ಆರು ವರ್ಷದ ಬಾಲಕಿಯನ್ನು ಬದುಕಿಸಿದ ಭಾರತದ ಶ್ವಾನ!
Team Udayavani, Feb 14, 2023, 8:25 AM IST
ಇಸ್ತಾಂಬುಲ್: ಭೂಕಂಪದಿಂದ ತತ್ತರಿಸಿರುವ ಟರ್ಕಿಯ ಜನರ ಪಾಲಿಗೆ ಭಾರತದ ಸೇನೆ, ವೈದ್ಯರು ಮಾತ್ರವಲ್ಲದೇ ಭಾರತದ ಶ್ವಾನಗಳು ಕೂಡ ಆಪತಾºಂಧವರಂತಾಗಿವೆ. ಅವಶೇಷ ಗಳ ಅಡಿ ಸಿಲುಕಿದ್ದ 6 ವರ್ಷದ ಬಾಲಕಿಯನ್ನು ಸೇನಾ ಶ್ವಾನಗಳು ಪತ್ತೆಹಚ್ಚುವ ಮೂಲಕ ಆಕೆಯನ್ನು ರಕ್ಷಿಸಲು ಸಹಾಯ ಮಾಡಿವೆ.
ಅವಶೇಷಗಳಡಿ ಜನರನ್ನು ಪತ್ತೆಹಚ್ಚಲು ಮಶಿನ್ಗಳು ತಲುಪಲಾಗದ ಜಾಗದಲ್ಲೂ ಭಾರತದ ಶ್ವಾನದಳ ತಲುಪಿ, ಜನರನ್ನು ರಕ್ಷಿಸಲು ಸಹಾಯ ಮಾಡುತ್ತಿವೆ. ರೋಮಿಯೋ ಹಾಗೂ ಜ್ಯೂಲಿ ಎನ್ನುವ ಶ್ವಾನಗಳು ನುರ್ದಗಿ ಎಂಬಲ್ಲಿ ಅವಶೇಷಗಳಡಿ ಬಾಲಕಿಯೊಬ್ಬಳನ್ನು ಪತ್ತೆಹಚ್ಚಿ, ಬೊಗಳುವ ಮೂಲಕ ಸಿಬಂದಿಗೆ ಸೂಚನೆ ನೀಡಿವೆ. 170 ಗಂಟೆಗಳ ಬಳಿಕ ಬಾಲಕಿಯನ್ನು ಜೀವಂ ತವಾಗಿ ರಕ್ಷಿಸಲಾಗಿದೆ. ಇನ್ನು ಟರ್ಕಿಯಲ್ಲಿ ಭೂಕಂಪದಿಂದ ಮೃತಪಟ್ಟವರ ಸಂಖ್ಯೆ 34 ಸಾವಿರದ ಗಡಿ ದಾಟಿದೆ.
ಇದೇ ವೇಳೆ ಭೂಕಂಪದಲ್ಲಿ ಮೃತಪಟ್ಟ ಉತ್ತರಾಖಂಡ ಮೂಲದ ಬೆಂಗಳೂರಿನ ಟೆಕ್ಕಿ, ವಿಜಯ್ ಕುಮಾರ್ ಅವರ ಮೃತದೇಹವನ್ನು ಸೋಮವಾರ ಹುಟ್ಟೂರಿ ತಂದು ಸ್ವಗ್ರಾಮ ಕೋಟ್ದ್ವಾರದಲ್ಲಿ ಅಂತ್ಯಕ್ರಿಯೆ ನೆರವೇ ರಿಸಲಾಗಿದೆ. ಟರ್ಕಿ ಬೆನ್ನಲ್ಲೇ ಭಾರತದ ಅಸ್ಸಾಂ ರಾಜ್ಯದಲ್ಲಿ ಸೋಮವಾರ ಭೂಕಂಪ ಸಂಭವಿಸಿದೆ. 3.2ರ ತೀವ್ರತೆಯಲ್ಲಿ ಭೂಮಿ ಕಂಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ