುಕರಾದರು” ಸವಿತಾ ಅವರ ಪತಿ ರಾಜ.

ಜನ ಜಂಗುಳಿಯೊಂದಿಗೆ ದಿಬ್ಬಣ್ಣ, ಮೆರವಣಿಗೆ ನೃತ್ಯದೊಂದಿಗೆ ʼಸ್ವೀಟಿ – ಶೇರುʼ ಮದುವೆ ನೆರವೇರಿದೆ.

 

ಟಾಪ್ ನ್ಯೂಸ್

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

swim

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

rohit-sharma

ಐಸಿಸಿ ಏಕದಿನ ರ‍್ಯಾಂಕಿಂಗ್‌ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

1-SDSDSDSAD-AA

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

swim

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಅಮೃತ್‌ಪಾಲ್‌ ಸಿಂಗ್ ಶರಣಾಗಲು ಯೋಜಿಸಿದ್ದಾನಾ ?

Supreme Court

ರಾಜಕೀಯದಲ್ಲಿ ಧರ್ಮ ಬಳಸುವುದನ್ನು ನಿಲ್ಲಿಸಿದಾಗ ದ್ವೇಷ ಭಾಷಣಗಳು ದೂರ:ಸುಪ್ರೀಂ

1-sad-asd

ವಯನಾಡ್ ಕ್ಷೇತ್ರಕ್ಕೆ ಉಪಚುನಾವಣೆ; ಯಾವುದೇ ಆತುರವಿಲ್ಲ ಎಂದ ಚುನಾವಣಾ ಆಯೋಗ

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

ಜಮೀನು,ಚಿನ್ನ,ಟ್ರ್ಯಾಕ್ಟರ್‌, ವಾಹನ.. ತಂಗಿ ಮದುವೆಗೆ 8ಕೋಟಿ ರೂ. ವರದಕ್ಷಿಣೆ ನೀಡಿದ ಸಹೋದರರು

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

14 ವರ್ಷದ ಕೆಲಸದ ಅವಧಿಯಲ್ಲಿ 4,512 ಬಾರಿ ಸಿಗರೇಟ್ ಸೇದಿದ ವ್ಯಕ್ತಿಗೆ 11,000 ಡಾಲರ್ ದಂಡ!

swim

ನೀರಿನಲ್ಲಿ ಮುಳುಗುತ್ತಿದ್ದ ಮೂವರ ಪ್ರಾಣ ಉಳಿಸಿದ ನಾಲ್ಕನೇ ತರಗತಿ ವಿದ್ಯಾರ್ಥಿ

rohit-sharma

ಐಸಿಸಿ ಏಕದಿನ ರ‍್ಯಾಂಕಿಂಗ್‌ : ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಪ್ರಗತಿ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

ಸೇಡಂ: ತೆಲಂಗಾಣ ಮೂಲದ ಕಾರಿನಲ್ಲಿ ದಾಖಲೆ ಇಲ್ಲದ 35 ಲಕ್ಷ ಹಣ ಪತ್ತೆ

1-SDSDSDSAD-AA

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ನಟಿ ತಾಪ್ಸಿ ಪನ್ನು ವಿರುದ್ಧ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.