ಶಾಲಾ ಕಾಲೇಜುಗಳಿಗೆ ಕೋವಿಡ್ 3ನೇ ಅಲೆ ಬರೆ !
Team Udayavani, Jan 9, 2022, 6:50 AM IST
ಸಾಂದರ್ಭಿಕ ಚಿತ್ರ.
ನವದೆಹಲಿ: ಕೋವಿಡ್ ಆರಂಭವಾದಾಗಿನಿಂದಲೂ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೋವಿಡ್ 2ನೇ ಅಲೆ ಮುಗಿಸಿ ಶಾಲೆಗಳು ಆರಂಭವಾಗುತ್ತಿರುವಷ್ಟರಲ್ಲಿ ಒಮಿಕ್ರಾನ್ ಕಾಟ ಶುರುವಾಗಿದ್ದು, ಮತ್ತೆ ಶಾಲಾ ಕಾಲೇಜುಗಳ ಆನ್ಲೈನ್ ತರಗತಿಗಳತ್ತ ತಿರುಗಿವೆ. ಯಾವ ಯಾವ ರಾಜ್ಯಗಳ ಶಾಲೆ ಕಾಲೇಜುಗಳಲ್ಲಿ ಯಾವ ನಿಯಮವಿದೆ ಎನ್ನುವ ಮಾಹಿತಿ ಇಲ್ಲಿದೆ.
ದೆಹಲಿ:
-ಜ.3ರಿಂದಲೇ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು ಬಂದ್
-ಆನ್ಲೈನ್ ತರಗತಿಗೆ ಅವಕಾಶ
ಅಸ್ಸಾಂ:
-5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಜ.30ರವರೆಗೆ ಭೌತಿಕ ತರಗತಿ ರದ್ದು
-9-11ನೇ ತರಗತಿಯವರಿಗೆ 3 ದಿನ ಆನ್ಲೈನ್, 3 ದಿನ ಭೌತಿಕ ತರಗತಿ
ಗುಜರಾತ್:
-ಜ.31ರವರೆಗೆ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿ
-9ರ ಮೇಲಿನ ತರಗತಿಗಳ ಟ್ಯೂಷನ್ ಸೆಂಟರ್ಗಳಿಗೆ ಶೇ. 50 ಆಸನ ಭರ್ತಿಗೆ ಅವಕಾಶ
ಒಡಿಶಾ:
-ಶಾಲೆ, ಕಾಲೇಜುಗಳು, ತಾಂತ್ರಿಕ ವಿದ್ಯಾಲಯಗಳು ಫೆ.1ರವರೆಗೆ ಬಂದ್
ಮಹಾರಾಷ್ಟ್ರ:
-ಜ.30ರವರೆಗೆ ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ತರಗತಿ ರದ್ದು
ಗೋವಾ:
-ಜ.26ರವರೆಗೆ ಶಾಲೆ, ಕಾಲೇಜುಗಳ ಭೌತಿಕ ತರಗತಿ ರದ್ದು
ಜಾರ್ಖಂಡ್:
-ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಜ.15ರವರೆಗೆ ಭೌತಿಕ ತರಗತಿ ರದ್ದು
ಹರ್ಯಾಣ:
-ಜ.12ರವರೆಗೆ ಎಲ್ಲ ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ತರಗತಿ ರದ್ದು
ಬಿಹಾರ:
-ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಜ.21ರವರೆಗೆ ಆನ್ಲೈನ್ ತರಗತಿ
ಪಂಜಾಬ್:
-ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಲ್ಲಿ ಜ.15ರವರೆಗೆ ಭೌತಿಕ ತರಗತಿ ರದ್ದು
ಉತ್ತರ ಪ್ರದೇಶ:
-12ನೇ ತರಗತಿವರೆಗಿನ ಎಲ್ಲ ವಿದ್ಯಾರ್ಥಿಗಳಿಗೆ ಜ.16ರವರೆಗೆ ಕೇವಲ ಆನ್ಲೈನ್ ತರಗತಿ
ತೆಲಂಗಾಣ:
-ಎಲ್ಲ ಶಾಲೆಗಳಿಗೆ ಜ.16ರವರೆಗೆ ಭೌತಿಕ ತರಗತಿ ರದ್ದು
-ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ
India ಆರ್ಥಿಕ ಬೆಳವಣಿಗೆಗೆ ಅನವಶ್ಯಕ ಪ್ರಚಾರ: ರಾಜನ್ ಹೇಳಿಕೆಗೆ ಆಕ್ರೋಶ
Bullet train ಮೊದಲ ಬಾರಿಗೆ ಬ್ಯಾಲೆಸ್ಟ್ಲೆಸ್ ಟ್ರ್ಯಾಕ್: ರೈಲ್ವೇ ಸಚಿವ ವೈಷ್ಣವ್
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
MUST WATCH
ಹೊಸ ಸೇರ್ಪಡೆ
Uttara Kannada BJP; ಅನಂತ್ ಕುಮಾರ ಹೆಗಡೆ ತಟಸ್ಥ?: ಪ್ರಚಾರದಿಂದಲೂ ದೂರ
MGNREGA; ಉದ್ಯೋಗ ಖಾತ್ರಿ ಯೋಜನೆ: ಕಾರ್ಮಿಕರ ವೇತನ ಹೆಚ್ಚಳ
Congress; ಕೋಲಾರಕ್ಕೆ ಗೌತಮ್ ಅಚ್ಚರಿಯ ಅಭ್ಯರ್ಥಿ?: 3ನೇ ವ್ಯಕ್ತಿಗೆ ಲಾಭ!
Politics: ಟಿಕೆಟ್ ಹಂಚಿಕೆ ಮರುಪರಿಶೀಲಿಸಿ ಎಂದ ವೀಣಾ ಬೆಂಬಲಿಗರಿಗೆ ಸಿಎಂ ತಿರುಗೇಟು
Sullia;ಕೂಜಿಮಲೆ ಪ್ರದೇಶದಲ್ಲಿ ಕಾಣಿಸಿಕೊಂಡಾಕೆ ನಕ್ಸಲ್ ಅಲ್ಲ: ರಾಜಸ್ಥಾನಿ ಮಹಿಳೆ !