ಗೋರಕ್ಷಣೆ ಹೆಸರಿನಲ್ಲಾಗುವ ಹತ್ಯೆಗಳ ವಿರುದ್ಧ ನಮ್ಮ ಧ್ವನಿ ಇನ್ನಷ್ಟು ಗಟ್ಟಿಯಾಗಬೇಕು: ತರೂರ್
Team Udayavani, Feb 26, 2023, 10:01 AM IST
ರಾಯ್ಪುರ: ಎಲ್ಲರನ್ನೂ ಒಳಗೊಳ್ಳುವ ಭಾರತದ ಪರವಾಗಿ ಕಾಂಗ್ರೆಸ್ ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು. ಬಿಲ್ಕಿಸ್ ಬಾನೋ ಆಕ್ರೋಶ ಮತ್ತು ಗೋವಿನ ಹೆಸರಿನಲ್ಲಿ ಹತ್ಯೆಯಂತಹ ವಿಷಯಗಳಲ್ಲಿ ಪಕ್ಷದ ದನಿ ಇನ್ನೂ ಹೆಚ್ಚು ಗಟ್ಟಿಯಾಗಬಹುದಿತ್ತು ಎಂದು ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಶನಿವಾರ ಹೇಳಿದ್ದಾರೆ.
ಇಲ್ಲಿ ನಡೆದ ಪಕ್ಷದ 85ನೇ ಅಧಿವೇಶನದಲ್ಲಿ ಸರ್ವಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವರು, ಕಾಂಗ್ರೆಸ್ ತನ್ನ ಮೂಲ ತತ್ವಗಳಿಗಾಗಿ ನಿಲ್ಲಬೇಕು ಎಂದರು.
“ಅಂತರ್ಗತ ಭಾರತದ ಪರವಾಗಿ ನಾವು ನಮ್ಮ ಸೈದ್ಧಾಂತಿಕ ನಿಲುವಿನಲ್ಲಿ ಸಂಪೂರ್ಣವಾಗಿ ಸ್ಪಷ್ಟವಾಗಿರಬೇಕು” ಎಂದು ತರೂರ್ ಹೇಳಿದರು.
ಇದನ್ನೂ ಓದಿ:ಸಫಾರಿಗೆ ತೆರಳಿದ್ದವರ ಮೇಲೆ ಘೇಂಡಾಮೃಗ ದಾಳಿ: ಏಳು ಪ್ರವಾಸಿಗರಿಗೆ ಗಾಯ; ವಿಡಿಯೋ ನೋಡಿ
“ನಮ್ಮ ನಂಬಿಕೆಗಳ ಮೇಲೆ ನಾವು ಧೈರ್ಯ ಹೊಂದಿರಬೇಕು. ಬಿಲ್ಕಿಸ್ ಬಾನೋ ಆಕ್ರೋಶ, ಕ್ರಿಶ್ಚಿಯನ್ ಚರ್ಚ್ಗಳ ಮೇಲಿನ ದಾಳಿಗಳು, ಗೋರಕ್ಷಕರ ಹೆಸರಿನಲ್ಲಿ ಹತ್ಯೆಗಳು, ಮುಸ್ಲಿಂ ಮನೆಗಳ ಬುಲ್ಡೋಜರ್ ಧ್ವಂಸ ಮುಂತಾದ ವಿಷಯಗಳ ಬಗ್ಗೆ ನಾವು ಹೆಚ್ಚು ಧ್ವನಿ ಎತ್ತಬಹುದಿತ್ತು” ಎಂದು ಅವರು ಹೇಳಿದರು.
We should be absolutely clear in our ideological stance in favour of an inclusive India. Protecting our diversity and pluralism should be the Congress’ core message. We should outline a progressive economic policy agenda to end this unacceptable inequality.
: @ShashiTharoor Ji pic.twitter.com/QTFEMz71Y3
— Congress (@INCIndia) February 25, 2023
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್