ವಿಡಿಯೋ…: ಎಟಿಎಂ ಕೇಂದ್ರದ ಒಳಗೆ ಜಿಂಕೆ! ಇಲ್ಲಿದೆ ಅಸಲಿ ಕಹಾನಿ
Team Udayavani, Dec 11, 2022, 6:36 PM IST
ಗುಜರಾತ್: ಜನ ಹಣ ವಿಡ್ ಡ್ರಾ ಮಾಡಲು ಎಟಿಎಂ ಕೇಂದ್ರದ ಒಳಗೆ ಹೋಗುತ್ತಾರೆ, ಅದು ಬಿಟ್ಟರೆ ಬ್ಯಾಂಕ್ ಅಧಿಕಾರಿಗಳು ಎಟಿಎಂ ಮೆಷಿನ್ ಗೆ ಹಣ ತುಂಬಲು ಹೋಗುತ್ತಾರೆ ಆದರೆ ಗುಜರಾತ್ ನ ಎಟಿಎಂ ಕೇಂದ್ರದ ಒಳಗೆ ಜಿಂಕೆಯೊಂದನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ.
ಹೌದು ಗುಜರಾತ್ ನಲ್ಲಿರುವ ಎಟಿಎಂ ಕೇಂದ್ರದ ಒಳಗೆ ಜಿಂಕೆಯೊಂದು ಕಂಡು ಬಂದಿದೆ, ಇದನ್ನು ಕಂಡ ಜನ ಆಶ್ಚರ್ಯದಿಂದ ತಮ್ಮ ಮೊಬೈಲ್ ನಲ್ಲಿ ಜಿಂಕೆಯ ವಿಡಿಯೋ ಚಿತ್ರೀಕರಿಸಿದ್ದಾರೆ ಆದರೆ ಅಲ್ಲಿದ್ದವರಿಗೆ ಜಿಂಕೆ ಬಾಗಿಲು ಹಾಕಿದ್ದ ಎಟಿಎಂ ಒಳಗೆ ಹೇಗೆ ಹೋಯಿತು ಎಂದು… ಆದರೆ ಕೊನೆಗೆ ಅಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ನಿಜಾಂಶ ಗೊತ್ತಾಗಿದೆ.
ಗುಜರಾತ್ನ ಧರಿಯ ಅಮ್ರೇಲಿಯಲ್ಲಿರುವ ಎಟಿಎಂ ಕೇಂದ್ರದೊಳಗೆ ಜಿಂಕೆಯೊಂದು ಕಾಣಿಸಿಕೊಂಡಿದೆ ಆದರೆ ಎಟಿಎಂ ನ ಬಾಗಿಲು ಮಾತ್ರ ಮುಚ್ಚಿದ ರೀತಿಯಲ್ಲಿ ಇತ್ತು ಒಳಗೆ ಹೋದ ಜಿಂಕೆಗೆ ಹೊರ ಬರಲು ಒದ್ದಾಡುತ್ತಿತ್ತು ಬಳಿಕ ಎಟಿಎಂ ಕೇಂದ್ರದ ಸಿಸಿಟಿವಿ ಪರಿಶೀಲಿಸಿದಾಗ ನಾಯಿಗಳ ಹಿಂಡೊಂದು ಜಿಂಕೆಯ ಮೇಲೆ ದಾಳಿ ನಡೆಸಲು ಬಂದಿವೆ ಈ ವೇಳೆ ಜೀವ ಉಳಿಸಿಕೊಳ್ಳಲು ಜಿಂಕೆ ಎಟಿಎಂ ಬಳಿ ಬಂದಿದೆ ಓಡುವ ಭರದಲ್ಲಿ ಎಟಿಎಂ ಒಳಗೆ ನುಗ್ಗಿ ನಾಯಿಗಳ ದಾಳಿಯಿಂದ ತನ್ನನ್ನು ತಾನು ರಕ್ಷಣೆ ಮಾಡಿಕೊಂಡಿದೆ ಆದರೆ ಅಲ್ಲಿಂದ ಹೊರ ಬರಲು ಹರಸಾಹಸ ಪಡುತ್ತಿತ್ತು ಇದನ್ನು ಗಮನಿಸಿದ ಸಾರ್ವಜನಿಕರು ಕೇಂದ್ರದ ಬಾಗಿಲನ್ನು ತೆರೆದು ಜಿಂಕೆ ಹೋಗಲು ಅನುವು ಮಾಡಿಕೊಟ್ಟಿದ್ದಾರೆ ಬಾಗಿಲು ಓಪನ್ ಆಗುತ್ತಿದ್ದಂತೆ ಒಂದೇ ಸಮನೆ ಸ್ಥಳದಿಂದ ಕಾಲ್ಕಿತ್ತಿದೆ.
गुजरात के अमरेली धारी में एक हरण का वीडियो वायरल हुआ है जिसमें कुत्ते के पिछले दौड़ने की वजह से हिरण ATM में घुस गया लेकिन बाहर नहीं निकल पाया.#ViralVideo #animal #Gujarat #ATM #Deer #usergenerated pic.twitter.com/0hTpsQGrel
— AajTak (@aajtak) December 11, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ