ಡಿ.2 ರಿಂದ ಎರಡು ದಿನಗಳ ಕಾಲ ಗೋವಾದಲ್ಲಿ ‘ಬೈಕ್ ವೀಕ್ 2022’: 14 ಸಾವಿರ ಮಂದಿಯಿಂದ ನೋಂದಣಿ


Team Udayavani, Dec 1, 2022, 4:57 PM IST

ಡಿ. 2ಕ್ಕೆ ಗೋವಾದಲ್ಲಿ ಬೈಕ್ ವೀಕ್ 2022ರ ಎಂಟನೇ ಆವೃತ್ತಿ ಆರಂಭ, 14 ಸಾವಿರ ನೋಂದಣಿ

ಪಣಜಿ: ಏಷ್ಯಾದ ಅತಿದೊಡ್ಡ ಬೈಕ್ ಶೋ ಎಂದು ಹೆಸರಿಸಲಾಗಿರುವ ಇಂಡಿಯಾ ಬೈಕ್ ವೀಕ್ 2022, ಶುಕ್ರವಾರದಿಂದ (ಡಿ.2) ಗೋವಾದಲ್ಲಿ ಆರಂಭವಾಗಲಿದೆ.

ಈ ಬೈಕ್ ಶೋ ಕಾರ್ಯಕ್ರಮವು ಡಿಸೆಂಬರ್ 2 ಮತ್ತು 3 ರಂದು ಗೋವಾದ ವಾಗಾತೋರ್‍ನಲ್ಲಿ ನಡೆಯಲಿದೆ. ಅಗತ್ಯ ಅನುಮತಿ ತಡವಾದ ಹಿನ್ನೆಲೆಯಲ್ಲಿ ಅಂತಿಮವಾಗಿ ನಾಳೆಯಿಂದ ಅತಿ ದೊಡ್ಡ ಬೈಕ್ ಶೋ ನಡೆಯುತ್ತಿದೆ.

ಇದು ಇಂಡಿಯಾ ಬೈಕ್ ವೀಕ್ 2022 ರ ಎಂಟನೇ ಆವೃತ್ತಿಯಾಗಿದೆ. ಈ ಬಾರಿ ಈ ಕಾರ್ಯಕ್ರಮಕ್ಕೆ ಸುಮಾರು 14 ಸಾವಿರ ನೋಂದಣಿಗಳು ಬಂದಿವೆ ಎನ್ನಲಾಗಿದ್ದು ಈವೆಂಟ್‍ಗೆ ಆರಂಭದಲ್ಲಿ ಅನುಮತಿಯನ್ನು ಪಡೆಯದ ನಂತರ ಆಗಸ್ಟ್ 2022 ರಲ್ಲಿ ಈವೆಂಟ್‍ಗಾಗಿ ಸಮಿತಿಯನ್ನು ನೇಮಿಸಲಾಯಿತು. ಅಂತಿಮವಾಗಿ ಇದು ಡಿಸೆಂಬರ್ 02 ರಿಂದ ಪ್ರಾರಂಭವಾಗುತ್ತದೆ. ಇಂಡಿಯಾ ಬೈಕ್ ವೀಕ್  ಎರಡು ದಿನಗಳ ಈವೆಂಟ್ ಆಗಿದೆ.

ಐದು ವಿಭಿನ್ನ ರೇಸ್ ಟ್ರ್ಯಾಕ್‍ಗಳು, ಬೈಕರ್ಸ್ ಮಾರ್ಟ್ (ಒಳಾಂಗಣ ಮತ್ತು ಹೊರಾಂಗಣ ಎಕ್ಸ್‍ಪೋ), ಬಿಗ್ ಟ್ರಿಪ್ ಸೆಷನ್‍ಗಳು, ಲಡಾಖ್ ಟೆಂಟ್, ಮೂರು ಹಂತಗಳು ಮತ್ತು ಕ್ಲಬ್ ವಿಲೇಜ್ ಗಳನ್ನು ಒಳಗೊಂಡಿದೆ ಎನ್ನಲಾಗಿದೆ.

ಪ್ರಸಕ್ತ ಬೈಕ್ ಶೋದಲ್ಲಿ ಅಡ್ವೆಂಚರ್ ಟ್ರ್ಯಾಕ್, ಫ್ಲೋ ಟ್ರ್ಯಾಕ್ ಮೋಟೋ ಕ್ರಾಸ್ ಮತ್ತು ಡರ್ಟ್ ಡ್ಯಾಶ್ ತರಬೇತಿ ನಡೆಸಲಿದೆ ಎನ್ನಲಾಗಿದೆ. ಏತನ್ಮಧ್ಯೆ, ನವೆಂಬರ್ ತಿಂಗಳಲ್ಲಿ ಮ್ಹಾಪ್ಸಾದಲ್ಲಿ ನಡೆದ ಮೋಟಾರ್ ರೇಸ್ ವಿವಾದಾತ್ಮಕವಾಗಿತ್ತು. ಇದರಲ್ಲಿ ಗೋವಾದ ಯುವಕನೊಬ್ಬ ಆಕಸ್ಮಿಕವಾಗಿ ಸಾವನ್ನಪ್ಪಿದ ಘಟನೆಯೂ ನಡೆದಿತ್ತು.

ಇದನ್ನೂ ಓದಿ: ಪಣಜಿ: ಜುವಾರಿ ಸೇತುವೆಯ ಕಾಮಗಾರಿ ಪೂರ್ಣ, ಅಧಿಕಾರಿಗಳಿಂದ ಸೇತುವೆಯ ಭಾರ ಪರೀಕ್ಷೆ

ಟಾಪ್ ನ್ಯೂಸ್

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

1-dwdasdasd

ವನಿತಾ ಪ್ರೀಮಿಯರ್‌ ಲೀಗ್‌ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್‌ ಪಾಲು

1-saddsadsad-asds

ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ

1-sadsad-as-d

ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ನ್ಪೋಟ್ಸ್‌ನ “ಟ್ರೋಫಿ ಟೂರ್‌’

ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್‌ ಸ್ಪೋರ್ಟ್ಸ್ ನ “ಟ್ರೋಫಿ ಟೂರ್‌’

HDK

50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

14-wwqwe

ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ

1-scadsadsad

ಅಂದು ಮೋದಿ ಉಪನಾಮ ಟೀಕೆ…; ಇಂದು ಖುಷ್ಬು ಟ್ವೀಟ್ ವೈರಲ್

ಸಲ್ಮಾನ್ ಖಾನ್ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

ಬಾಲಿವುಡ್ ನಟ ಸಲ್ಮಾನ್ ಖಾನ್​ಗೆ ಬೆದರಿಕೆ ಪ್ರಕರಣ: ಆರೋಪಿ ಮುಂಬೈ ಪೊಲೀಸರ ವಶಕ್ಕೆ

Forest Department Case Against UP Man Who Rescued, Cared For Sarus Crane

ಕೊಕ್ಕರೆಯನ್ನು ರಕ್ಷಿಸಿ ಸಾಕಿದ್ದ ಆರಿಫ್ ಖಾನ್ ಗೆ ಅರಣ್ಯ ಇಲಾಖೆ ನೋಟಿಸ್

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

akhilesh

ಯಾವುದೇ ಪಕ್ಷದ ಬಗ್ಗೆ ಸಹಾನುಭೂತಿ ಹೊಂದುವುದು ಮುಖ್ಯ ಅಲ್ಲ: ಅಖಿಲೇಶ್

1-dwdasdasd

ವನಿತಾ ಪ್ರೀಮಿಯರ್‌ ಲೀಗ್‌ : ಚೊಚ್ಚಲ ಪ್ರಶಸ್ತಿ ಮುಂಬೈ ಇಂಡಿಯನ್ಸ್‌ ಪಾಲು

1-saddsadsad-asds

ಜೆಡಿಎಸ್ 25 ಸ್ಥಾನ ಗೆಲ್ಲಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಗ್ಯಾರಂಟಿ: ಡಾ.ಯತೀಂದ್ರ

1-sadsad-as-d

ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.