ಬೂಸ್ಟರ್ ಡೋಸ್ ಪಡೆದವರಿಗೆ “ಛೋಲೆ ಬತೂರ’ ಉಚಿತ!
Team Udayavani, Aug 1, 2022, 6:55 AM IST
ಚಂಡೀಗಡ: ಕಳೆದ ವರ್ಷ, ಎರಡನೇ ಡೋಸ್ ಕೊರೊನಾ ಲಸಿಕೆ ಪಡೆದವರಿಗೆ ಉಚಿತವಾಗಿ “ಛೋಲೆ ಬತೂರ’ (ಉತ್ತರ ಭಾರತದ ತಿನಿಸು) ನೀಡಿ, ಪ್ರಧಾನಿ ನರೇಂದ್ರ ಮೋದಿಯವರಿಂದ ಪ್ರಶಂಸೆಗೆ ಪಾತ್ರವಾಗಿದ್ದ ಚಂಡೀಗಡದ ಬೀದಿಬದಿ ತಿನಿಸು ವ್ಯಾಪಾರಿ ಸಂಜಯ್ ರಾಣಾ, ಈಗ ತನ್ನ ಗ್ರಾಹಕರಿಗೆ ಮತ್ತೊಂದು ಸಮಾಜಮುಖಿ ಆಫರ್ ನೀಡಿದ್ದಾರೆ.
ಕೊರೊನಾದ ಬೂಸ್ಟರ್ ಡೋಸ್ ಹಾಕಿಸಿಕೊಂಡವರಿಗೆ ಉಚಿತ “ಛೋಲೆ ಬತೂರ’ ನೀಡುವುದಾಗಿ ಅವರು ಘೋಷಿಸಿದ್ದಾರೆ. ಕೆಲವು ತಿಂಗಳುಗಳಿಂದಲೂ ಕೇಂದ್ರ ಸರ್ಕಾರ ಕೊರೊನಾ ಬೂಸ್ಟರ್ ಡೋಸ್ ಹಾಕಿಸಿಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡುತ್ತಿದೆ. ಆದರೆ, ಬೂಸ್ಟರ್ ಡೋಸ್ಗೆ ಹೆಚ್ಚಿನ ಜನರು ಒಲವು ತೋರುತ್ತಿಲ್ಲ. ಅದನ್ನು ಗಮನಿಸಿರುವ ರಾಣಾ, ತಮ್ಮ ಆಫರ್ ಮೂಲಕ ಜನರನ್ನು ಬೂಸ್ಟರ್ ಡೋಸ್ ಕಡೆಗೆ ಸೆಳೆಯುವಂತೆ ಮಾಡಲು ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ